Fact Check: ಗಾಂಧಿ ಮತ್ತು ನೆಹರು ತೋರಿದ ನಿಷ್ಕ್ರೀಯತೆಯು ಭಗತ್ ಸಿಂಗ್ ಅವರ ಸಾವಿಗೆ ಕಾರಣವಾಯಿತು ಎಂಬುದು ಸುಳ್ಳು

ಇತ್ತೀಚೆಗೆ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ಸುಖದೇವ್, ರಾಜಗುರು ಅವರ ಸಾವಿಗೆ ಸಂಬಂಧಿಸಿದಂತೆ ಗಾಂಧಿ ಮತ್ತು ನೆಹರೂ ಅವರೇ ಪರೋಕ್ಷ ಕಾರಣ ಎಂದು ಪ್ರತಿಪಾದಿಸಿದ ಸಂದೇಶವೊಂದು ಹಲವಾರು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈಗ ಇದರ ಕನ್ನಡಾನುವಾದವನ್ನು ಅನೇಕ ಜನರು ನಿಜವೆಂದು ನಂಬಿ ಇತರರಿಗೆ ಹಂಚಿಕೊಳ್ಳುತ್ತಿದ್ದಾರೆ. ಈ ವೈರಲ್ ಸಂದೇಶದಲ್ಲಿ ” ‘ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ’ ದ (BHU) ಸಂಸ್ಥಾಪಕರಾದ ಪಂಡಿತ್ ಮದನ್ ಮೋಹನ್ ಮಾಳವೀಯ ಅವರು ಫೆಬ್ರವರಿ 14, 1931 ರಂದು ಭಗತ್ ಸಿಂಗ್ ಅವರನ್ನು…

Read More