Fact Check | ಪಾಕಿಸ್ತಾನ ಸೈನಿಕರು ಹಿಂದೂ ಮಗುವಿಗೆ ಚಿತ್ರಹಿಂಸೆ ನೀಡಿದ್ದಾರೆ ಎಂಬುದು ಸುಳ್ಳು

ಪಾಕಿಸ್ತಾನದ ಸೈನಿಕರು ಹಿಂದೂ ಮಕ್ಕಳಿಗೆ ಚಿತ್ರ ಹಿಂಸೆ ನೀಡುತ್ತಿದ್ದಾರೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.ಈ ವಿಡಿಯೋದ ಜೊತೆಗೆ “ಇಸ್ಲಾಂ ಎಂದರೆ ಹೀಗೆನೇ. ಇದನ್ನೆ ಕಾಂಗ್ರೆಸ್ ಜಾತ್ಯಾತೀತತೆ ಎಂದು ಹೇಳುತ್ತದೆ. ಇಸ್ಲಾಮಿಕ್ ಮದರಸಾ ಜಿಹಾದ್ ಭಯೋತ್ಪಾದನೆಯು ಬಲೂಚ್ ಹಿಂದೂ ಮಗುವನ್ನು ಸರಪಳಿಯಲ್ಲಿ ಕಟ್ಟಿ ಹೇಗೆ ಚಿತ್ರಹಿಂಸೆ ನೀಡುತ್ತಿದೆ ನೋಡಿ. ಅಂತಹ ಭಾರತವನ್ನು ನಿರ್ಮಿಸಲು ಕಾಂಗ್ರೆಸ್ ಮತ್ತು ಮುಸ್ಲಿಂ ಲೀಗ್‌ನ ಮೈತ್ರಿಯು ಹವಣಿಸುತ್ತಿದೆ. ಯಾರೂ ಮೋಸ ಹೋಗಬೇಡಿ” ಎಂಬ ಬರಹದೊಂದಿಗೆ ಮಗುವಿನ ಕುತ್ತಿಗೆಗೆ ಸರಪಳಿ ಸುತ್ತಿ ನೇತುಹಾಕಿ…

Read More

Fact Check | ಮಾಜಿ ರಾಜ್ಯಸಭಾ ಸಂಸದ ಮಜೀದ್ ಮೆಮನ್ ಅವರು ಉಗ್ರ ಕಸಬ್ ಪರ ವಕೀಲರಾಗಿದ್ದರು ಎಂಬುದು ಸುಳ್ಳು

“ಶರದ್ ಪವಾರ್ ಅವರ ಎನ್‌ಸಿಪಿ ಪಕ್ಷ ಅಜ್ಮಲ್ ಕಸಬ್ ಪರ ವಾದಿಸಿದ್ದ ವಕೀಲ ಮಜೀದ್ ಮೆಮನ್ ಅವರನ್ನು ರಾಜ್ಯಸಭಾ ಸಂಸದರನ್ನಾಗಿಸಿದರೆ, ಕಸಬ್ ವಿರುದ್ಧ ವಿಚಾರಣೆ ನಡೆಸಿ ಮರಣದಂಡನೆ ಶಿಕ್ಷೆಗೆ ಗುರಿಪಡಿಸಿದ ಉಜ್ವಲ್ ನಿಕಮ್‌ಗೆ ಬಿಜೆಪಿ ಎಂಪಿ ಟಿಕೆಟ್ ನೀಡಿದೆ.” ಎಂಬ ಬರಹದೊಂದಿಗೆ ಪೋಸ್ಟ್‌ವೊಂದು ವ್ಯಾಪಕವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿದೆ. ಈ ಮೂಲಕ ನ್ಯಾಷನಲ್‌ ಕಾಂಗ್ರೆಸ್‌ ಪಾರ್ಟಿ ಉಗ್ರಗಾಮಿ ಪರವಾದ ನಿಲುವನ್ನು ಪರೋಕ್ಷವಾಗಿ ಹೊಂದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದೇ ವಿಚಾರವನ್ನು ಲಾಭವಾಗಿ ಬಳಸಿಕೊಳ್ಳುತ್ತಿರುವ ಹಲವರು…

Read More

Fact Check | ದೆಹಲಿಯಲ್ಲಿ ವಿದ್ಯುತ್‌ ಸಬ್ಸಿಡಿ ಸ್ಥಗಿತಗೊಳಿಸಲಾಗಿದೆ ಎಂಬುದು ಸುಳ್ಳು..!

