Fact Check | T20 ವಿಶ್ವಕಪ್‌ನಲ್ಲಿ ಭಾರತದ ಗೆಲುವಿಗೆ ಬಾಂಗ್ಲಾದೇಶದ ಅಭಿಮಾನಿಗಳು ಬೇಸರಗೊಂಡರು ಎಂಬುದು ಹಳೆಯ ವಿಡಿಯೋ

“ಭಾರತ ವಿರುದ್ಧ ದಕ್ಷಿಣ ಆಫ್ರಿಕಾ T20 ವಿಶ್ವಕಪ್ ಫೈನಲ್ 2024 ರ ಅಂತಿಮ ಓವರ್‌ನಲ್ಲಿ ಸೂರ್ಯ ಕುಮಾರ್ ಯಾದವ್ ಅವರ ಕ್ಯಾಚ್‌ನಿಂದ ಬಾಂಗ್ಲಾದೇಶದ ಅಭಿಮಾನಿಗಳು ನಿರಾಶೆಗೊಂಡಿದ್ದಾರೆ. ಅದನ್ನು ನೀವು ಈ ವಿಡಿಯೋದಲ್ಲಿಯೇ ನೋಡಬಹುದು, ಬಾಂಗ್ಲದೇಶದ ಅಭಿಮಾನಿಗಳು ಭಾರತ ಕ್ರಿಕೆಟ್‌ ತಂಡ ಸೋಲನ್ನು ಹೇಗೆ ಸಂಭ್ರಮಿಸುತ್ತಾರೆ ಎಂಬುದನ್ನು ನೀವೇ ನೋಡಿ.” ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋವನ್ನು ಹಲವು ಮಂದಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದು, ಸಾಕಷ್ಟು ಮಂದಿ ನಿಂದನಾತ್ಮಕವಾಗಿ, ಮತ್ತು ಕೋಮು ವಿಚಾರಗಳನ್ನು…

Read More

Fact Check | ಮಾತ್ರೆಗಳಲ್ಲಿ ಮೊಳೆಗಳನ್ನು ತುಂಬಿ ಮುಸಲ್ಮಾನರು ಮೆಡಿಸನ್‌ ಜಿಹಾದ್‌ ಆರಂಭಿಸಿದ್ದಾರೆ ಎಂಬುದು ಸುಳ್ಳು

“ಎಚ್ಚರಿಕೆಯಿಂದಿರಿ, ಜಿಹಾದ್‌ನ ಹೊಸ ರೂಪ ಪ್ರಾರಂಭವಾಗಿದೆ. ಅದರ ಹೆಸರು ‘ಮೆಡಿಸಿನ್ ಜಿಹಾದ್’. ಮುಸಲ್ಮಾನರು ಮಾತ್ರೆಗಳ ಒಳಗೆ ಮೊಳೆಗಳನ್ನು ತುಂಬಿ, ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಪ್ಯಾಕಿಂಗ್‌ ಮಾಡಿ ಮಾರುಕಟ್ಟೆಗೆ ಬಿಟ್ಟಿದ್ದಾರೆ. ಇದನ್ನು ಸೇವಿಸಿದ ಇತರೆ ಕೋಮಿನವರು ಸಾವನ್ನಪ್ಪುವ ಸಾಧ್ಯತೆ ಇದೆ. ಹೀಗಾಗಿ ಈ ಮಾತ್ರಗಳನ್ನು ಕೊಂಡು ಕೊಳ್ಳುವ ಮುನ್ನ ಪರಿಶೀಲನೆ ನಡೆಸಿ. ಇಲ್ಲದಿದ್ದರೆ ನಿಮ್ಮ ಜೀವಕ್ಕೂ ಆಪತ್ತು ತರಬಹುದು” ಎಂದು ವಿಡಿಯೋದೊಂದಿಗೆ ಸಣ್ಣ ಟಿಪ್ಪಣಿಗಳನ್ನು ಬರೆದು ಹಲವರು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಶೇರ್‌ ಮಾಡುತ್ತಿದ್ದಾರೆ. ಇನ್ನು ಈ…

Read More

Fact Check | ಅಫ್ಘಾನಿಸ್ತಾನ ಆಟಗಾರರು ‘ವಂದೇ ಮಾತರಂ’ ಹಾಡಿದ್ದಾರೆ ಎಂಬ ವಿಡಿಯೋ ಸುಳ್ಳು.!

