Fact Check: ಉತ್ತರ ಪ್ರದೇಶದಲ್ಲಿ ಟೋಲ್‌ ಪ್ಲಾಜಾವನ್ನು ಬುಲ್ಡೋಜರ್‌ನಿಂದ ಒಡೆದು ಹಾಕಿರುವ ವ್ಯಕ್ತಿ ಹಿಂದುವೇ ಹೊರತು ಮುಸ್ಲಿಂ ಅಲ್ಲ

ಉತ್ತರ ಪ್ರದೇಶದ ದೆಹಲಿ-ಲಖನೌ ಹೆದ್ದಾರಿಯಲ್ಲಿ ಜೂನ್ 11, 2024 ರಂದು, ಸಿಬ್ಬಂದಿ ಟೋಲ್ ಶುಲ್ಕವನ್ನು ಪಾವತಿಸಲು ಕೇಳಿದ ಎಂದು, ಕುಡಿದು ಬುಲ್ಡೋಜರ್ ಆಪರೇಟರ್ ಒಬ್ಬ ಪಿಲ್ಖುವಾ ಪ್ರದೇಶದಲ್ಲಿನ ಛಜರ್ಸಿ ಟೋಲ್ ಪ್ಲಾಜಾದ ಭಾಗಗಳನ್ನು ಒಡೆದು ಹಾಕಿದ್ದಾನೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಘಟನೆಯ ವಿಡಿಯೋ ವೈರಲ್ ಆದ ನಂತರ ಪೊಲೀಸರು ಚಾಲಕನನ್ನು ಬಂಧಿಸಿ ಬುಲ್ಡೋಜರ್ ಅನ್ನು ವಶಪಡಿಸಿಕೊಂಡಿದ್ದಾರೆ. ಆದರೆ ಈಗ, ಬುಲ್ಡೋಜರ್ ಚಾಲಕ ಮುಸ್ಲಿಂ ಎಂದು ಸುಳ್ಳು ಮತ್ತು ಕೋಮುವಾದಿ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ….

Read More
ರಾಜಸ್ಥಾನ

ರಾಜಸ್ಥಾನದಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದಕ್ಕೆ ಉಡುಗೊರೆಯಾಗಿ ಯೋಗಿ ಆದಿತ್ಯನಾಥ್‌ ಜೆಸಿಬಿ ಕಳಿಸಿದ್ದಾರೆ ಎಂಬುದು ಸುಳ್ಳು

ರಾಜಸ್ಥಾನದ ಚುನಾವಣೆ ಮುಗಿದು ಬಿಜೆಪಿ ಜಯಭೇರಿ ಬಾರಿಸುತ್ತಿದ್ದಂತೆ ಮುಖ್ಯಮಂತ್ರಿಯ ಆಯ್ಕೆಯ ಕುರಿತು, ಗೆಲುವಿನ ಕುರಿತು ಅನೇಕ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಸುಳ್ಳು ಸುದ್ದಿಗಳು ಹರಡಲು ಪ್ರಾರಂಭವಾಗಿವೆ. ಕಳೆದ ಕೆಲವು ದಿನಗಳಿಂದ, ರಾಜಸ್ಥಾನದಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದಕ್ಕೆ ಉಡುಗೊರೆಯಾಗಿ ಯೋಗಿ ಆದಿತ್ಯನಾಥ್‌ ಜೆಸಿಬಿ ಕಳಿಸಿದ್ದಾರೆ. ಅದು ರಾಜಸ್ಥಾನದ 5 ವರ್ಷದ ಹೊಲಸು ಸ್ವಚ್ಛ ಮಾಡಲು ಜೆಸಿಬಿ ಉಡುಗೊರೆ ನೀಡಿದ್ದಾರೆ. ಎಂದು ಪ್ರತಿಪಾದಿಸಿ ಹಲವಾರು ಜನ ವಿಡಿಯೋ ಒಂದನ್ನು ಹಂಚಿಕೊಳ್ಳುತ್ತಿದ್ದಾರೆ. ಇದನ್ನು ಮೆಗ್ ಅಪ್ಡೆಟ್ಸ್‌ ಎಂಬ ಬಲಪಂಥೀಯ ಟಿಟ್ವರ್ ಖಾತೆಯಿಂದ…

Read More