Fact Check | ಬಾಂಗ್ಲಾದೇಶದಲ್ಲಿ ಮುಸ್ಲಿಂ ವ್ಯಕ್ತಿಯ ಹತ್ಯೆಯ ವಿಡಿಯೋವನ್ನು ಹಿಂದೂವಿನದ್ದು ಎಂದು ಹಂಚಿಕೆ

“ಬಾಂಗ್ಲಾದೇಶದ ನಾರ್ಸಿಂಗಡಿ ಜಿಲ್ಲೆಯ ಕೌರಿಯಾ ಪಾರಾದ ಈದ್ಗಾ ಗೇಟ್‌ನಲ್ಲಿ ಎಲ್ಲರ ಸಮ್ಮುಖದಲ್ಲಿ ಇನ್ನೊಬ್ಬ ಹಿಂದೂವನ್ನು ಕತ್ತು ಸೀಳಿ ಕೊಂದಿದ್ದಾರೆ. @UNHumanrights ನಿದ್ರಿಸುತ್ತಿದೆ. ನಾವಲ್ಲದಿದ್ದರೆ ಬಾಂಗ್ಲಾದೇಶಿ ಹಿಂದೂಗಳ ಪರ ಧ್ವನಿ ಎತ್ತುವವರು ಯಾರು? #ಬಾಂಗ್ಲಾದೇಶಿ ಹಿಂದೂಗಳನ್ನು ಉಳಿಸಿ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಬಾಂಗ್ಲಾದೇಶದಲ್ಲಿ ಈ ರೀತಿ ನಿರಂತರವಾಗಿ ಹಿಂದೂಗಳು ಹತ್ಯೆಗೆ ಒಳಗಾಗುತ್ತಿದ್ದಾರೆ ಎಂದು ಕೂಡ ಹಲವರು ಉಲ್ಲೇಖಿಸುತ್ತಿದ್ದಾರೆ. Another Hindu was killed by slitting his throat in front of everyone at…

Read More

Fact Check | ರಾಮಜನ್ಮಭೂಮಿ ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಸಾವನ್ನಪ್ಪಿದ್ದಾರೆ ಎಂಬುದು ಸುಳ್ಳು

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಅಧ್ಯಕ್ಷ ಮತ್ತು ಮಹಾಂತ್ ನೃತ್ಯ ಗೋಪಾಲ್ ದಾಸ್ ಅವರು ಸಾವನ್ನಪ್ಪಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಲವರು ಫೋಟೋವೊಂದನ್ನು ಹಂಚಿಕೊಂಡು  “ತುಂಬಾ ದುಃಖದ ವಿಚಾರ ಶ್ರೀರಾಮ ಮಂದಿರ ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲದಾಸ್ ಜಿ ಅವರು ಕೊನೆ ಉಸಿರೆಳೆದಿದ್ದಾರೆ. ಓಂ ಶಾಂತಿ ಓಂ ಶಾಂತಿ” ಎಂದು ಬರೆದುಕೊಂಡಿದ್ದಾರೆ. श्रीराम मंदिर ट्रस्ट के अध्यक्ष महंत नृत्य गोपालदास जी महाराज का निधन!! भगवान पुण्य…

Read More

Fact Check | ಕೇರಳದ ಶಬರಿ ಮಲೆಯಲ್ಲಿ ಇಸ್ಲಾಮಿಕ್‌ ಹಾಡುಗಳನ್ನು ಹಾಡಲಾಗುತ್ತಿದೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಇದರಲ್ಲಿ ಹಿಂದೂ ಉಡುಗೆ ತೊಟ್ಟಿರುವ ಕೆಲವರು ಇಸ್ಲಾಮಿಕ್ ಹಾಡುಗಳನ್ನು ಹಾಡುತ್ತಿರುವುದನ್ನು ಕಾಣಬಹುದು. ಕೇರಳದ ಶಬರಿಮಲೆ ದೇವಸ್ಥಾನದಲ್ಲಿ ಈ  ಇಸ್ಲಾಮಿಕ್ ಹಾಡುಗಳನ್ನು ಹಾಡಲಾಗುತ್ತಿದೆ ಎಂದು ಹೇಳುವ ವೀಡಿಯೊ ಕ್ಲಿಪ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಹೀಗಾಗಿ ಹಲವಾರು ಮಂದಿ ವಿವಿಧ ಬರಹಗಳೊಂದಿಗೆ ವೈರಲ್‌ ವಿಡಿಯೋ ಕುರಿತು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. यह केरल का सबरीमाला मंदिर है जहां भगवान का नहीं अल्लाह और अकबर के गुणगान हो…

