Fact Check: ಆಂಧ್ರಪ್ರದೇಶದ ಗುಂಟೂರಿನ ಹಳೆಯ ವೀಡಿಯೊವನ್ನು ಕೇರಳದಲ್ಲಿ ದೇವಾಲಯವನ್ನು ಹೊಡೆದುಹಾಕಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ

ಆಂಧ್ರಪ್ರದೇಶದ ಗುಂಟೂರಿನಲ್ಲಿ ದರ್ಗಾವನ್ನು ನೆಲಸಮಗೊಳಿಸಿದ ಹಳೆಯ ಘಟನೆಯ ವೀಡಿಯೊ ವೈರಲ್ ಆಗಿದ್ದು, ಕೇರಳದಲ್ಲಿ ದೇವಾಲಯವನ್ನು ನೆಲಸಮಗೊಳಿಸಲಾಗಿದೆ ಎಂಬ ನಕಲಿ ಮತ್ತು ಕೋಮುವಾದಿ ಹೇಳಿಕೆಯೊಂದಿಗೆ ವೈರಲ್ ಆಗುತ್ತಿದೆ. ಕೇರಳದಲ್ಲಿ ಮುಸ್ಲಿಂ ಸಮುದಾಯದ ಜನರು ದೇವಾಲಯವನ್ನು ನೆಲಸಮಗೊಳಿಸಿದ್ದಾರೆ ಎಂದು ಹೇಳುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ವೈರಲ್ ವೀಡಿಯೊದಲ್ಲಿ, ಕೆಲವರು ಕಾಂಪೌಂಡ್‌ನ ಬಾಗಿಲು ಮುರಿಯುವುದನ್ನು ಕಾಣಬಹುದು. ‘ರಾಜ ಸೋಲಂಕ್’ ಎಂಬುವವರು ತಮ್ಮ ಎಕ್ಸ್‌ ಖಾತೆಯಲ್ಲಿ ವೈರಲ್ ವೀಡಿಯೊವನ್ನು (ಆರ್ಕೈವ್ ಲಿಂಕ್) ಹಂಚಿಕೊಂಡು, “ಇದು ಕೇರಳದ ಪರಿಸ್ಥಿತಿ… ಹಿಂದೂಗಳು ಬಯಸಿದರೂ ತಮ್ಮ ದೇವಾಲಯಗಳನ್ನು ಉಳಿಸಲು…

Read More

Fact Check: NEET ಹಗರಣದ ಫಲಾನುಭವಿಗಳೆಲ್ಲಾ ಮುಸ್ಲಿಂ ಎಂದು ಕೇರಳದ ಕೊಟ್ಟಕ್ಕಲ್‌ನ NEET-2024 ಟಾಪರ್ಸ್‌ಗಳ ಪಟ್ಟಿ ಹಂಚಿಕೊಳ್ಳಲಾಗಿದೆ

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆಯ ಫಲಾನುಭವಿಗಳು ಇವರು ಎಂದು ಹೇಳುವ ಪತ್ರಿಕೆಯ ಜಾಹೀರಾತಿನ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಲಾಭ ಪಡೆದ ವ್ಯಕ್ತಿಗಳ ಹೆಸರುಗಳು, ಅಂಕಗಳು ಮತ್ತು ಫೋಟೋಗಳನ್ನು ಪಟ್ಟಿ ಮಾಡುತ್ತದೆ ಎಂಬ ಹೇಳಿಕೆಯೊಂದಿಗೆ ಚಿತ್ರವನ್ನು ಹಂಚಿಕೊಳ್ಳಲಾಗುತ್ತಿದೆ. ಜಾಹೀರಾತಿನಲ್ಲಿ ಕಾಣಿಸಿಕೊಂಡವರಲ್ಲಿ ಹೆಚ್ಚಿನವರು ಮುಸ್ಲಿಮರು ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಎತ್ತಿ ತೋರಿಸಿದ್ದಾರೆ, ಮುಸ್ಲಿಮರು ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ನಡೆಸಿದ್ದಾರೆ ಅಥವಾ ಅದರಿಂದ ಲಾಭ ಪಡೆದಿದ್ದಾರೆ ಎಂದು ಸೂಚ್ಯವಾಗಿ ಹೇಳಲಾಗುತ್ತಿದೆ. ಮೇಲೆ ತಿಳಿಸಿದ…

