Fact Check: ಬಾಂಗ್ಲಾದೇಶದ ಇಸ್ಲಾಮಿಸ್ಟ್‌ಗಳು ಹಿಂದು ಕುಟುಂಬವನ್ನು ಹತ್ಯೆ ಮಾಡಿದ್ದಾರೆ ಎಂಬುದು ಸುಳ್ಳು

ಮುಸ್ಲಿಂ ಸಮುದಾಯವನ್ನು ಕೇಂದ್ರವಾಗಿರಿಸಿಕೊಂಡು ಪ್ರತಿದಿನ ಹತ್ತಾರು ಸುಳ್ಳು ಸುದ್ದಿಗಳು ಹರಿಬಿಡಲಾಗುತ್ತಿದೆ. ಆಡಳಿತರೂಢ ಕೇಂದ್ರ ಸರ್ಕಾರ ಕೂಡ ಹಿಂದು-ಮುಸ್ಲಿಂ ಎಂದು ಜನರ ನಡುವೆ ಪ್ರತ್ಯೇಕತೆಯ ವಾದವನ್ನು ಬಿತ್ತಿದ್ದಾರೆ. ಇವುಗಳ ಫಲವಾಗಿ ಮುಂದೊಂದು ದಿನ ಭಾರತದಲ್ಲಿ ಕೋಮುಗಲಭೆಗಳಾಗುವ ಸಾಧ್ಯತೆ ಹೆಚ್ಚಾಗುತ್ತಿದೆ. ಇತ್ತೀಚೆಗೆ,  ಬಾಂಗ್ಲಾದೇಶದ ಸಿರಾಜ್ಗಂಜ್ ನಲ್ಲಿ ಹಿಂದೂ ನಾಯಕ ವಿಕಾಸ್ ಸರ್ಕಾರ್ ಅವರ ಇಡೀ ಕುಟುಂಬವನ್ನು ಇಸ್ಲಾಮಿ ಜಿಹಾದಿಗಳು ಕೊಂದಿದ್ದಾರೆ. ಬಿಕಾಶ್ ಸರ್ಕಾರ್, ಅವರ ಪತ್ನಿ ಸ್ವರ್ಣ ಸರ್ಕಾರ್ ಮತ್ತು ಮಗಳು ಪರ್ಮಿತಾ ಸರ್ಕಾರ್ ತುಶಿ ಅವರನ್ನು ಸಿರಾಜ್ಗಂಜ್ ಜಿಲ್ಲೆಯ…

Read More