Fact Check | ಆಫ್ರಿಕನ್ ರಾಷ್ಟ್ರ ಅಂಗೋಲಾ ಇಸ್ಲಾಂ ಧರ್ಮವನ್ನು ನಿಷೇಧಿಸಿದೆ ಎಂಬುದು ಸುಳ್ಳು

“ಆಫ್ರಿಕನ್ ರಾಷ್ಟ್ರವಾದ ಅಂಗೋಲಾ ಇಸ್ಲಾಂ ಧರ್ಮವನ್ನು ನಿಷೇಧಿಸಿದೆ ಮತ್ತು ಅಲ್ಲಿರುವ ಮಸೀದಿಗಳನ್ನು ನಾಶಮಾಡುತ್ತಿದೆ. ಆಫ್ರಿಕಾದಲ್ಲಿ ಮೊಟ್ಟ ಮೊದಲ ಬಾರಿಗೆ ಈ ರೀತಿಯಾದ ಬೆಳವಣಿಗೆ ನಡೆಯುತ್ತಿದೆ.” ಎಂದು ಸಾಮಾಜಿಕ ಜಾಲತಾಣದಲ್ಲಿ ವಿವಿಧ ಪತ್ರಿಕೆಗಳು ಹಾಗೂ ಮಸೀದಿಗಳನ್ನು ಧ್ವಂಸಗೊಳಿಸುವ  ಫೋಟೋದೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಈ ಕುರಿತು ಫ್ಯಾಕ್ಟ್‌ಚೆಕ್‌ ನಡೆಸಿದಾಗ ಈ ರೀತಿಯ ಸುದ್ದಿಯನ್ನ ಕಳೆದ 10 ವರ್ಷಗಳಿಂದ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ. 2013ರಿಂದ ಹಂಚಿಕೊಳ್ಳಲಾಗುತ್ತಿರುವ ಈ ಫೋಟೋಗಳಲ್ಲಿ ಮಸೀದಿಗಳನ್ನ ಧ್ವಂಸ ಮಾಡುತ್ತಿರುವುದನ್ನ ಕಾಣಬಹುದಾಗಿದೆ. ಇದನ್ನೇ ಬಳಸಿಕೊಂಡು ಸಾಕಷ್ಟು ಮಂದಿ…

Read More
ಕನ್ಹಯ್ಯ ಕುಮಾರ್

ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ಎಂದು ಕನ್ಹಯ್ಯ ಕುಮಾರ್ ಹೇಳಿಲ್ಲ

ಹಿಂದು ಧರ್ಮ ಕೆಟ್ಟದ್ದು, ಅಲ್ಲಾ ಶಕ್ತಿಶಾಲಿ: ಇಸ್ಲಾಮಿಗೆ ಮತಾಂತರ ಆಗಿ ಎಂದು ಕನ್ಹಯ್ಯ ಕುಮಾರ್ ಹೇಳಿದ್ದಾರೆ. ಎಂಬ ವಿಡಿಯೋ ಒಂದು ಹಲವು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಲವರು “ಕುತಂತ್ರಿ ಕನ್ಹಯ್ಯ ಕುಮಾರ್ ವಂಚನೆ ಬಯಲಾಗಿದೆ. ಹಿಂದೂ ಹೆಸರನ್ನು ಇಟ್ಟುಕೊಂಡು ಎಲ್ಲರ ಕಣ್ಣಗೆ ಮಣ್ಣು ಎರಚುತ್ತಿರುವ ಮುಲ್ಲಾ ಇವನು. ಅವನು ಒಬ್ಬ ದೇಶದ್ರೋಹಿ; ಅವರು(ಮೌಲಾನಾ ಅಬ್ದುಲ್ ಕಾಲಂ) ದೇಶದ ಅತಿದೊಡ್ಡ ದೇಶದ್ರೋಹಿ. ಮುಸ್ಲಿಮರ ರಹಸ್ಯ ಸಭೆಯಲ್ಲಿ ತಮ್ಮ ವಾಸ್ತವವನ್ನು ಹೇಳಿದ್ದಾರೆ. ಮುಸ್ಲಿಂ ಎಂಬ ಅವರ ಸ್ವಂತ ಹೇಳಿಕೆಯಿಂದ…

Read More

Fact Check: ಕಾಂಗ್ರೆಸ್ ತನ್ನ ಪಕ್ಷದ ಗುರುತಾಗಿ ಇಸ್ಲಾಮ್ ಚಿಹ್ನೆಯನ್ನು ಆಯ್ಕೆ ಮಾಡಿದೆ ಎಂಬುದು ಸುಳ್ಳು