ಪ್ರಸ್ತುತ ಭಾರೀ ಸದ್ದು ಮಾಡುತ್ತಿರುವ T-20 ಕ್ರಿಕೆಟ್ ವಿಶ್ವಕಪ್ ಹಲವು ರೋಚಕ ಕ್ಷಣಗಳಿಗೆ ಕಾರಣವಾಗುತ್ತಿದೆ. ಈ ಪಂದ್ಯವಾಳಿಗಳಲ್ಲಿ ಅಫ್ಘಾನ್ ಆಟಗಾರರು ಬಾಂಗ್ಲಾದೇಶವನ್ನು ಮಣಿಸಿ ಸೆಮಿಫೈನಲ್‌ ಪ್ರವೇಶಿಸುವ ಮೂಲಕ ಟಿ- 20 ವಿಶ್ವಕಪ್‌ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದಾರೆ. ಈ ನಡುವೆ “ಅಫ್ಘಾನಿಸ್ತಾನದ ಆಟಗಾರರು T-20 ವಿಶ್ವಕಪ್‌ನ ಸೆಮಿಫೈನಲ್‌ಗೆ ಪ್ರವೇಶಿಸಿದ ನಂತರ ‘ವಂದೇ ಮಾತರಂ’ ಹಾಡಿದ್ದಾರೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋ ನೋಡಿದ ಹಲವರು ಇದು ನಿಜವಾದ ವಿಡಿಯೋ ಇರಬಹುದು ಎಂದು ಸಾಕಷ್ಟು…

Read More

Fact Check | ಈದ್‌ ದಿನ ಪ್ರಾಣಿ ಬಲಿ – ಬಾಂಗ್ಲಾದೇಶದ ವಿಡಿಯೋವನ್ನು ಪ.ಬಂಗಾಳದ್ದು ಎಂದು ಹಂಚಿಕೆ

” ಈ ವಿಡಿಯೋವನ್ನು ನೋಡಿ ಇವು ನಿಮಗೆ ಹಾಲಿವುಡ್ ಸಿನಿಮಾದ ಭಯಾನಕ ದೃಶ್ಯಗಳು ಎಂದೆನಿಸಬಹುದು. ಆದರೆ ನಿಮ್ಮ ಊಹೆ ತಪ್ಪಾಗಿದೆ. ಇದು ಯಾವುದೋ ಒಂದು ಸಿನಿಮಾದ ದೃಶ್ಯವಲ್ಲ ವಾಸ್ತವದಲ್ಲಿ, ಇದು ಪಶ್ಚಿಮ ಬಂಗಾಳದ ಬೀದಿಗಳಲ್ಲಿ ಮುಗ್ಧ ಜೀವಿಗಳ ಹತ್ಯೆಯಿಂದ ಆದ ರಕ್ತಪಾತ. ಅಮಾಯಕ ಗೋವುಗಳ ಸಮೂಹಿಕ ಹತ್ಯೆ. ಒಂದು ಸಮುದಾಯದ ಹಬ್ಬದ ಸಂಭ್ರಮಕ್ಕೆ ಬಹುಸಂಖ್ಯಾತರ ಭಾವನಗೆ ಧಕ್ಕೆ ತಂದ ಟಿಎಂಸಿ. ಇದೆಲ್ಲ ಮಮತಾ ಜಿ- ಹದನ್ ಅವರ ಮತ ಬ್ಯಾಂಕ್ ರಾಜಕಾರಣವಲ್ಲವೆ” ಎಂಬ ಪೋಸ್ಟ್ ಒಂದನ್ನು ವ್ಯಾಪಕವಾಗಿ…

Read More
ಟಿಎಂಸಿ

Fact Check: ಟಿಎಂಸಿ ಬೆಂಬಲಿಗರು ಹಿಂದು ಕುಟುಂಬದ ಮೇಲೆ ದಾಳಿ ಮಾಡಿದ್ದಾರೆ ಎಂದು ಬಾಂಗ್ಲಾದೇಶದ ವೀಡಿಯೋ ಹಂಚಿಕೆ