Read More

Fact Check | ಎಸ್‌ಪಿ ನಾಯಕ ಕಮಲ್ ಅಖ್ತರ್‌ಗೆ ಪೊಲೀಸರು ಥಳಿಸಿದ್ದಾರೆ ಎಂಬುದು ಎಡಿಟೆಡ್‌ ವಿಡಿಯೋ ಆಗಿದೆ

” ಎಸ್‌ಪಿ ನಾಯಕ ಕಮಲ್ ಅಖ್ತರ್ ಅವರು ಪೊಲೀಸ್ ಸಿಬ್ಬಂದಿಗೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ಪೊಲೀಸರ ವಿರುದ್ಧ ರಾಜಕೀಯ ನಾಯಕರು ಹೀನಾಯವಾಗಿ ನಡೆದುಕೊಂಡರೆ, ಅವರಿಗೆ ಯಾವ ಗತಿಯಾಗುತ್ತದೆ ಎಂದು ಈ ವಿಡಿಯೋ ನಿಮಗೆ ಹೇಳುತ್ತದೆ. ನೋಡಿ ಹೇಗೆ ಈ ಸಮಾಜವಾದಿ ಪಕ್ಷದ ನಾಯಕ ಪೊಲೀಸರ ಕೈಯಿಂದ ಒದೆ ತಿನ್ನುತ್ತಿದ್ದಾನೆ” ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. @SureshA74732559 उत्तर प्रदेश में ऐसा कोई आईएएस, आईपीएस, पीसीएस आज तक ऐसा नहीं…

Read More

Fact Check | ಝಾನ್ಸಿಯಲ್ಲಿ ವೃದ್ಧರೊಬ್ಬರ ಮೇಲೆ ಫೋ಼ಮ್‌ ಎಸೆದ ವ್ಯಕ್ತಿ ಮುಸ್ಲಿಂ ಎಂಬುದು ಸುಳ್ಳು

“ಈ ವಿಡಿಯೋ ನೊಡಿ ಇದನ್ನು ರೀಲ್ಸ್‌ ಜಿಹಾದ್‌ ಎನ್ನದೆ ಮತ್ತಿನ್ನೇನು ಹೇಳಬೇಕು, ವೃದ್ಧನೊಬ್ಬ ತನ್ನ ಪಾಡಿಗೆ ತಾನು ಸೈಕಲ್‌ನಲ್ಲಿ ಹೋಗುತ್ತಿದ್ದ, ಇದನ್ನು ಕಂಡು ಹೊಟ್ಟೆ ಉರಿದುಕೊಂಡ ಜಿಹಾದಿಯೊಬ್ಬ ಆ ವೃದ್ಧನ ಮೇಲೆ ಫೋ಼ಮ್‌ ಅನ್ನು ಎರಚಿದ್ದಾನೆ. ಇಂತಹ ವಿಕೃತ ಕೃತ್ಯಗಳು ಕೇವಲ ಆ ಅಲ್ಪಸಂಖ್ಯಾತರಿಂದ ಮಾತ್ರ ಸಾಧ್ಯ. ಹಿಂದೂಗಳೇ ಒಗ್ಗಟ್ಟಾಗಿ, ಇಲ್ಲದಿದ್ದರೆ ಇವರ ಈ ಕುಕೃತ್ಯಗಳು ಇನ್ನಷ್ಟು ಹೆಚ್ಚಾಗಬಹುದು” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. रील जिहाद झांसी के नवाबाद थाना क्षेत्र में…

Read More

Fact Check | ಲವ್ ಜಿಹಾದ್ ಉತ್ತೇಜಿಸಿ VIP ಸ್ಕೈಬ್ಯಾಗ್ಸ್ ಕಂಪನಿ ಜಾಹೀರಾತು ನೀಡಿದೆ ಎಂಬುದು ಸುಳ್ಳು

