Fact Check | ನಾಗ್ಪುರದ ಬಳಿ ಭಜನೆ ಮಾಡಿದ್ದಕ್ಕಾಗಿ ವಾರಕರಿಗಳ ಮೇಲೆ ಮುಸ್ಲಿಮರಿಂದ ದಾಳಿ ಎಂಬುದು ಸುಳ್ಳು

“ಜುಲೈ 4, ಮಧ್ಯಾಹ್ನ 2 ಗಂಟೆಯ ಘಟನೆ, ಪಂಢರಪುರದ ವಾರಿಗೆ ಹೋಗುತ್ತಿದ್ದ ವಾರಕರಿಗಳು, ನಾಗಪುರ ರಸ್ತೆ ಬದಿಯಲ್ಲಿ ಊಟ ಮಾಡುತ್ತಾ ವಿಠ್ಚಲನ ಅಭಂಗ್ ಹಾಡುತ್ತಿದ್ದಾಗ ಸ್ಥಳೀಯ ಮುಸ್ಲಿಮರು ಅಭಂಗ್ ಹಾಡಬಾರದು, ಸುಮ್ಮನಿರಿ ಎಂದು ಅಮಾಯಕ ವಾರಕರಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಪಾಪವನ್ನು ಹೇಗೆ ತೊಳೆಯುತ್ತಿರಿ ನಿಮ್ಮ ಪ್ರಾಣ ತೆಗೆಯಲು ಶುರು ಮಾಡಿದ್ದಾರೆ, ಚುನಾವಣೆಯಲ್ಲಿ  ಸಿಕ್ಕ ಒಂದು ಗೆಲುವು… ಈಗ ಅವರ ಕಾನೂನನ್ನು ಜಾರಿಗೆ ತರಲು ಹೊರಟಿದ್ದಾರೆ,” ಎಂಬ ಟಿಪ್ಪಣಿಯೊಂದಿಗೆ ವಿಡಿಯೋವೊಂದು ವೈರಲ್‌ ಆಗುತ್ತಿದೆ. आज दि….

Read More