ಎಷ್ಟು ಬುದ್ಧಿವಂತರು ನೋಡಿ!!? ಕಾಂಗ್ರೆಸ್ ತನ್ನ ಚುನಾವಣಾ ಗುರುತಿಗೆ ಇಸ್ಲಾಮಿಕ್ ಚಿಹ್ನೆಯನ್ನು ಆಯ್ಕೆ ಮಾಡುವಲ್ಲಿ ಸಹ ಅವರಿಗೆ ಬೆಂಬಲ ನೀಡುತ್ತ ಬಂದಿದೆ.. ಎಲ್ಲಿ 90% ಹಿಂದೂಗಳಿಗೆ ಗೊತ್ತಾದರೆ ಹಿಂದುಗಳ ಮತಗಳು ಸಿಗುವುದಿಲ್ಲವೋ ಎಂಬ ಕಾರಣಕೆ, ಇದನ್ನು ಗೋಪ್ಯವಾಗಿ ಇಡಲಾಗಿತ್ತು. ಎಂಬ ಸಂದೇಶವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಇದನ್ನು ಬಹುತೇಕ ಬಲಪಂಥೀಯ ಪುಟಗಳು, ಬೆಂಬಲಿಗರು ಹಂಚಿಕೊಳ್ಳುತ್ತಿದ್ದಾರೆ. ಫ್ಯಾಕ್ಟ್‌ಚೆಕ್: ಸ್ವಾತಂತ್ರ್ಯ ನಂತರ ಕಾಂಗ್ರೆಸ್ ಪಕ್ಷವು ಉಳುತ್ತಿರುವ ಜೋಡಿ ಎತ್ತುಗಳ ಚಿಹ್ನೆ ಹೊಂದಿತ್ತು. ಇಂದಿರಾ ಕಾಂಗ್ರೆಸ್ ಬಣವು ಹಸು ಮತ್ತು ಕರು…

Read More

ಕೊಯಮತ್ತೂರಿನಲ್ಲಿ ಬಿರಿಯಾನಿ ಜಿಹಾದ್‌ ನಡೆಯುತ್ತಿದೆ ಎಂಬುದು ಸುಳ್ಳು

ಸಮಾಜದಲ್ಲಿ ಕೋಮು ಸಾಮಾರಸ್ಯ ಕದಡಲು ಕೆಲ ಕಿಡಿಗೇಡಿಗಳು ಒಂದಲ್ಲ ಒಂದು ರೀತಿಯಾದ ಸುಳ್ಳು ಸುದ್ದಿಗಳನ್ನು ಹಬ್ಬುತ್ತಲೇ ಇದ್ದಾರೆ. ಇದೀಗ ಇಂತಹದ್ದೆ ಒಂದು ಸುದ್ದಿಯನ್ನು ವ್ಯಾಪಕವಾಗಿ ಹಬ್ಬಲು ಪ್ರಯತ್ನಿಸುತ್ತಿರುವ ಕಿಡಿಗೇಡಿಗಳು ಸಮಾಜದ ಸಾಮರಸ್ಯ ಕದಡಲು ಪ್ರಯತ್ನಿಸಿದ್ದಾರೆ. “ಕೊಯಮತ್ತೂರಿನಲ್ಲಿ ಬಿರಿಯಾನಿ ಜೆಹಾದ್.. ಮುಸಲ್ಮಾನರಿಂದ ಲೈಂಗಿಕ ಸಾಮರ್ಥ್ಯದ ಮೇಲೆ ಹಾರ್ಮೋನಿನ ಪರಿಣಾಮಗಳನ್ನು ಬೀರುವ ಡಗ್ಸ್‌ಗಳನ್ನ ಮಿಶ್ರಣ ಮಾಡಿ ಬಿರಿಯಾನಿ ತಯಾರಿಸಿ ಅದನ್ನು ಹಿಂದೂಗಳಿಗೆ ಮಾರಲಾಗುತ್ತಿತ್ತು. ಈಗ ಈ ಬಿರಿಯಾನಿ ಜಿಹಾದ್‌ ಮಾಡುತ್ತಿದ್ದವರನ್ನು ಕೊಯಮತ್ತೂರು ಪೊಲೀಸರು ಬಂಧಿಸಿದ್ದಾರೆ” ಎಂಬ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ…

