ಹಾರಿಕಾ ಮಂಜುನಾಥ್ ಹೇಳಿದ ಹಸಿ‌ ಸುಳ್ಳು ಬಟಾ ಬಯಲು..!

1955ರಲ್ಲಿ ಸೌದಿ ರಾಜ ಭಾರತಕ್ಕೆ ಭೇಟಿ ನೀಡಿದ್ದರು. ಆಗ ಮಾಜಿ ಪ್ರಧಾನಿ ನೆಹರು ಸೌದಿ ರಾಜನ ಮನಸ್ಸಿಗೆ ನೋವಾಗಬಾರದು ಎಂಬ ಕಾರಣಕ್ಕೆ ಕಾಶಿ ವಿಶ್ವನಾಥ ಮಂದಿರ ಸೇರಿದಂತೆ ಹಲವು ದೇವಸ್ಥಾನಗಳಿಗೆ ಪರದೆ ಹಾಕಿಸಿದ್ದರು ಎಂದು ಹರಿಕಾ ಮಂಜುನಾಥ್ ಭಾಷಣವೊಂದನ್ನು ಮಾಡಿದ್ದಾಳೆ. ಆ ವಿಡಿಯೋ ಕಳೆದೊಂದು ವಾರದಿಂದ ಸಂಘ ಪರಿವಾರ ಹಾಗೂ ಹಿಂದುತ್ವ ಕಾರ್ಯಕರ್ತರ ಮಧ್ಯ ಬಹಳ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿಸುತ್ತದೆ. ಇದನ್ನೇ ಎಷ್ಟು ಮಂದಿ ಅಮಾಯಕರು ನಿಜವೆಂದು ನಂಬುತ್ತಿದ್ದಾರೆ. ಆ ಮುಖೇನ ಯುವಜನರನ್ನು ದಾರಿ ತಪ್ಪಿಸುವ…

Read More