ಪಶ್ಚಿಮ ಬಂಗಾಳದಲ್ಲಿ, ತೃಣಮೂಲ್ ಕಾಂಗ್ರೆಸ್‌(ಟಿಎಂಸಿ) ಬೆಂಬಲಿಗರು ಮತ್ತು ಇಸ್ಲಾಮಿಸ್ಟ್ ಗುಂಪೊಂದು ಹಿಂದೂ ಕುಟುಂಬದ ಕಾರಿಗೆ ಅಡ್ಡಗಟ್ಟಿ, ಪತಿ, ಹೆಂಡತಿ ಮತ್ತು ಮಗುವಿಗೆ ಕಿರುಕುಳ ನೀಡಿದ್ದಾರೆ. ಎಂಬ ವಿಡಿಯೋ ಒಂದು ಸಾಮಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್ ಆಗಿದೆ.  ವೈರಲ್ ವೀಡಿಯೋದಲ್ಲಿ ಗುಂಪೊಂದು ಕಾರಿನಲ್ಲಿ ಕುಳಿತಿರುವ ವ್ಯಕ್ತಿಯನ್ನು ಹೊರಗೆ ಬರುವಂತೆ ಒತ್ತಾಯಪಡಿಸುತ್ತಿದ್ದರೆ, ಬುರ್ಖಾದಾರಿ ಮಹಿಳೆಯೊಬ್ಬರು ಗುಂಪಿನ ಜನರಿಗೆ ಏನು ಮಾಡದಂತೆ ಕೇಳಿಕೊಳ್ಳುತ್ತಿದ್ದಾರೆ. ಕಾರಿನಲ್ಲಿ ಕುಳಿತ ವ್ಯಕ್ತಿ ಮತ್ತು ಮಗು ಭಯ ಮತ್ತು ಗಾಭರಿಗೊಂಡು ಅಳುವುದನ್ನು ನೋಡಬಹುದು. ಅನೇಕ ಬಲಪಂಥೀಯರು ಮತ್ತು…

Read More

Fact Check | ಬಾಂಗ್ಲಾದೇಶದಲ್ಲಿ ಬುರ್ಖಾ ಧರಿಸದ ಹಿಂದೂ ಯುವತಿಗೆ ಕಿರುಕುಳ ಎಂಬ ವಿಡಿಯೋ ಕಿರುಚಿತ್ರದ್ದಾಗಿದೆ

“ಹಿಂದೂ ಯುವತಿಯೊಬ್ಬಳು ಬುರ್ಖಾ ಧರಿಸಿಲ್ಲವೆಂದು ಆಕೆಗೆ ಬಸ್‌ನಲ್ಲಿದ್ದ ಯುವಕರು ಕಿರುಕುಳ ನೀಡಿದ್ದಾರೆ. ಈಕೆ ಅದನ್ನು ಕಂಡಕ್ಟರ್ ಬಳಿ ಪ್ರಶ್ನಿಸಿದಾಗ, ಆತನು ಕೂಡ ಈಕೆ ಬುರ್ಖಾ ಹಾಕಿಲ್ಲವೆಂದು ಬಸ್‌ನಿಂದ ಇಳಿಸಿದ್ದಾನೆ..” ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ವಿಡಿಯೋವನ್ನು ಸಾಕಷ್ಟು ಮಂದಿ ಹಂಚಿಕೊಳ್ಳುತ್ತಿದ್ದಾರೆ. So now Hindus are being forced to wear Burqa ? In #Bangladesh, during the month of #Ramadan, unveiled Hindu women who do not…

