ಗ್ಯಾರಂಟಿ

Fact Check: ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ 2000 ರೂ. ಮತ್ತು 5 ಗ್ಯಾರಂಟಿಗಳು ನಿಲ್ಲಲಿವೆ ಎಂಬುದು ಸುಳ್ಳು

ಕೇವಲ ಎರಡು ದಿನಗಳ ಹಿಂದೆಯಷ್ಟೇ ಲೋಕಸಭಾ ಚುನಾವಣಾ ಫಲಿತಾಂಶಗಳು ಹೊರಬಿದ್ದಿವಿ. ಎನ್‌ಡಿಎ ಒಕ್ಕುಟವೂ ಸರ್ಕಾರ ರಚಿಸಲು ಇತರ ಮೈತ್ರಿ ಪಕ್ಷಗಳ ಜೊತೆಗೆ ಸಂಧಾನಕ್ಕೆ ಇಳಿದಿದೆ. ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್‌ ನಿರೀಕ್ಷಿಸಿದಂತೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಾಗಿಲ್ಲ, ಆದ್ದರಿಂದ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ಕಾಂಗ್ರೆಸ್‌ ಪಕ್ಷ ನಿರ್ಧರಿಸಿದೆ ಎಂದು ಪ್ರತಿಪಾದಿಸಿ ಅನೇಕರು ಗಾಳಿ ಸುದ್ದಿಗಳನ್ನು ಹರಿಬಿಡುತ್ತಿದ್ದಾರೆ. ಸಧ್ಯ ಈಗ ಜನಗಳ ಮಧ್ಯೆ ಈ ಚರ್ಚೆ ಬಹಳಷ್ಟು ನಡೆಯುತ್ತಿದೆ. ಸರ್ಕಾರಿ ಯೋಜನೆ ಎಂಬ ಸುದ್ದಿ ಮಾಧ್ಯಮವೊಂದು “Gruhalakshmi Yojana Latest…

Read More

ಗದಗದಲ್ಲಿ 200 ಯುನಿಟ್‌ಗಿಂತ ಹೆಚ್ಚು ಕರೆಂಟ್‌ ಬಳಸಿರುವ ಕಾರಣಕ್ಕಾಗಿ ಹೆಚ್ಚಿನ ಬಿಲ್‌ ಬಂದಿದೆಯೇ ಹೊರತು, ಗೃಹಜ್ಯೋತಿ ಯೋಜನೆಯಿಂದಲ್ಲ

ನೆನ್ನೆ 16 ಮೇ 2024 ರಂದು ನ್ಯೂಸ್‌ 18 ಸುದ್ದಿ ಮಾಧ್ಯಮದವರು ಕರ್ನಾಟಕ ಸರ್ಕಾರದ ಗೃಹಜ್ಯೋತಿ ಯೋಜನೆಯ ಕುರಿತಂತೆ ಲೇಖನವೊಂದನ್ನು ಪ್ರಕಟಿಸಿದ್ದು ಇದರಲ್ಲಿ “Gruha Jyothi: ಗೃಹಜ್ಯೋತಿ ಯೋಜನೆ ಫಲಾನುಭವಿಗಳಿಗೆ ಶಾಕ್! 80-90 ರೂ ಬದಲಿಗೆ 400-500 ಕರೆಂಟ್ ಬಿಲ್​! ಸರ್ಕಾರದ ವಿರುದ್ಧ ಆಕ್ರೋಶ” ಎಂಬ ಶೀರ್ಷಿಕೆಯೊಂದಿಗೆ ಲೇಖನವೊಂದನ್ನು ಪ್ರಕಟಿಸಿದೆ. ಈ ವರದಿಯಲ್ಲಿ “ಗದಗ ನಗರದ ಗಂಗೀಮಡಿ ಬಡಾವಣೆಯ ಬಹುತೇಕ ಮನೆಗಳಿಗೆ ದುಪ್ಪಟ್ಟು ಬಿಲ್ ಬರುತ್ತಿರುವುದು ಅವರ ಆಕ್ರೋಶಕ್ಕೆ ಕಾರಣವಾಗಿದೆ. ಗೃಹಜ್ಯೋತಿ ಯೋಜನೆ ಜಾರಿಗೂ ಮುನ್ನ ಕೇವಲ…

Read More
ಸಿದ್ದರಾಮಯ್ಯ

Fact Check: ಈಯಾ ಪಬ್‌ನ ಮಾಲೀಕರು ಸಿದ್ದರಾಮಯ್ಯನವರ ಸೊಸೆ ಸ್ಮಿತಾ ರಾಕೇಶ್ ಎಂಬುದು ಸುಳ್ಳು

ಬೆಂಗಳೂರಿನಲ್ಲಿರುವ ಏಷ್ಯಾದ ಅತಿ ದೊಡ್ಡ ಪಬ್ ಎಂದು ಹೆಸರಾದ ‘ಈಯಾ ಪಬ್’ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೊಸೆ ಸ್ಮಿತಾ ರಾಕೇಶ್ ಅವರ ಮಾಲಿಕತ್ವದಲ್ಲಿ ಇದೆ ಎಂಬ ಸುದ್ದಿಯೊಂದು ಅನೇಕ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಕುರಿತಂತೆ ನಮೋ ಕರ್ನಾಟಕ ಮತ್ತು ಸಪೋರ್ಟ್ ಪ್ರತಾಪ್ ಸಿಂಹ ಎಂಬ ಫೇಸ್‌ಬುಕ್ ಪುಟದಿಂದ ಮೊದಲು ಹಂಚಿಕೊಳ್ಳಲಾಗಿತ್ತು. ಈಗ ಇದೇ ಪ್ರತಿಪಾದನೆಯೊಂದರೆ ಗೃಹಲಕ್ಷಿ ಯೋಜನೆಯ ಹಣ ಸಂಗ್ರಹಿಸಿ ಸಿದ್ದರಾಮಯ್ಯನವರ ಸೊಸೆ ಏಷ್ಯಾದ ಅತಿ ದೊಡ್ಡ ಪಬ್‌ ನಿರ್ಮಿಸಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ಚೆಕ್: ಸತ್ಯವೇನೆಂದರೆ…

Read More