“ಇಂದಿನಿಂದ ದೆಹಲಿಯಲ್ಲಿ 46 ಲಕ್ಷ ಕುಟುಂಬಗಳಿಗೆ ವಿದ್ಯುತ್ ಸಬ್ಸಿಡಿಯನ್ನು ಸ್ಥಗಿತಗೊಳಿಸಲಾಗುವುದು. ಅಂದರೆ ನಾಳೆಯಿಂದ ದೆಹಲಿಯಲ್ಲಿ ಗ್ರಾಹಕರು ಪಡೆಯುವ ವಿದ್ಯುತ್ ಬಿಲ್‌ಗಳು ಇನ್ನು ಮುಂದೆ ಸಬ್ಸಿಡಿಯನ್ನು ಒಳಗೊಂಡಿರುವುದಿಲ್ಲ. ಹಾಗಾಗಿ ಶೂನ್ಯ ಬಿಲ್ ಪಡೆಯುತ್ತಿದ್ದವರು ನಾಳೆಯಿಂದ ಹೆಚ್ಚಿನ ಬಿಲ್ ಪಾವತಿಸಲು ಆರಂಭಿಸಬೇಕಾಗುತ್ತದೆ. ಶೇ.50 ರಷ್ಟು ರಿಯಾಯಿತಿ ಪಡೆಯುತ್ತಿದ್ದವರು ಕೂಡ ಹೆಚ್ಚಿನ ಬಿಲ್‌ಗಳನ್ನು ಪಡೆಯುತ್ತಾರೆ ಎಂದು ಆಪ್‌ ಸಚಿವೆ ಅತಿಶಿ ಹೇಳಿದ್ದಾರೆ ಎಂಬ ವಿಡಿಯೋವೊಂದು ವೈರಲ್ ಆಗಿದೆ. लो भाई उतर गया बुखार People who voted for freebies…

Read More

Fact Check | ಓವೈಸಿ ಡಾ.ಬಿ.ಆರ್‌.ಅಂಬೇಡ್ಕರ್‌ ಫೋಟೋ ಹಿಡಿದಿದ್ದಾರೆಯೇ ಹೊರತು ಶ್ರೀರಾಮನ ಚಿತ್ರವಲ್ಲ

“ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (AIMIM) ಅಧ್ಯಕ್ಷ ಅಸಾದುದ್ದೀನ್ ಓವೈಸಿ ಇತರ ಜನರೊಂದಿಗೆ ಹಿಂದೂ ದೇವರಾದ ಭಗವಾನ್ ಶ್ರೀರಾಮನ ಭಾವಚಿತ್ರವನ್ನು ಹಿಡಿದು ಪೋಸ್‌ ಕೊಟ್ಟಿದ್ದಾರೆ. 2024 ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಸೋಲನ್ನು ಗ್ರಹಿಸಿರುವ ಓವೈಸಿ ಹಿಂದೂ ಧರ್ಮದ ಜನರ ಬೆಂಬಲವನ್ನು ಕೋರುತ್ತಿದ್ದಾರೆ” ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ. *जब लगता है कि फट जाएगी तो अच्छे अच्छे लाईन पर आ जाते हैं !!*😂😂 pic.twitter.com/Sy5EgzWhr6 — 🚩योगीआदित्यनाथफैन(डिजिटल…

Read More

Fact Check | ಕಾಂಗ್ರೆಸ್‌ ಸತ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿಲ್ಲ

“ಕಾಂಗ್ರೆಸ್ ಸತ್ತಿದೆ ಎಂದು ಖರ್ಗೆ ಒಪ್ಪಿಕೊಂಡಿದ್ದಾರೆ. ಈ ವಿಡಿಯೋ ನೋಡಿ” ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.. ಈ ವಿಡಿಯೋ ತುಣುಕಿನಲ್ಲಿ, ಖರ್ಗೆ ಅವರು “ಕಾಂಗ್ರೆಸ್ ಮುಗಿದಿದೆ ಮತ್ತು  ನೀವು  ಈಗ ಎಲ್ಲಿಯೂ ಕಾಂಗ್ರೆಸ್ ಅನ್ನು ನೋಡಲು ಸಾಧ್ಯವಾಗುವುದಿಲ್ಲ” ಎಂದು ಮಲ್ಲಿಕಾರ್ಜುನ ಖರ್ಗೆ ಅವರೇ ಹೇಳುವುದನ್ನು ನೋಡಬಹುದಾಗಿದೆ. ಈ ವಿಡಿಯೋದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರೇ ಮಾತನಾಡಿರುವುದರಿಂದ ಸಾಕಷ್ಟು ಮಂದಿ ಇದು ನಿಜವಾದ ವಿಡಿಯೋ ಎಂದು ಭಾವಿಸಿ ಶೇರ್‌…

