ಸಾವರ್ಕರ್ ದಲಿತರಿಗಾಗಿ ಹೋಟೆಲ್, ದೇವಾಸ್ಥಾನ ತೆರೆದಿದ್ದರು ಎಂಬ ರೋಹಿತ್ ಚಕ್ರತೀರ್ಥ ಭಾಷಣ ಸುಳ್ಳಾಗಿದೆ

‘ಕರಿ ನೀರ ಶಿಕ್ಷೆಯ ವೀರ, ದಲಿತರ ಪಾಲಿಗೆ ನಾಯಕರಾದ ಸಾವರ್ಕರ್’ ಎಂಬ ಹೆಸರಿನಲ್ಲಿ ವಿಡಿಯೋವೊಂದನ್ನು ಸಂವಾದ ಯೂಟ್ಯೂಬ್ ಚಾನೆಲ್ ಪ್ರಸಾರ ಮಾಡಿದೆ. ಅದರಲ್ಲಿ ರೋಹಿತ್ ಚಕ್ರತೀರ್ಥ ಎಂಬುವವರು ಸಾವರ್ಕರ್‌ ದಲಿತರನ್ನೂ ಒಳಗೊಂಡಂತೆ ಸಮಾಜದ ಎಲ್ಲ ವರ್ಗ, ಪಂಥ, ಜಾತಿಯವರಿಗೂ ಮುಕ್ತವಾಗಿರುವ ಪತಿತಪಾವನ ದೇವಸ್ಥಾನ ಕಟ್ಟಿದರು. ಅಸ್ಪೃಶ್ಯರೊಟ್ಟಿಗೆ ಸಹ ಭೋಜನ ಏರ್ಪಡಿಸಿದರು. ಸಂಪೂರ್ಣವಾಗಿ ದಲಿತರಿಂದಲೇ ನಡೆಯುವ ಹೊಟೇಲನ್ನು ಮೊಟ್ಟಮೊದಲ ಬಾರಿಗೆ ತೆರೆದರು ಎಂದು ಪ್ರತಿಪಾದಿಸಿ ಸಾವರ್ಕರ್ ದಲಿತರ ಪಾಲಿಗೆ ನಾಯಕ ಎಂದಿದ್ದಾರೆ. ಕನ್ನಡ ಫ್ಯಾಕ್ಟ್ ಚೆಕ್ ತಂಡ ಈ…

Read More