Read More
ಮುಸ್ಲಿಂ

Fact Check: ಕೇರಳದ ಕಾಸರಗೋಡಿನಲ್ಲಿ  ಮುಸ್ಲಿಂ ಯುವಕರು ಪಾಕಿಸ್ತಾನ ಕ್ರಿಕೆಟ್‌ ತಂಡದ ಜರ್ಸಿಯನ್ನು ಧರಿಸಿ ಸಂಭ್ರಮಿಸಿದ್ದಾರೆ ಎಂಬುದು ಸುಳ್ಳು

ಇತ್ತೀಚೆಗೆ ಮುಸ್ಲಿಂ ಲೀಗ್ ಕಚೇರಿಯೊಂದರ ಮುಂದೆ ಯುವಕರು ಹಸಿರು ಜರ್ಸಿ ತೊಟ್ಟು ಮಲಯಾಳಂ ನಲ್ಲಿ ಹಾಡುವ ವೀಡಿಯೋ ಒಂದು ವೈರಲ್ ಆಗಿದ್ದು, ಪಾಕಿಸ್ತಾನದ ಜರ್ಸಿ ಹಾಕಿ ಕೇರಳ ಮುಸ್ಲಿಮರು ಸಂಭ್ರಮಿಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಪ್ರೋ. ಸುಧನಂಶು ತ್ರಿವೇದಿ ಎಂಬುವರು ಈ ವಿಡಿಯೋವನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡು ” ಇಸ್ಲಾಮಾಬಾದ್‌ ಅಲ್ಲ, ಪೇಶಾವರದಲ್ಲ!! ಕೇರಳದ ಕಾಸರಗೋಡಿನಲ್ಲಿ ಮುಸ್ಲಿಂ ಲೀಗ್ ಕಛೇರಿ ಉದ್ಘಾಟನೆಯನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ಜೆರ್ಸಿಯನ್ನು ಧರಿಸಿ ಸಂಭ್ರಮಿಸುತ್ತಿರುವ ಶಾಂತಿಯುತ ಜನರು.!” ಎಂದು ಹಂಚಿಕೊಂಡಿದ್ದಾರೆ.  Not…

Read More

Fact Check: ಕೇರಳದಲ್ಲಿ ಮುಸ್ಲಿಂ ತಾಯಿ ತನ್ನ ಮಗನನ್ನು ಮದುವೆಯಾಗಿದ್ದಾಳೆ ಎಂದು ತಪ್ಪು ಹೇಳಿಕೆಯೊಂದಿಗೆ ವೀಡಿಯೋವೊಂದು ವೈರಲ್ ಆಗಿದೆ

ಕೇರಳದ ಮುಸ್ಲಿಂ ತಾಯಿ ತನ್ನ ಮಗನನ್ನು ಮದುವೆಯಾಗಿದ್ದಾಳೆ ಎಂದು ವೀಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಇದು ಸಾಮಾಜಿಕ ಜಾಲತಾಣಗಳಾದ ಎಕ್ಸ್ ಮತ್ತು ಫೇಸ್ ಬುಕ್ ನಲ್ಲಿ ಹೆಚ್ಚು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮಹಿಳೆ ತನ್ನ ಮಗನಿಗೆ ಹೂವಿನ ಹಾರ ಹಾಕಿರುವುದನ್ನು ಕಾಣಬಹುದು.  ವೀಡಿಯೋದಲ್ಲಿ “ಜೀನತ್ ಜಹಾನ್, ಕೇರಳದ ಮುಸ್ಲಿಂ ಮಹಿಳೆ, ಅವರ ಪತಿ ನಿಧನರಾದರು. ಅವರಿಗೆ 3 ಮಕ್ಕಳಿದ್ದರು. ಅವರು ತಮ್ಮ ಹಿರಿಯ ಮಗನನ್ನು ತಮ್ಮ ಮನೆಯಲ್ಲಿಯೇ ಮದುವೆಯಾದರು.” ಎಂಬ ಶೀರ್ಷಿಕೆಯೊಂದಿಗೆ ಅನೇಕರು ಈ ವೀಡಿಯೋವನ್ನು ಹಂಚಿಕೊಂಡು ಇಸ್ಲಾಂ ಧರ್ಮವನ್ನು…

