Fact Check | ತೆಲಂಗಾಣದಲ್ಲಿ ಮುಸಲ್ಮಾನರ ಅಭಿವೃದ್ಧಿಗೆ ಹಿಂದೂಗಳ ದೇವಾಲಯದ ಭೂಮಿ ಹರಾಜು ಎಂಬುದು ಸುಳ್ಳು

“ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರು ಮುಸಲ್ಮಾನರ ಶ್ರೇಯೋಭಿವೃದ್ಧಿ ಮತ್ತು ಇತರೆ ಮುಸ್ಲಿಂ ಕಲ್ಯಾಣ ಯೋಜನೆಗಳಿಗೆ ನಿಧಿ ಸಂಗ್ರಹಿಸಲು ದೇವಾಲಯದ ಭೂಮಿಯನ್ನು ಹರಾಜು ಮಾಡುವುದಾಗಿ ಘೋಷಿಸಿದ್ದಾರೆ ಎಂದು NTV ತೆಲುಗು ಮತ್ತು ವೇ 2 ನ್ಯೂಸ್‌ ವರದಿ ಮಾಡಿವೆ ” ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಡಲಾಗುತ್ತಿದೆ. ಈ ಸುದ್ದಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದನ್ನು NTV ತೆಲುಗು ಮತ್ತು ವೇ 2 ನ್ಯೂಸ್‌ ವರದಿ ಮಾಡಿರುವ ರೀತಿಯಲ್ಲೇ ಕಾಣ ಸಿಗುತ್ತವೆ. ಹಾಗಾಗಿ ಇದೇ ನಿಜವಾದ ಸುದ್ದಿ…

Read More

Fact Check | ತ್ರಿವರ್ಣ ಧ್ವಜದ ಮೇಲೆ ಅಶೋಕ ಚಕ್ರ ತೆಗೆದು ಅರೇಬಿಕ್ ಪದಗಳ‌ನ್ನು ಅಳವಡಿಸಿರುವುದಕ್ಕೂ ಕಾಂಗ್ರೆಸ್‌ಗೂ ಸಂಬಂಧವಿಲ್ಲ..!

“ತೆಲಂಗಾಣದಲ್ಲಿ ಕಾಂಗ್ರೆಸ್ ವಿಜಯದ ನಂತರ ಮೆರವಣಿಗೆಯಲ್ಲಿ ಕೆಲವರು ತ್ರಿವರ್ಣ ಧ್ವಜದ ಮೇಲೆ ಅಶೋಕ ಚಕ್ರವನ್ನು ತೆಗೆದು ಇಸ್ಲಾಮಿಕ್ ನುಡಿಗಟ್ಟುಗಳು (ಕಲ್ಮಾ) ಬರೆದಿರುವ ಧ್ವಜವನ್ನು ಹಿಡಿದಿದ್ದಾರೆ. ಇದು ಕಾಂಗ್ರೆಸ್‌ನ ದೇಶದ್ರೋಹ ನಡೆಗೆ ಸಾಕ್ಷಿ..!” ಎಂಬ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.                                                    …

Read More

Fact Check | ಗೋ ಹತ್ಯೆ ಮಾಡುವವರನ್ನು ಜೈಲಿಗೆ ಹಾಕುತ್ತೇನೆ ಎಂದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಹೇಳಿದ್ದು 2016ರಲ್ಲಿ

“ಗೋಮಾತೆಯನ್ನು ಹತ್ಯೆ ಮಾಡುವವರನ್ನು ಮುಲಾಜ್‌ ಇಲ್ಲದೆ ಜೈಲಿಗೆ ಹಾಕಿಸುತ್ತೇನೆ – ತೆಲಂಗಾಣದ ಮುಖ್ಯಮಂತ್ರಿ ಅಭ್ಯರ್ಥಿ ರೇವಂತ್‌ ರೆಡ್ಡಿ ಈ ಮಾತನ್ನು ಹೇಳುವ ತಾಕತ್ತು ಕರ್ನಾಟಕದ ಕಾಂಗ್ರೆಸ್ಸಿಗರಿಗೆ ಇಲ್ಲವೇ..?” ಎಂಬ ಬರಹದೊಂದಿಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಅದರಲ್ಲೂ ಇತ್ತೀಚೆಗೆ ತೆಲಂಗಾಣದಲ್ಲಿ ರೇವಂತ್‌ ರೆಡ್ಡಿ ನೇತೃತ್ವದಲ್ಲಿ ಕಾಂಗ್ರೆಸ್‌ ಸರ್ಕಾರ ರಚನೆಯಾದ ನಂತರ ತೆಲಂಗಾಣದ ನೂತನ ಮುಖ್ಯಮಂತ್ರಿ ರೇವಂತ್‌ ರೆಡ್ಡಿಯವರು ಈ ಹೇಳಿಕೆಯನ್ನು ನೀಡಿದ್ದಾರೆ. ಆದರೆ ಕರ್ನಾಟಕದ ಕಾಂಗ್ರೆಸ್ಸಿಗರು ಮುಸಲ್ಮಾನರ ಓಲೈಕೆಯಲ್ಲಿ ನಿರತರಾಗಿದ್ದಾರೆ ಎಂಬ ರೀತಿಯಲ್ಲೇ ಬಿಂಬಿಸಲಾಗುತ್ತಿದೆ. ಫ್ಯಾಕ್ಟ್‌ಚೆಕ್‌…

