Fact Check | ಬಿಟ್ಟಿ ಭಾಗ್ಯ ಬಂದ್ ಎಂದು ಸುಳ್ಳು ಸುದ್ದಿ ಹರಡಿದ ಟಿವಿ ವಿಕ್ರಮ

ಬಿಟ್ಟಿ ಭಾಗ್ಯ ಬಂದ್.. ಗೃಹಲಕ್ಷ್ಮಿಯರ  ರಿಯಾಕ್ಷನ್ ಎಂಬ ಶೀರ್ಷಿಕೆಯಲ್ಲಿ ಬಲಪಂಥೀಯ ಪ್ರೊಪಗಂಡಾ ಮಾಧ್ಯಮ ಟಿವಿ ವಿಕ್ರಮ ವಿಡಿಯೋ ವರದಿ ಪ್ರಕಟಿಸಿದೆ. ನಿರೂಪಕಿಯೊಬ್ಬರು ನಮಗೆ ಬಿಟ್ಟಿ ಭಾಗ್ಯ ಬೇಡ ಎಂದು ಎಷ್ಟು ಹೇಳಿದರೂ ಕೇಳದ ಸಿದ್ದರಾಮಯ್ಯನವರು ಕೊಟ್ಟು ಬಿಟ್ಟರು. ಈಗ ಅವರದೇ ಪಕ್ಷದ ಶಾಸಕರಾದ ಬಸವರಾಜ ರಾಯರೆಡ್ಡಿಯವರು “ನಾವು ಗ್ಯಾರಂಟಿ ಯೋಜನೆಗಳಿಗಾಗಿ 58000 ಕೋಟಿ ರೂ ನಿರ್ದೇಶಿಸಿರುವುದರಿಂದ ಅದು ದೊಡ್ಡ ಅರ್ಥಿಕ ಹೊರೆಯಾಗಿ ಪರಿಣಮಿಸಿದೆ” ಎಂದು ಬಿಟ್ಟಿದ್ದಾರೆ. ಹಾಗಾಗಿ ಬಿಟ್ಟಿ ಭಾಗ್ಯಗಳು ಬಂದ್ ಆಗುತ್ತವೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ….

Read More

Fact Check | ರಾಮಮಂದಿರಕ್ಕೆ ಮೌಲನಾ ಬಾಂ*ಬ್ ಹಾಕ್ತಾರ?: ನೈಜ ವಿಷಯ ತಿರುಚಿ ಸುದ್ದಿ ಪ್ರಸಾರ ಮಾಡುತ್ತಿರುವ ಟಿವಿ ವಿಕ್ರಮ

ಟಿವಿ ವಿಕ್ರಮ ಚಾನಲ್‌ನ ನಿರೂಪಕಿ ಸೌಮ್ಯರವರು ರಾಮಮಂದಿರ ಉದ್ಘಾಟನೆ ಮೌಲಾನ ಹೇಳಿಕೆ.. ಬಾಂ*ಬ್ ಹಾಕ್ತಾರಾ..? ಎಂಬ ಶೀರ್ಷಿಕೆಯಲ್ಲಿ ವಿಡಿಯೋ ಪ್ರಸಾರ ಮಾಡಿದ್ದಾರೆ. ಈ ವಿಡಿಯೋದಲ್ಲಿ “ದೇಶಾದ್ಯಂತೆ ಜ. 22 ರಿಂದ 25 ರವರೆಗೆ ಮುಸಲ್ಮಾನರು ರೈಲು, ಬಸ್‌ಗಳಲ್ಲಿ ಓಡಾಡಬೇಡಿ, ಮನೆಯಲ್ಲಿಯೇ ಇರಿ ಎಂದು AIUDF ಅಧ್ಯಕ್ಷ ಬದ್ರುದ್ದೀನ್ ಅಜ್ಮಲ್ ಹೇಳಿದ್ದಾರೆ.” “ಇದರ ಅರ್ಥ ಏನು? ಗೋದ್ರಾ ಮಾದರಿ ರೈಲಿನಲ್ಲಿ ಬಾಂಬ್‌ ಇಡೋದಕ್ಕೆ ಪ್ಲಾನ್‌ ಮಾಡಿದ್ದಾರಾ? ಅಜ್ಮಲ್‌ ಕಸಬ್‌ ರೀತಿ ಸಿಕ್ಕ ಸಿಕ್ಕ ಹಿಂದೂಗಳನ್ನು ಗುಂಡಿಟ್ಟು ಕೊಲ್ಲಲು ಪ್ಲಾನ್‌…

Read More