ರೈಲು

ರೈಲಿನ ಹಾರ್ನ್‌ನಿಂದ ನಮಾಜ್‌ಗೆ ತೊಂದರೆಯೆಂದು ಮುಸ್ಲಿಮರಿಂದ ರೈಲು ನಿಲ್ದಾಣ ಧ್ವಂಸ ಎಂಬುದು ಸುಳ್ಳು

ಪಶ್ಚಿಮ ಬಂಗಾಳದ ಮುಸಲ್ಮಾನರ ಜನಸಂಖ್ಯೆ ಹೆಚ್ಚಾಗಿರುವ ಮುರಿಶಿದಬಾದ್ ಜಿಲ್ಲೆಯಲ್ಲಿ ನಮಾಜ್ ಮಾಡುವಾಗ ಶಬ್ದ ಮಾಲಿನ್ಯದಿಂದ ತೊಂದರೆಯಾಗುತ್ತದೆ ಎಂದು ರೈಲು ಹಳಿಗಳನ್ನು ಕಾನೂನುಬಾಹಿರವಾಗಿ ಕಿತ್ತು ಬಿಸಾಡಿದ್ದಾರೆ, ಇನ್ನು ಮಠ-ಮಂದಿರ ದೇವಸ್ಥಾನಗಳು ಅವರಿಗೆ ಯಾವ ಲೆಕ್ಕ ಎಂದು ಪ್ರತಿಪಾದಿಸಿ ವಿಡಿಯೊವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ನಮಾಜ್ ಮಾಡಲು ರೈಲಿನ ಶಬ್ದದಿಂದ ತೊಂದರೆ ಆಗುತ್ತದೆ ಎಂದು ರೈಲು ಹಳಿ ಮತ್ತು ರೈಲನ್ನೆ ನಾಶ ಮಾಡಲು ಪ್ರಯತ್ನ ಪಡುತ್ತಿರುವ ಜನ ಎಂದು ಮತ್ತೊಂದು ವಿಡಿಯೋವನ್ನು ಸಹ ಹಂಚಿಕೊಳ್ಳಲಾಗಿದೆ. ಇವುಗಳ ಹಿನ್ನಲೆಯೇನು ಎಂದು…

Read More