“ವಿಐಪಿಯ ಸ್ಕೈಬ್ಯಾಗ್ ಹೇಗೆ ಲವ್ ಜಿಹಾದ್ ಅನ್ನು ಪ್ರಚಾರ ಮಾಡುತ್ತಿದೆ ಎಂಬುದನ್ನು ನೋಡಿ. ವೀಡಿಯೊ ವಿಷಯಕ್ಕೂ ಸ್ಕೈಬ್ಯಾಗ್‌ಗಳಿಗೂ ಯಾವುದೇ ಸಂಬಂಧವಿಲ್ಲ, ಹುಡುಗನು ಹುಡುಗಿಯ ಬಿಂದಿ ತೆಗೆದು ತಲೆಯ ಮೇಲೆ ಬಟ್ಟೆ ಹಾಕುವುದನ್ನು ತೋರಿಸಲಾಗಿದೆ. ಇಂತಹ ಜಾಹೀರಾತುಗಳನ್ನು ವಿರೋಧಿಸಬೇಕು. ಸ್ಕೈಬ್ಯಾಗ್ ವಿಐಪಿ ಉತ್ಪನ್ನಗಳನ್ನು ಬಹಿಷ್ಕರಿಸಿ. ಒಂದು ವೇಳೆ ಇವರಿಗೆ ಈಗ ಬುದ್ದಿ ಕಲಿಸಲು ಸಾಧ್ಯವಾಗದೆ ಇದ್ದರೆ, ಮುಂದೆಯೂ ಇವರು ಇಂತಹ ಹತ್ತು ಹಲವು ಜಾಹಿರಾತುಗಳನ್ನು ಮಾಡುತ್ತಾರೆ. ಈಗಲೇ ಎಚ್ಚೆತ್ತುಕೊಳ್ಳಿ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.  Muslim…

Read More

Fact Check | ಗೌತಮ್ ಅದಾನಿ ಹೂಡಿಕೆಯನ್ನು ಉತ್ತೇಜಿಸಿ ಪ್ರಚಾರ ಮಾಡಿದ್ದಾರೆ ಎಂಬ ವಿಡಿಯೋ ನಕಲಿ

“ಅದಾನಿ ಗ್ರೂಪ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷ ಗೌತಮ್ ಅದಾನಿ ಹೂಡಿಕೆಯ ಅವಕಾಶವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮತ್ತು ಅದಾನಿ ಸಂಸ್ಥೆಯಲ್ಲಿ ಹೂಡಿಕೆ ಮಾಡಲು ಜನರಿಗೆ ಪ್ರೇರಣೆಯನ್ನು ನೀಡುವ ದೃಷ್ಟಿಯಿಂದ ಅವರೇ ಪ್ರಚಾರವನ್ನು ಮಾಡುತ್ತಿದ್ದಾರೆ.” ಎಂದು ಗೌತಮ್ ಅದಾನಿ ಮಾತನಾಡುತ್ತಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕಾವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ ಅದಾನಿ ಮಾತನಾಡುತ್ತಿರುವುದನ್ನು ನೋಡಬಹುದಾಗಿದೆ. ಧ್ವನಿ ಕೂಡ ಗೌತಮ್‌ ಅದಾನಿಗೆ ಹೋಲಿಕೆ ಆಗುತ್ತಿದೆ. ಹೀಗಾಗಿ ಹೂಡಿಕೆ ಕ್ಷೇತ್ರದಲ್ಲಿ ಆಸಕ್ತಿ ಇರುವ ಹಲವು ಮಂದಿಗೆ ಈ ವಿಡಿಯೋ ಅಚ್ಚರಿಯನ್ನು ಉಂಟು ಮಾಡಿದ್ದು,…

Read More

Fact Check | ಹಿಂದೂ ವ್ಯಕ್ತಿಯೊಬ್ಬ ಉಗುಳಿ ರೊಟ್ಟಿ ತಯಾರಿಸುತ್ತಿದ್ದರು ಎಂಬುದು ಸುಳ್ಳು

” ನೋಡಿ ಈ ಹೋಟೆಲ್‌ನಲ್ಲಿ ರೊಟ್ಟಿಯನ್ನು ಹೇಗೆ ತಯಾರಿಸುತ್ತಿದ್ದಾರೆ ಎಂದು.. ಇದನ್ನು ಯಾವುದೋ ಮುಸಲ್ಮಾನ ತಯಾರಿಸುತ್ತಿರುವುದಲ್ಲ. ಈ ಹೋಟೆಲ್‌ ಹೆಸರು ನೋಡಿ. ಇದು ಹಿಂದೂ ವ್ಯಕ್ತಿಯೊಬ್ಬ ನಡೆಸುತ್ತಿರುವ ಹೋಟೆಲ್‌. ಈಗ ಈ ವ್ಯಕ್ತಿ ರೊಟ್ಟಿ ತಯಾರಿಸುವಾಗ ಅದಕ್ಕೆ ಉಗುಳಿ ತಯಾರು ಮಾಡುತ್ತಿದ್ದಾನೆ. ಈಗ ಹಲವು ಹಿಂದೂಗಳು ಕೂಡ ಆಹಾರಗಳಿಗೆ ಉಗುಳಿ ತಯಾರಿಸಲು ಪ್ರರಾಂಭಿಸಿದ್ದಾರೆ. ಇವರ ವಿರುದ್ಧ ಕ್ರಮ ಯಾವಾಗ?” ಎಂದು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈಗ ಈ ವಿಡಿಯೋವನ್ನು ವಿವಿಧ ಆಯಾಮಗಳಿಂದ ಹಲವರು ವಿವಿಧ ಬರಹಗಳೊಂದಿಗೆ…

