Fact Check | AIIMS ವೈದ್ಯರು ಸೀತಾರಾಮ್ ಯೆಚೂರಿ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ ಎಂದು ಹಳೆಯ ಫೋಟೋ ಹಂಚಿಕೆ

ಹಿರಿಯ ಸಿಪಿಐ(ಎಂ) ನಾಯಕ ಸೀತಾರಾಮ್ ಯೆಚೂರಿ ಅವರು ದೀರ್ಘಕಾಲದ ಅನಾರೋಗ್ಯದ ನಂತರ ಸೆಪ್ಟೆಂಬರ್ 12, 2014 ರಂದು ನವದೆಹಲಿಯ ಏಮ್ಸ್‌ನಲ್ಲಿ ನಿಧನರಾದರು. ನಂತರ ಅವರ ಇಚ್ಛೆಯಂತೆ ಯೆಚೂರಿ ಅವರ ದೇಹವನ್ನು ಸಂಶೋಧನೆಗಾಗಿ ನವದೆಹಲಿಯ AIIMS ಗೆ ದಾನ ಮಾಡಲಾಯಿತು. ಇದೀಗ ಇದೇ ವಿಚಾರಕ್ಕೆ ಸಂಬಂಧ ಪಟ್ಟಂತೆ ಕೆಲವೊಂದು ಫೋಟೋಗಳೊಂದಿಗೆ ಈ ವಿಷಯವನ್ನು ವೈರಲ್‌ ಮಾಡಲಾಗುತ್ತಿದೆ. ಹಲವರು ಏಮ್ಸ್‌ ವೈದ್ಯರು, ಸೀತಾರಾಮ್‌ ಯೆಚೂರಿ ಅವರಿಗೆ ಶೀರಭಾಗಿ ವಂದಿಸಿದ್ದಾರೆ ಎಂದು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.  What a remarkable gesture by…

Read More

Fact Check: ದಿವಂಗತ ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಕ್ರೈಸ್ತ ಧರ್ಮದವರು ಎಂಬುದು ಸುಳ್ಳು

ದಿವಂಗತ ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಅವರ ಶವವನ್ನು ಅಂತ್ಯಸಂಸ್ಕಾರ ಮಾಡುವ ಬದಲು ಮರದ ಪೆಟ್ಟಿಗೆಯಲ್ಲಿ ಸಂಸ್ಕರಿಸಿ ಇಡಲಾಗಿದೆ. ಅವರು ಕ್ರೈಸ್ತ ಧರ್ಮದವರು ಎಂಬ ಪೋಸ್ಟ್‌ರ್‌ನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಮಾರ್ಕ್ಸ್‌ವಾದಿ ನಾಯಕ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿಯಾಗಿದ್ದ ಸೀತಾರಾಂ ಯೆಚೂರಿ ಅವರ ಮರಣದ ನಂತರ, ಅವರು ಕ್ರೈಸ್ತ ಧರ್ಮದಲ್ಲಿನ ನಂಬಿಕೆಯಿಂದ ಹೇಳಿರುವ ವದಂತಿಗಳು ಜಾಲತಾಣದಲ್ಲಿ ಹರಿದಾಡುತ್ತಿವೆ. ಅವರ ಅಂತ್ಯಕ್ರಿಯೆಯ ವೇಳೆ ಅವರ ದೇಹವನ್ನು ಮರದ ಪೆಟ್ಟಿಗೆಯಲ್ಲಿ ಸಂಸ್ಕರಣೆ ಮಾಡಲಾಗಿದೆ. ತೀವ್ರ…

Read More

Fact Check | ಇಂದಿರಾ ಗಾಂಧಿ JNU ನುಗ್ಗಿ ಸೀತಾರಾಮ್‌ ಯೆಚೂರಿ ಅವರನ್ನು ಕ್ಷಮೆ ಕೇಳಲು ಒತ್ತಾಯಿಸಿದ್ದರು ಎಂಬುದು ಸುಳ್ಳು

“1975, ತುರ್ತು ಪರಿಸ್ಥಿತಿ. ಇಂದಿರಾಗಾಂಧಿ ದೆಹಲಿ ಪೊಲೀಸರೊಂದಿಗೆ ಜೆಎನ್‌ಯುಗೆ ಪ್ರವೇಶಿಸಿದರು ಮತ್ತು ಆ ಸಮಯದಲ್ಲಿ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದ ಸಿಪಿಐ ನಾಯಕ ಸೀತಾರಾಮ್ ಯೆಚೂರಿ ಅವರನ್ನು ಕ್ಷಮೆ ಕೇಳಲು ಒತ್ತಾಯಿಸಿದರು. ಇದರ ಜೊತೆಗೆ ಅಂದು ಜೆಎನ್‌ಯು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾಗಿದ್ದ ಅವರನ್ನು ರಾಜಿನಾಮೆ ನೀಡುವಂತೆ ಒತ್ತಾಯಿಸಿದರು. ಇದು ಇಂದಿರಾ ಗಾಂಧಿ ಅವರ ನಿಜವಾದ ಸರ್ವಾಧಿಕಾರ” ಎಂದು ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. @KarunaGopal1 @ShainaNC @smritiirani @TVMohandasPai @narendramodi @fayedsouza @ShivAroor @amitmalviya @RahulGandhi @SachinPilot…

Read More