Read More

ಇಸ್ರೇಲ್ ಸೈನಿಕರು ಗುಂಡುಗಳಿಗೆ ಹಂದಿ ಕೊಬ್ಬಿನ ಜಿಡ್ಡು ಹಚ್ಚಿದ್ದಾರೆ ಎಂಬುದು ಸುಳ್ಳು

ಇಸ್ರೇಲಿ ಸೈನಿಕರು ಬುಲೆಟ್‌ಗಳಿಗೆ ಹಂದಿಯ ಕೊಬ್ಬಿನಿಂದ ನಯಗೊಳಿಸುತ್ತಿದ್ದಾರೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಇಸ್ಲಾಮಿಕ್ ಭಯೋತ್ಪಾದಕರೊಂದಿಗೆ ವ್ಯವಹರಿಸಲು ಇದು ಪರಿಪೂರ್ಣ ಮಾರ್ಗವಾಗಿದೆ, ಏಕೆಂದರೆ ಅವರು ಸಾವಿಗೆ ಹೆದರುವುದಿಲ್ಲ, ಅವರು ಅಪವಿತ್ರವಾಗಿರಲು ಮಾತ್ರ ಹೆದರುತ್ತಾರೆ ಮತ್ತು 72 ಹೂಗಳನ್ನು(ವರ್ಜಿನ್) ಪಡೆಯುವುದಿಲ್ಲ! #IStandWithIsrael ಎಂಬ ಬರಹದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ದಿನಗಳಿಂದ ಹರಿದಾಡುತ್ತಿದೆ. ಫ್ಯಾಕ್ಟ್‌ಚೆಕ್: ಸತ್ಯವೇನೆಂದರೆ ಯಹೂದಿ ಧರ್ಮ ಮತ್ತು ಇಸ್ಲಾಂ ಧರ್ಮಗಳೆರಡೂ ಹಂದಿಮಾಂಸ ಮತ್ತು ಅದರ ಉತ್ಪನ್ನಗಳನ್ನು ನಿಷೇಧಿಸಿವೆ(ಇದನ್ನು ನ್ಯಾಷನಲ್ ಲೈಬ್ರರಿ  ಆಫ್ ಮೆಡಿಸಿನ್ ಸಹ ವರದಿ ಮಾಡಿದೆ)….

Read More
ಇಸ್ಲಾಂ

2030ಕ್ಕೆ ಭಾರತ ಇಸ್ಲಾಂ ದೇಶವಾಗುತ್ತದೆ ಎಂಬುದು ಸಂಪೂರ್ಣ ಸುಳ್ಳು: ಇಲ್ಲಿದೆ ಪೂರ್ಣ ವಿವರ

“2030ಕ್ಕೆ ಭಾರತ ಇಸ್ಲಾಂ ದೇಶವಾಗುವುದನ್ನು ಯಾರೂ ತಪ್ಪಿಸಲಾಗದೆ..!” ಎಂಬ ಶೀರ್ಷಿಕೆಯುಳ್ಳ, ಶ್ರೀಪಮ ಎಂಬುವವರು ಬರೆದ ಪತ್ರಿಕಾ ವರದಿಯಂತೆ ಕಾಣುವ ಫೋಟೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಿಂದುಗಳೇ.. ದುಡ್ಡು ಮಾಡುತ್ತೀರಿ, ನಿದ್ದೆ ಮಾಡುತ್ತೀರಿ.. ಎಂಬ ವ್ಯಂಗ್ಯದಿಂದ ಶುರುವಾಗುವ ಬರಹದಲ್ಲಿ, “ದಿ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಡೆಮೋಗ್ರಫಿಕ್ ರಿಸರ್ಚ್” ಎಂಬ ಅಮೇರಿಕಾದ ಒಂದು ಸಂಸ್ಥೆ, ಭಾರತದ ಭವಿಷ್ಯ ಏನಾಗಬಹುದು? ಎಂಬುದನ್ನು ಅತ್ಯಂತ ವೈಜ್ಞಾನಿಕವಾಗಿ ತೋರಿಸಿಕೊಟ್ಟಿದೆ. ಈ ಸಂಸ್ಥೆ ಭಾರತವು 2041ರಲ್ಲಿ ಸಂಪೂರ್ಣವಾಗಿ ಇಸ್ಲಾಂ ದೇಶವಾಗುತ್ತದೆ, ಎಂಬುದನ್ನು ಸಾರುತ್ತದೆ. ಈ ಸಂಸ್ಥೆ…

Read More