Read More

Fact Check | CSK ಅಭಿಮಾನಿಗಳ ಮೇಲೆ RCB ಅಭಿಮಾನಿಗಳಿಂದ ಹಲ್ಲೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ” ಇತ್ತೀಚೆಗೆ ಚೆನೈ ಸೂಪರ್‌ ಕಿಂಗ್‌ ಮತ್ತು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ನಡುವೆ ನಡೆದ ಐಪಿಎಲ್‌ ಪಂದ್ಯದಲ್ಲಿ ಸಿಎಸ್‌ಕೆ ತಂಡವನ್ನು ಆರ್‌ಸಿಬಿ ಸೋಲಿಸಿ ಪ್ಲೇ ಆಫ್‌ಗೆ ಅರ್ಹತೆಯನ್ನು ಪಡೆದುಕೊಂಡಿದೆ. ಆದರೆ ಈ ಪಂದ್ಯದ ಬಳಿಕ ಸಂಭ್ರಮದಲ್ಲಿ ಆರ್‌ಸಿಬಿ ಅಭಿಮಾನಿಗಳು ಸಿಎಸ್‌ಕೆ ಅಭಿಮಾನಿಗಳ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ. ಕೆಲವರು ಹಲ್ಲೆ ನಡೆಸಿದ್ದಾರೆ.” ಎಂದು ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. See this behaviour of your rcb fans @Dheerajsingh_ bhai bina dekhe mt bola…

Read More

Fact check | ಅರವಿಂದ್‌ ಕೇಜ್ರಿವಾಲ್‌ ಮೇಲೆ ವ್ಯಕ್ತಿಯೊಬ್ಬನಿಂದ ಹಲ್ಲೆ ಎಂಬುದು ಹಳೆಯ ವಿಡಿಯೋ

“ಅರವಿಂದ್ ಕೇಜ್ರಿವಾಲ್ ಅವರು ಮಧ್ಯನೀತಿ ಹಗರಣದ ವಿಚಾರಕ್ಕೆ ಸಂಬಂಧಪಟ್ಟಂತೆ ಜಾಮೀನು ಪಡೆದು ಎಲ್ಲೆಡೆ ವ್ಯಾಪಕವಾಗಿ ಲೋಕಸಭಾ ಚುನಾವಣೆಯ ಪ್ರಚಾರವನ್ನು ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಇದೀಗ ಅರವಿಂದ್ ಕೇಜ್ರಿವಾಲ್ ಅವರು ರೋಡ್ ಶೋ ನಡೆಸುತ್ತಿರುವಾಗ ಅವರ ಮೇಲೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದಾರೆ” ಎಂಬ ಪೋಸ್ಟ್‌ ಅನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. பாஜக ஊழலை வெளிப்படுத்துவேன்.− ஜெயில் கைதி கெஜ்ரிவால்…. போட்டான் பாரு ஒரு போடு நம்ம ஆளு…👌 🔥🔥🔥 🔥 🔥 pic.twitter.com/3luRhyZIsA — ஈஸ்வரன்- பிரபஞ்சன் ( மாமன்னர்…

Read More

Fact Check | ಟಿಪ್ಪು ಸುಲ್ತಾನ್‌ ಸಿನಿಮಾದಲ್ಲಿ ಶಾರುಖ್‌ ಖಾನ್‌ ಅಭಿನಯಿಸಲಿದ್ದಾರೆ ಎಂಬುದು ಸುಳ್ಳು