Read More

Fact Check | ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವಿನ ಬಗ್ಗೆ ಎನ್‌ಡಿಟಿವಿ ‘ಪೋಲ್ ಆಫ್ ಪೋಲ್ಸ್’ ಗ್ರಾಫಿಕ್ ನಕಲಿ

“ಎನ್‌ಡಿಟಿವಿ (NDTV) ಸುದ್ದಿ ಸಂಸ್ಥೆಯಿಂದ ʼಪೋಲ್‌ ಆಫ್‌ ಪೋಲ್ಸ್‌ʼ ( poll Of pols ) ಸಮಿಕ್ಷೆ ಹೊರ ಬಿದ್ದಿದೆ ಇದರಲ್ಲಿ ತೆಲಂಗಾಣದಲ್ಲಿ ( Telangana ) ಕಾಂಗ್ರೆಸ್‌ಗೆ ( Congress ) ಬಹುದೊಡ್ಡ ಗೆಲುವು ಸಿಗಲಿದ್ದು, ಅದರಲ್ಲಿ ಭಾರತ ರಾಷ್ಟ್ರ ಸಮಿತಿಗೆ ( BRS ) ಹೀನಾಯವಾದ ಸೋಲಾಗಲಿದೆ ” ಎಂಬ ವೈರಲ್‌ ಗ್ರಾಫಿಕ್‌ ಫೋಟೋ (Graphics Image ) ಸಾಮಾಜಿಕ ಜಾಲತಾಣದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದನ್ನು ಪರಿಶೀಲನೆ ಮಾಡದೆ ಸಾಕಷ್ಟು…

Read More

Fact Check : ತೆಲಂಗಾಣ ಚುನಾವಣ ಪ್ರಚಾರದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಮದ್ಯ ಸೇವಿಸಿದ್ದರು ಎಂಬುದು ಸುಳ್ಳು

ಕರ್ನಾಟಕದ ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್‌ ತೆಲಂಗಾಣದ ಚುನಾವಣ ಪ್ರಚಾರದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. ಈ ಪ್ರಚಾರ ಕಾರ್ಯದಲ್ಲಿ ಭಾಷಣ ಮಾಡಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್‌ ತೆಲಂಗಾಣದ ಗ್ಯಾರಂಟಿಗಳು ಕರ್ನಾಟಕದ ಗ್ಯಾರಂಟಿಗಳಿಗಿಂತ ಅತ್ಯುತ್ತಮವಾಗಿದೆ ಎಂದು ಹೇಳುವ ಮೂಲಕ ಕರ್ನಾಟಕ ಕಾಂಗ್ರೆಸ್‌ ನಾಯಕರಿಗೆ ಇರಿಸು ಮುರಿಸು ಉಂಟಾಗುವಂತೆ ನಡೆದುಕೊಂಡಿದ್ದರು. ಇನ್ನು ತೆಲಂಗಾಣದ ತಂದೂರ್‌ನಲ್ಲಿ ನಡೆದ ಈ ಪ್ರಚಾರ ಕಾರ್ಯದಲ್ಲಿ ಡಿ.ಕೆ ಶಿವಕುಮಾರ್‌ ಅವರ ವಿರುದ್ಧ ಸಾಕಷ್ಟು ಮಂದಿ ಎಕ್ಸ್‌ ಬಳಕೆದಾರರು  ಡಿಕೆಶಿ ಕುಡಿದು ಪ್ರಚಾರ ಮಾಡಿದ್ದಾರೆ ಎಂದು ಟೀಕೆ ಮಾಡುತ್ತಿದ್ದಾರೆ….

Read More

ಮುಸ್ಲಿಮರಿಗೆ ಮಾತ್ರ ಪ್ರತ್ಯೇಕ ಆಸ್ಪತ್ರೆ – ತೆಲಂಗಾಣ ಕಾಂಗ್ರೆಸ್ ಭರವಸೆ ಎಂಬುದು ಸುಳ್ಳು

ತೆಲಂಗಾಣ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದಂತೆ ಒಂದಲ್ಲ ಒಂದು ರೀತಿಯ ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹರಡೋದಕ್ಕೆ ಪ್ರಾರಂಭವಾಗಿವೆ, ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿಗಳು ಬಹಳ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಇದೀಗ ಇಂತಹದ್ದೇ ಒಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ, ಅದರ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ನೀಡಲಾಗಿದೆ ಒಮ್ಮೆ ಓದಿ.. “ತೆಲಂಗಾಣ ಕಾಂಗ್ರೆಸ್‌ ತನ್ನ ಚುನಾವಣ ಪ್ರಣಾಳಿಕೆಯಲ್ಲಿ ಮುಸಲ್ಮಾನರಿಗಾಗಿ ಪ್ರತ್ಯೇಕ ಆಸ್ಪತ್ರೆ ತೆರೆಯುವುದಾಗಿ ಹೇಳಿದೆ. ಇದರಲ್ಲಿ ಹಿಂದೂಗಳು, ಜೈನ, ಬೌದ್ಧರು ಸೇರಿದಂತೆ ಬೇರೆ…

Read More