ಕಾವೇರಿ

ಕಾವೇರಿ ಗಲಾಟೆಯ ಈ ವಿಡಿಯೋ ಇತ್ತೀಚಿನದ್ದಲ್ಲ: 2016ರಲ್ಲಿ ನಡೆದಿರುವುದು

ಕಾವೇರಿ ಹೋರಾಟದಲ್ಲಿ ತಮಿಳುನಾಡಿನವರು ಕರ್ನಾಟಕದ ಬಸ್ ಗಳನ್ನು ಧ್ವಂಸ ಮಾಡುತ್ತಿರುವ ದೃಶ್ಯ ನೋಡಿ ಎಂಬ ವಿಡಿಯೋವೊಂದನ್ನು ಇತ್ತೀಚೆಗೆ ನಡೆದ ಘಟನೆ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.   ಕಪ್ಪು ಬಟ್ಟೆ ಧರಿಸಿರುವ ಹಲವು ಯುವಕರು ಸರ್ವೋದಯ ಎಂದು ಬರೆದಿರುವ ಕರ್ನಾಟಕದ ಬಸ್‌ ಅನ್ನು ದೊಣ್ಣೆಗಳಿಂದ ಹೊಡೆಯುವುದು, ಕಾವೇರಿ ಯಾರದು ಎಂದು ಜನರನ್ನು ಪ್ರಶ್ನಿಸುವುದು ಹಾಗೂ ಕೊನೆಯಲ್ಲಿ ಅವರನ್ನು ಪೊಲೀಸರು ಬಂಧಿಸುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ಕುರಿತ ಫ್ಯಾಕ್ಟ್ ಚೆಕ್ ನಡೆಸಿದಾಗ, “ಇದೇ ವಿಡಿಯೋ ಸೆಪ್ಟಂಬರ್ 12, 2016ರಲ್ಲಿಯೇ…

Read More