Fact Check: ಶ್ರೀ ರಾಮನ ವಂಶಜರು ಎಂಬದುಕ್ಕೆ ದಾಖಲೆಗಳಿಲ್ಲ, ಸುಪ್ರೀಂ ಮಾನ್ಯ ಮಾಡಿಲ್ಲ

ಅಯೋಧ್ಯೆಯ ರಾಮಮಂದಿರದ ಉದ್ಘಾಟನೆ ಇದೇ ಜನವರಿ 22 ರಂದು ಜರುಗಲಿದ್ದು, ಇಡೀ ಭಾರತವೇ ರಾಮ ಮಂದಿರದ ಕುರಿತು, ರಾಮಾಯಣದ ಕುರಿತು ಮತ್ತೆ ಮತ್ತೆ ಚರ್ಚಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ “ಶ್ರೀರಾಮನ ವಂಶಜರು ಈಗಲೂ ಭಾರತದಲ್ಲಿದ್ದಾರೆ, ಕುಶನ 307 ನೆ ಸಂತತಿ ಇದು, ಸಾಕ್ಷಿ ಬಿಡುಗಡೆ ಮಾಡಿದ ಕುಟುಂಬ.” ಎಂಬ ಬಿಗ್‌ನ್ಯೂಸ್ 2023ರಲ್ಲಿ ಮಾಡಿರುವ ವರದಿಯೊಂದು ಎಲ್ಲೆಡೆ ವೈರಲ್ ಆಗುತ್ತಿದೆ. ಈ ಸುದ್ದಿಯಲ್ಲಿ ಮೊದಲಿಗೆ ರಾಜಸ್ಥಾನದ ಜೈಪುರ್‌ನಲ್ಲಿರುವ ರಾಜಮನೆತನದ ಆಗರ್ಭ ಶ್ರೀಮಂತ ಹಾಗೂ ಮಾಡೆಲ್ ಪದ್ಮನಾಭ್ ಸಿಂಗ್ ಎಂಬುವವರ ಬಗ್ಗೆ…

Read More