Read More

Fact Check: ಬೀದಿ ನಾಟಕದ ವೀಡಿಯೋವನ್ನು ಕೇರಳದಲ್ಲಿ RSS ಬೆಂಬಲಿತ ಮಹಿಳೆಯನ್ನು ಮುಸ್ಲಿಮರು ಹತ್ಯೆ ಮಾಡಿದ್ದಾರೆ ಎಂದು ಹಂಚಿಕೆ

“ಕೇರಳದಲ್ಲಿ RSS ಬೆಂಬಲಿತ ಹಿಂದು ಮಹಿಳೆಯೊಬ್ಬಳು ಮುಸ್ಲಿಮರ ಗುಂಡಿಗೆ ಬಲಿಯಾಗಿದ್ದಾಳೆ(केरल में RSS समर्थक हिन्दू महिला को मुस्लिमों ने गोली मारी)” ಎಂದು ಪ್ರತಿಪಾದಿಸಿದ ವೀಡಿಯೋ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.(ಇಲ್ಲಿ ಮತ್ತು ಇಲ್ಲಿ) ವೀಡಿಯೋದಲ್ಲಿ ಮಲಯಾಳಂನಲ್ಲಿ ಮಾತನಾಡುವುದನ್ನು ನಾವು ಕೇಳಬಹುದು. ಈ ವೈರಲ್ ವೀಡಿಯೋ ಕನ್ನಡದ ಖ್ಯಾತ ಲೇಖಕ ಪಿ. ಲಂಕೇಶ್ ಅವರ ಮಗಳು ಮತ್ತು ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯ ಸಂದರ್ಭದ ವೀಡಿಯೋ ಎಂದು ಪತ್ತೆಯಾಗಿದೆ. ದಿ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ,…

Read More
ಕೇರಳ

Fact Check: ಕೇರಳದ ಚರ್ಚ್ ಒಂದರಲ್ಲಿ ₹7,000 ಕೋಟಿ ಮೌಲ್ಯದ ಕಪ್ಪುಹಣ ಪತ್ತೆಯಾಗಿದೆ ಎಂಬುದು ಸುಳ್ಳು

ಕೇರಳದ ಚರ್ಚ್‌ನಲ್ಲಿ ಇತ್ತೀಚೆಗೆ ನಡೆದ ಇಡಿ ದಾಳಿಯ ವೇಳೆ ₹7,000 ಕೋಟಿ ಮೌಲ್ಯದ ಕಪ್ಪುಹಣ ಪತ್ತೆಯಾಗಿದೆ ಎಂದು ₹ 500 ನೋಟುಗಳ ದೊಡ್ಡ ರಾಶಿಯ ಪಕ್ಕದಲ್ಲಿ ಪಾದ್ರಿಯೊಬ್ಬರು ಇರುವ ಫೋಟೋ ಕೊಲಾಜ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನು ಹಲವರು ಹಂಚಿಕೊಂಡಿದ್ದಾರೆ ಮತ್ತು ಮಾಧ್ಯಮಗಳು ಈ ಸುದ್ದಿಯನ್ನು ನಿರ್ಲಕ್ಷಿಸುತ್ತಿವೆ ಎಂದು ಟೀಕಿಸಿದ್ದಾರೆ. ಫೇಸ್‌ಬುಕ್ ಬಳಕೆದಾರರು ಈ ಕೆಳಗಿನ ಶೀರ್ಷಿಕೆಯೊಂದಿಗೆ ವೈರಲ್ ಪೋಸ್ಟ್ (ಆರ್ಕೈವ್ ಲಿಂಕ್) ಅನ್ನು ಹಂಚಿಕೊಳ್ಳುತ್ತಿದ್ದಾರೆ: “ಇಡಿ, ಕೇರಳದ 7000 ಕೋಟಿ ರೂಪಾಯಿ ಮೌಲ್ಯದ ಕಪ್ಪುಹಣವನ್ನು…