Read More

Fact Check | ಶಿರಡಿ ಸಾಯಿ ಬಾಬಾ ದೇವಸ್ಥಾನಕ್ಕೆ ಹಾಕಿದ ಹಣ ಮುಸ್ಲಿಮರ ಪಾಲು ಎಂಬುದು ಸುಳ್ಳು

“ನಮ್ಮ ಹಿಂದೂಗಳು ಶಿರಡಿ ಸಾಯಿಬಾಬಾನಿಗೆ ಹಾಕಿದ ಹಣ ಎಲ್ಲಿಗೆ ಹೋಗುತ್ತೆ ಅಂತಾ ನೋಡಿ. ಇನ್ನಾದರೂ ಹಿಂದೂಗಳು ಎಚ್ಚೆತ್ತುಕೊಳ್ಳಿ.. ಮುಸ್ಲಿಂ ಮುಖಂಡು ಈ ಹಣವನ್ನು ಸಂಗ್ರಹಿಸಿಕೊಳ್ಳುತ್ತಿರುವ ವಿಡಿಯೋ ನೋಡಿ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು. ಇದನ್ನೇ ನಿಜವಾದ ಸುದ್ದಿ ಎಂದು ನಂಬಿ ಸಾಕಷ್ಟು ಮಂದಿ ಶೇರ್‌ ಕೂಡ ಮಾಡುತ್ತಿದ್ದಾರೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಕೆಲವು ಮುಸಲ್ಮಾನ ವ್ಯಕ್ತಿಗಳು ರಾಶಿ ರಾಶಿ ಹಣವನ್ನು ಚೀಲವೊಂದಕ್ಕೆ ತುಂಬಿಸುತ್ತಿರುವುದನ್ನು ಕಾಣ ಬಹುದಾಗಿದೆ. ಆದರೇ ಈ ಹಣ ಯಾವ ದೇಶಕ್ಕೆ ಸಂಬಂಧಿಸಿದ್ದು,…

Read More

Fact Check: ಮುಸ್ಲಿಂ ವ್ಯಕ್ತಿ ಶಾಲಾ ಬಾಲಕಿಗೆ ಕಿರುಕುಳ ನೀಡಿದ ಘಟನೆ ಭಾರತದ್ದಲ್ಲ, ಬಾಂಗ್ಲಾದೇಶಕ್ಕೆ ಸಂಬಂಧಿಸಿದ್ದಾಗಿದೆ

ಇತ್ತೀಚೆಗೆ ಶಾಲಾ ಬಾಲಕಿಯೊಬ್ಬಳು ನಡೆದುಕೊಂಡು ಹೋಗುತ್ತಿರುವಾಗ ಆಕೆಯನ್ನು ಹಿಂಬಾಲಿಸಿ ಬಂದ ಮುಸ್ಲಿಂ ವ್ಯಕ್ತಿಯೊಬ್ಬ ಬಾಲಕಿಗೆ ದೈಹಿಕ ಕಿರುಕುಳ ನೀಡಲು ಮುಂದಾಗಿದ್ದ ನಂತರ ಆಕೆ ಚೀರಾಡಿದ ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ. ಇದರ ಸಿಸಿಟಿವಿ ದೃಶ್ಯಗಳು ಕಳೆದ ಒಂದು ವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ಈಗ, “ಮುಸ್ಲಿಂ ವ್ಯಕ್ತಿಯೊಬ್ಬ ಶಾಲಾ ಬಾಲಕಿಗೆ ಕಿರುಕುಳ ನೀಡುತ್ತಿದ್ದಾಗ, ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳು. ಭಾರತದಲ್ಲಿ ಇವರಿಂದ ಯಾರಿಗೂ ನೆಮ್ಮದಿಯಿಲ್ಲ, ಭಾರತ ಪಾಕಿಸ್ತಾನವಾಗಿ ಬದಲಾಗುತ್ತಿದೆ, ಹಿಂದೂಗಳು ಅಪಾಯದಲ್ಲಿದ್ದಾರೆ ” ಎಂಬ ಸಂದೇಶದ ತಲೆಬರಹದೊಂದಿಗೆ ಅನೇಕರು…

Read More
ರೈತ

Fact Check: ಮಯನ್ಮಾರ್‌ನ ಪೋಟೋವೊಂದನ್ನು ರೈತ ಹೋರಾಟ ಸಂದರ್ಭದ್ದು ಎಂದು ಹಂಚಿಕೊಳ್ಳಲಾಗುತ್ತಿದೆ

ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ರೈತ ಹೋರಾಟದ ಕುರಿತು ಸಾಕಷ್ಟು ಸುಳ್ಳು ಸುದ್ದಿಗಳನ್ನು ಹರಿಬಿಡಲಾಗುತ್ತಿದೆ. ಕೇಂದ್ರ ಸರ್ಕಾರವೂ ಸಹ ಹೋರಾಟ ನಿರತ ರೈತರು ದೆಹಲಿಯನ್ನು ಪ್ರವೇಶಿಸದಂತೆ ಬ್ಯಾರಿಕೆಡ್, ಮುಳ್ಳಿನ ತಂತಿಗಳು ಮತ್ತು ಅಶ್ರುವಾಯು ದಾಳಿಗಳಿಂದ ಅವರನ್ನು ಹಿಮ್ಮೆಟ್ಟಿಸುತ್ತಿದೆ. ಹಲವು ಸುತ್ತಿನ ಮಾತುಕತೆಗಳು ಜರುಗಿದ್ದರೂ ಕೂಡ ಕೇಂದ್ರ ಮತ್ತು ರೈತರ ನಡುವಿನ ಚರ್ಚೆಗಳು ಸಫಲವಾಗುತ್ತಿಲ್ಲ. ಈಗ, “ಮೋದಿಯವರು ರೈತರನ್ನು ಹೇಗೆ ಸಾಯಿಸುತ್ತಿದ್ದಾರೆ ನೋಡಿ. ರೈತರ ಹತ್ಯೆ ಮಾಡಿದವರನ್ನು ತಿರುಗಾಡಲು ಬಿಡುತ್ತೀರಾ? ಕೇವಲ ಮಾತನಾಡಿದ್ದಕ್ಕೆ ಜನರನ್ನು…

Read More

Fact Check: ಬಾಂಗ್ಲಾದೇಶದ ಇಸ್ಲಾಮಿಸ್ಟ್‌ಗಳು ಹಿಂದು ಕುಟುಂಬವನ್ನು ಹತ್ಯೆ ಮಾಡಿದ್ದಾರೆ ಎಂಬುದು ಸುಳ್ಳು

ಮುಸ್ಲಿಂ ಸಮುದಾಯವನ್ನು ಕೇಂದ್ರವಾಗಿರಿಸಿಕೊಂಡು ಪ್ರತಿದಿನ ಹತ್ತಾರು ಸುಳ್ಳು ಸುದ್ದಿಗಳು ಹರಿಬಿಡಲಾಗುತ್ತಿದೆ. ಆಡಳಿತರೂಢ ಕೇಂದ್ರ ಸರ್ಕಾರ ಕೂಡ ಹಿಂದು-ಮುಸ್ಲಿಂ ಎಂದು ಜನರ ನಡುವೆ ಪ್ರತ್ಯೇಕತೆಯ ವಾದವನ್ನು ಬಿತ್ತಿದ್ದಾರೆ. ಇವುಗಳ ಫಲವಾಗಿ ಮುಂದೊಂದು ದಿನ ಭಾರತದಲ್ಲಿ ಕೋಮುಗಲಭೆಗಳಾಗುವ ಸಾಧ್ಯತೆ ಹೆಚ್ಚಾಗುತ್ತಿದೆ. ಇತ್ತೀಚೆಗೆ,  ಬಾಂಗ್ಲಾದೇಶದ ಸಿರಾಜ್ಗಂಜ್ ನಲ್ಲಿ ಹಿಂದೂ ನಾಯಕ ವಿಕಾಸ್ ಸರ್ಕಾರ್ ಅವರ ಇಡೀ ಕುಟುಂಬವನ್ನು ಇಸ್ಲಾಮಿ ಜಿಹಾದಿಗಳು ಕೊಂದಿದ್ದಾರೆ. ಬಿಕಾಶ್ ಸರ್ಕಾರ್, ಅವರ ಪತ್ನಿ ಸ್ವರ್ಣ ಸರ್ಕಾರ್ ಮತ್ತು ಮಗಳು ಪರ್ಮಿತಾ ಸರ್ಕಾರ್ ತುಶಿ ಅವರನ್ನು ಸಿರಾಜ್ಗಂಜ್ ಜಿಲ್ಲೆಯ…

Read More