Aravind Kejriwal

Fact Check: ಕೇಜ್ರಿವಾಲ್ ಅವರು ನ್ಯಾಯಲಯದಲ್ಲಿ ತಮ್ಮ ಪರವಾಗಿ ತಾವೆ ವಾದ ಮಾಡಿಲ್ಲ ಮತ್ತು ಜೈಲಿನಲ್ಲಿ ಹಾಡು ಹಾಡಿಲ್ಲ

ಮದ್ಯ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನವಾದ ನಂತರ ಅವರ ಕಸ್ಟಡಿಯನ್ನು ಮಾರ್ಚ್ 28 ರಂದು ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರಾದ ನಂತರ ಏಪ್ರಿಲ್ 1 ರವರೆಗೆ ವಿಸ್ತರಿಸಲಾಗಿತ್ತು. ಹೆಚ್ಚಿನ ಕಸ್ಟಡಿಗಾಗಿ ಜಾರಿ ನಿರ್ದೇಶನಾಲಯದ ಮನವಿಯನ್ನು ಕೇಜ್ರಿವಾಲ್ ವೈಯಕ್ತಿಕವಾಗಿ ವಿರೋಧಿಸಿದರು ಮತ್ತು ಹಗರಣವನ್ನು ಆಮ್ ಆದ್ಮಿ ಪಕ್ಷದ ವಿರುದ್ಧದ ರಾಜಕೀಯ ತಂತ್ರ ಎಂದು ಕರೆದಿದ್ದಾರೆ. ಮಾರ್ಚ್ 28 ರಂದು ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರಾದ ನಂತರದ ದಿನಗಳಿಂದ, ಕೇಜ್ರಿವಾಲ್ ಮತ್ತು ಇಡಿ…

Read More