Fact Check | 10 ನಿಮಿಷದಲ್ಲಿ ಸಕ್ಕರೆ ಖಾಯಿಲೆ ಗುಣಪಡಿಸಲು ಸಾಧ್ಯವಿಲ್ಲ, ಆ ಔಷಧಿಯ ಕುರಿತು ಟಿವಿ ಪ್ರಚಾರ ಸುಳ್ಳು

ಇತ್ತೀಚಿನ ದಿನಗಳಲ್ಲಿ ಸುಳ್ಳು ಜಾಹಿರಾತುಗಳು ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಸದ್ದು ಮಾಡುತ್ತಿವೆ. ಇದನ್ನೇ ನಂಬಿ ಸಾಕಷ್ಟು ಜನ ಮೋಸ ಹೋಗುತ್ತಿದ್ದಾರೆ ಇದೀಗ ಇಂತಹದ್ದೇ ಒಂದು ಸುದ್ದಿ ವ್ಯಾಪಕವಾಗಿ ಹಬ್ಬುತ್ತಿದೆ. ಅದರಲ್ಲಿ ಖ್ಯಾತ ಸುದ್ದಿ ನಿರೂಪಕರಾದ ಅರ್ನಬ್‌ ಗೋಸ್ವಾಮಿ, ಸೇರಿದಂತೆ ದೇಶದ ಪ್ರಖ್ಯಾತ ಸುದ್ದಿ ವಾಹಿನಿಗಳ ನಿರೂಪಕರು 10 ನಿಮಿಷದಲ್ಲಿ ಮಧುಮೇಹ ಗುಣಪಡಿಸುವ ಔಷಧಿಯ ಕುರಿತು ತಮ್ಮ ತಮ್ಮ ಸುದ್ದಿ ವಾಹಿನಿಗಳಲ್ಲಿ ಪ್ರಚಾರ ಮಾಡಿದ್ದಾರೆ. ನೀವು ಮಧುಮೇಹದ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ಔಷಧಿ ರಾಮಬಾಣದಂತೆ ಕೆಲಸ ಮಾಡುತ್ತದೆ. ಈ…

Read More