Read More

Fact Check | ಫರೀದ್‌ಪುರ ದೇವಸ್ಥಾನದಲ್ಲಿ ವಿಗ್ರಹಗಳನ್ನು ದ್ವಂಸಗೊಳಿಸಿದ ವ್ಯಕ್ತಿ ಬಾಂಗ್ಲಾದೇಶದವನೇ ಹೊರತು ಭಾರತೀಯನಲ್ಲ

“ಹರಿ ಮಂದಿರ ಮತ್ತು ಕಾಳಿ ಎಂಬ ಎರಡು ಹಿಂದೂ ದೇವಾಲಯಗಳಲ್ಲಿ ವಿಗ್ರಹಗಳನ್ನು ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಫರೀದ್‌ಪುರದ ಪೊಲೀಸರು 45 ವರ್ಷ ವಯಸ್ಸಿನ ಸಂಜಿತ್ ಬಿಸ್ವಾಸ್ ಅವರನ್ನು ಬಂಧಿಸಿದ್ದಾರೆ . ಈ ಸರಣಿ ಘಟನೆಗಳು ಇದೇ ಸೆಪ್ಟೆಂಬರ್ 14 ರ ರಾತ್ರಿ ಸಂಭವಿಸಿವೆ ಎಂಬ ಮಾಹಿತಿ ಲಭ್ಯವಾಗಿದೆ.” ಎಂದು ಕೆಲವರು ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು “ಇತ್ತೀಚೆಗೆ, ಧರ್ಮದಿಂದ ಹಿಂದೂ ಆಗಿರುವ ಮತ್ತು ಮಾನಸಿಕ ಅಸ್ವಸ್ಥನಂತೆ ನಟಿಸುತ್ತಿರುವ ಭಾರತೀಯ ವ್ಯಕ್ತಿಯೊಬ್ಬರು ಬಾಂಗ್ಲಾದೇಶದಲ್ಲಿ ಹಿಂದೂ ವಿಗ್ರಹಗಳನ್ನು ಧ್ವಂಸ…

Read More

Fact Check | ಕಾನ್ಪುರದಲ್ಲಿ ನಡೆದ ಸಾಹಿಲ್ ಹತ್ಯೆ ಪ್ರಕರಣದಲ್ಲಿ ಯಾವುದೇ ಕೋಮು ಆಯಾಮವಿಲ್ಲ

ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಘಟನೆ ಎಂದು ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರಲ್ಲಿ ಇಬ್ಬರು ಯುವಕನೊಬ್ಬನಿಗೆ ಥಳಿಸುತ್ತಿರುವುದನ್ನು ಕಾಣಬಹುದು. ಕೆಲವು ಬಳಕೆದಾರರು ಈ ವೀಡಿಯೊವನ್ನು ಯುಪಿಯ ಕಾನ್ಪುರದಲ್ಲಿ ಮುಸ್ಲಿಂ ಯುವಕ ಸಾಹಿಲ್ ಅನ್ನು ಹಿಂದೂ ಯುವಕರು ಹೊಡೆದು ಕೊಂದಿದ್ದಾರೆ ಎಂದು ಹಂಚಿಕೊಳ್ಳುತ್ತಿದ್ದಾರೆ. ಹಲವರು ಯುಪಿಯಲ್ಲಿ ಇತ್ತೀಚೆಗೆ ಕೋಮು ಸಂಬಂಧಿತ ಗಲಭೆಗಳು ಹಾಗೂ ಹತ್ಯೆಗಳು ಜಾಸ್ತಿಯಾಗುತ್ತಿದೆ ಎಂದು ಬರೆದುಕೊಂಡು ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. उत्तर प्रदेश: कानपुर में साहिल नामक मुस्लिम युवक की…

Read More