Read More

Fact Check | ಕೇರಳದ ಹೋಟೆಲ್‌ನಲ್ಲಿ ಕಾಂಗ್ರೆಸ್‌ ನಾಯಕ ಕೆ.ಸಿ ವೇಣುಗೋಪಲ್‌ ಕುಡಿದಿದ್ದು ಬ್ಲ್ಯಾಕ್‌ ಟೀ ಹೊರತು ವಿಸ್ಕಿ ಅಲ್ಲ

“ನಿನ್ನೆ ರಾಹುಲ್‌ ಗಾಂದಿ ಅವರು ಕೇರಳಕ್ಕೆ ತೆರಳಿದ್ದರು, ಈ ವೇಳೆ ಅವರು ಕೇರಳದ ವೈಟ್‌ ಹೌಸ್‌ ಎಂಬ ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದಾರೆ. ಅಲ್ಲಿ ಖಾದ್ಯಗಳನ್ನು ತಯಾರಿಸುವ ವಿಧಾನ ಮತ್ತು ಅಲ್ಲಿನ ಕೆಲಸದವರನ್ನು ಮಾತನಾಡಿಸಿದ್ದಾರೆ. ಬಳಿಕ ಅಲ್ಲೇ ಆಹಾರವನ್ನು ಸೇವಿಸಿದ ಅವರು ತಮ್ಮ ಜೊತೆಗಿದ್ದ ಕೆ.ಸಿ. ವೇಣುಗೋಪಲ್‌ ಅವರಿಗೆ ಐಸ್‌ಕ್ರೀಮ್‌ ನೀಡಲು ಮುಂದಾಗಿದ್ದಾರೆ. ಆದರೆ ಕೆ.ಸಿ ವೇಣುಗೋಪಲ್‌ ಮದ್ಯವನ್ನು ಸೇವಿಸುತ್ತಿದ್ದಾರೆ. ಬಳಿಕ ಮದ್ಯ ಸೇವನೆಗೆ ರಾಹುಲ್‌ ಗಾಂಧಿ ಅನುವು ಮಾಡಿಕೊಟ್ಟಿದ್ದಾರೆ.”  ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ….

Read More

Fact Check | ಸೇನಾಧಿಕಾರಿ ಪುತ್ರಿ ಮತಾಂತರಳಾಗಿದ್ದಾಳೆ ಎಂದು ಬೇರೆ ಯುವತಿಯ ಫೋಟೋ ಹಂಚಿಕೆ

“ನಿಗೂಢವಾಗಿ ನಾಪತ್ತೆಯಾಗಿದ್ದ ತಿರುವನಂತಪುರದ ಸೇನಾಧಿಕಾರಿಯೊಬ್ಬರ ಪುತ್ರಿ ಅಪರ್ಣಾ (21) ಅವರನ್ನು ಮಂಚೇರಿಯ ಇಸ್ಲಾಂ ಧಾರ್ಮಿಕ ಅಧ್ಯಯನ ಕೇಂದ್ರವಾದ ಸತ್ಯಸರಣಿಯಲ್ಲಿ ಪೊಲೀಸರು ಪತ್ತೆ ಮಾಡಿದ್ದಾರೆ. ದುಬೈನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಅಪರ್ಣಾ ಮದುವೆಗೆ ಹದಿನೈದು ದಿನಗಳ ಹಿಂದೆ ನಾಪತ್ತೆಯಾಗಿದ್ದಳು. ಕಳೆದ ದಿನ ಸತ್ಯಸರಣಿ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಮಲಪ್ಪುರಂ ಮೂಲದ ಆಶಿಕ್ ಜತೆ ಅಪರ್ಣಾ ಮದುವೆಯಾದ ದಾಖಲೆಗಳು ಮಂಜೇರಿ ನಗರಸಭೆಯಲ್ಲೂ ಪತ್ತೆಯಾಗಿವೆ. ಧಾರ್ಮಿಕ ಅಧ್ಯಯನಕ್ಕಾಗಿ ಅಲ್ಲಿಯೇ ಉಳಿದುಕೊಂಡಿರುವುದಾಗಿ ಅಪರ್ಣಾ ಪೊಲೀಸರಿಗೆ ತಿಳಿಸಿದ್ದಾರೆ.” ಎಂಬ…