“ಜಿಹಾದಿ ಶಾರುಖ್‌ ಖಾನ್‌ನ ಭಾರೀ ಬಜೆಟ್‌ನಿಂದ ತಯರಾದ ದೇಶದ್ರೋಹಿ, ಮತಾಂಧ ಟಿಪ್ಪು ಸುಲ್ತಾನ್‌ನ ನಕಲಿ ಚರಿತ್ರೆ ಬರುತ್ತಿದೆ. ಇಂತಹ ದೇಶದ್ರೋಹಿಯ ಚಿತ್ರವನ್ನು ಬಹಿಷ್ಕರಿಸಲು ಶೇರ್‌ ಮಾಡಿ.” ಎಂಬ ಬರಹದೊಂದಿಗೆ ಪೋಸ್ಟರ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. भक्तों आपको क्या लगता हैं??इसका बहिष्कार होना चाहिए या नहीं.??अपना जवाब रीट्वीट करके जरूर दे..!!! pic.twitter.com/JfRCjztRol — किरन जैन ( देशभक्त ) ( मोदी का परिवार )🇮🇳 🚩…

Read More

Fact Check | ಪ.ಬಂಗಾಳದ ಮಹಿಳಾ ಮುಸ್ಲಿಂ ಮತದಾರರ ಗುಂಪು ಎಂದು ಲಿಬಿಯಾದ ಫೋಟೋ ಹಂಚಿಕೆ.!

“ಈ ಫೋಟೋ ನೋಡಿ ಇದು ಮಹಿಳಾ ಮುಸ್ಲಿಂ ಮತದಾರರ ಗುಂಪು. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಲು ಬರುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಇದೀಗ ಶೇಕಡ 78 ರಷ್ಟು ಮುಸ್ಲಿಂ ಮತದಾರರಿದ್ದಾರೆ. ಇದಕ್ಕೆ ಕಾರಣ ಪಶ್ಚಿಮಬಂಗಾಳ ಅನಧಿಕೃತವಾಗಿ ರೋಹಿಂಗ್ಯ ಮುಸ್ಲಿಂ ಮತ್ತು ಇತರ ಮುಸ್ಲಿಮರಿಗೆ ಆಶ್ರಯ ನೀಡಿದ್ದು.” ಎಂದು ಮುಸ್ಲಿಂ ಮಹಿಳೆಯರ ಗುಂಪಿರುವ ಫೋಟೋದೊಂದಿಗೆ ಈ ರೀತಿಯ ಬರಹವನ್ನು ಹಂಚಿಕೊಳ್ಳಲಾಗುತ್ತಿದೆ. समझ नही आता, ये छिलके अपनी बेगम कैसे पहचानते होंगे?🤔 pic.twitter.com/vN6v2dmbvc —…

Read More

Fact Check | ವಾರಣಾಸಿಯಲ್ಲಿ ಮತ ಚಲಾವಣೆ ಮಾಡಿದ್ದ EVMಗಳು ಪಿಕ್‌ಅಪ್‌ ವ್ಯಾನ್‌ನಲ್ಲಿ ಪತ್ತೆಯಾಗಿದೆ ಎಂಬುದು ಸುಳ್ಳು

“ಈ ವಿಡಿಯೋ ನೋಡಿ ವಾರಣಾಸಿಯಲ್ಲಿನ ಪಿಕ್‌ಅಪ್‌ ವ್ಯಾನಿನಲ್ಲಿ ಚುನಾವಣೆಯಲ್ಲಿ ಮತ ಚಲಾಯಿಸಿದ ಇವಿಎಂ ಯಂತ್ರಗಳು, ವಿವಿಪ್ಯಾಟ್‌ಗಳು ಕಂಡುಬಂದಿದೆ. ಈ ವಿಡಿಯೋ ನೋಡಿದ ಮೇಲೂ ನೀವು ಈ ಬಾರಿಯ ಲೋಕಸಭೆ ಚುನಾವಣೆ  ಪಾರದರ್ಶಕತೆಯಿಂದ ನಡೆಯುತ್ತಿದೆ ಎಂದು ನಂಬುತ್ತೀರಾ?” ಎಂಬ ಬರಹದೊಂದಿಗೆ ವೈರಲ್ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. EVM जिंदाबाद😡😠 pic.twitter.com/JLHiZUGEzU — Nature's friend प्रकृति प्रेमी (@Jagdishbhatti3) May 14, 2024 ಈ ವಿಡಿಯೋದಲ್ಲಿ ಪಿಕ್‌ಅಪ್‌ ವ್ಯಾನ್‌ವೊಂದರಲ್ಲಿ ವಿವಿಧ ಪೆಟ್ಟಿಗೆಗಳಿದ್ದು, ಆ ಪೆಟ್ಟಿಗೆಗಳ ಒಳಗೆ ಇವಿಎಂ ಮಷೀನ್‌ಗಳು, ವಿವಿಪ್ಯಾಟ್…

Read More