Read More

Fact Check | ಕರ್ನಾಟಕ ಕಾಂಗ್ರೆಸ್‌ ಕಾರ್ಯಕರ್ತರು ಮೋದಿ ಪ್ರತಿಕೃತಿ ಸುಡಲು ಹೋಗಿ ಬೆಂಕಿ ಹಚ್ಚಿಕೊಂಡಿದ್ದಾರೆ ಎಂಬುದು ಸುಳ್ಳು

“ಕರ್ನಾಟಕದಲ್ಲಿ ಬಿಜೆಪಿ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯೊಂದರಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರಧಾನಿ ಮೋದಿ ಪ್ರತಿಕೃತಿಗೆ ಬೆಂಕಿ ಹಚ್ಚಲು ಮುಂದಾಗಿದ್ದಾರೆ, ಈ ವೇಳೆ ಐದು ಜನ ಕಾಂಗ್ರೆಸ್‌ ಕಾರ್ಯಕರ್ತರ ಪಂಚೆ(ಲುಂಗಿ)ಗೆ ಬೆಂಕಿ ತಗುಲಿ ಎಲ್ಲರೂ ಓಡಿ ಹೋಗಿದ್ದಾರೆ. ನೋಡಿ ವಾಸ್ತವದಲ್ಲಿ ಪ್ರಧಾನಿ ಮೋದಿ ಪ್ರತಿಕೃತಿ ಕೂಡ ವಿರೋಧಿಗಳಿಗೆ ಪಾಠ ಕಲಿಸುತ್ತಿದೆ. ಇದೇ ಮೋದಿ ಹೆಸರಿಗಿರುವ ಶಕ್ತಿ” ಎಂದು ವಿಡಿಯೋದೊಂದಿಗೆ ಬರೆದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. Lungi of five Congressmen caught fire while burning Modi's effigy…

Read More

Fact Check: ಕೇರಳದ ಮುಸ್ಲಿಂ ವ್ಯಕ್ತಿಯೊಬ್ಬ ರಾಹುಲ್ ಗೆಲುವಿಗಾಗಿ ಹಸುವನ್ನು ಬಲಿ ನೀಡಿದ್ದಾನೆಂಬುದು ಸುಳ್ಳು

ಮಣಿಪುರದಲ್ಲಿ ಕುಕಿ ಮತ್ತು ಮೇಥಿ ಸಮುದಾಯಗಳ ನಡುವೆ ಹಿಂಸಾಚಾರ ಪ್ರರಂಭವಾಗಿ ಅನೇಕ ತಿಂಗಳುಗಳೇ ಕಳೆದರು ಕೇಂದ್ರ ಸರ್ಕಾರವಾಗಲಿ, ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಾಗಲೀ ಒಮ್ಮೆಯೂ ಈ ಬಿಕ್ಕಟ್ಟನ್ನು ಬಗೆ ಹರಿಸುವ ಕುರಿತು ಒಂದೇ ಒಂದು ಮಾತು ಆಡಿಲ್ಲ. ಮಣಿಪುರದಲ್ಲಿ ಪ್ರಸ್ತುತ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದರೂ ತಮ್ಮ ಆಡಳಿ ಇರುವ ರಾಜ್ಯದ ಜನರನ್ನು ಕೇಂದ್ರ ಬಿಜೆಪಿ ಸರ್ಕಾರ ನಿರ್ಲಕ್ಷಿಸಿದೆ. ಈ ಹಿಂಸಾಚಾರ ಪ್ರಾರಂಭವಾಗಲು ಬಿಜೆಪಿಯ ಒಡೆದು ಆಳುವ ನೀತಿಯೇ ಕಾರಣ ಅಥವಾ ದ್ವೇಷ ರಾಜಕಾರಣವೇ ಕಾರಣ…

Read More