ಬಾಂಗ್ಲಾದೇಶ

Fact Check: ಬಾಂಗ್ಲಾದೇಶದಲ್ಲಿ ದರ್ಗಾಕ್ಕೆ ಬೆಂಕಿ ಹಚ್ಚಿದ ವೀಡಿಯೊವನ್ನು ದೇವಾಲಯಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಸುಳ್ಳು ಕೋಮು ಹೇಳಿಕೆಗಳೊಂದಿಗೆ ಹಂಚಿಕೆ

ಬಾಂಗ್ಲಾದೇಶದಲ್ಲಿ ರಾಜಕೀಯ ಅಶಾಂತಿ ಮುಂದುವರೆದಿರುವಂತೆಯೇ, ಮುಸ್ಲಿಮರು ಇತ್ತೀಚೆಗೆ ದೇಶದ ಠಾಕೂರ್ಗಾಂವ್ ಜಿಲ್ಲೆಯಲ್ಲಿ ಹಿಂದೂ ದೇವಾಲಯಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ಹೇಳುವ ವೀಡಿಯೊವನ್ನು ಈಗ ಅಂತರ್ಜಾಲದಲ್ಲಿ ಹಂಚಿಕೊಳ್ಳಲಾಗುತ್ತಿದೆ.  ‘ಹಿಂದುತ್ವ ನೈಟ್’ ಎಂಬ ಎಕ್ಸ್ (ಟ್ವಿಟರ್) ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡಿದ್ದು, “ಇಸ್ಲಾಮಿಸ್ಟ್‌ಗಳು ಬಾಂಗ್ಲಾದೇಶದ ಠಾಕೂರ್ಗಾಂವ್ ಜಿಲ್ಲೆಯ ಹಿಂದೂ ದೇವಾಲಯಕ್ಕೆ ಬೆಂಕಿ ಹಚ್ಚಿದ್ದಾರೆ” ಎಂದು ಬರೆದಿದ್ದಾರೆ. ಪೋಸ್ಟ್ ನ ಆರ್ಕೈವ್ ಅನ್ನು ಇಲ್ಲಿ ಕಾಣಬಹುದು. ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಸುಮಾರು ಮೂರು ಲಕ್ಷ ವೀಕ್ಷಣೆಗಳನ್ನು ಗಳಿಸಿದೆ. ಇದೇ ರೀತಿಯ ಪ್ರತಿಪಾದನೆಯ ಹೆಚ್ಚಿನ ಆರ್ಕೈವ್…

Read More

Fact Check| ಬೌದ್ಧರ ಮೇಲೆ ದಾಳಿ ಎಂದು 2012ರ ಕಾಕ್ಸ್ ಬಜಾರ್ ಹಿಂಸಾಚಾರದ ಫೋಟೋ ಹಂಚಿಕೊಂಡ ಬಲಪಂಥೀಯರು

ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ಹಾಗೂ ಪಲಾಯನದ ಬಳಿಕ ದೇಶದಲ್ಲಿ ಪ್ರತಿಭಟನಾಕಾರರಿಂದ ಅವಾಮೀ ಲೀಗ್ ನಾಯಕರ ಮೇಲೆ ದಾಳಿ ಭುಗಿಲೆದಿದ್ದು, ಹಲವೆಡೆ ಹಿಂಸಾಚಾರದ ಘಟನೆಗಳು ವರದಿಯಾಗುತ್ತಿವೆ. ಈ ನಡುವೆ ಬಾಂಗ್ಲದೇಶದಲ್ಲಿರುವ ಅಲ್ಪಸಂಖ್ಯಾತ ಬೌದ್ಧ ಧರ್ಮೀಯರ ಮೇಲೆ ಬಹುಸಂಖ್ಯಾತ ಮುಸ್ಲಿಮರಿಂದ ಹಿಂಸಾಚಾರ ನಡೆಯುತ್ತಿದೆ ಎಂದು ಬುದ್ಧ ಪ್ರತಿಮೆಗಳನ್ನು ಧ್ವಂಸಗೊಳಿಸಿ, ವಿಹಾರಕ್ಕೆ ಬೆಂಕಿ ಹಚ್ಚಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬಲಪಂಥೀಯರು ಹಂಚಿಕೊಳ್ಳುತ್ತಿದ್ದಾರೆ. ಆದರೆ, ಈ ಚಿತ್ರಗಳು 2012ರಲ್ಲಿ ನಡೆದ ಕಾಕ್ಸ್ ಬಜಾರ್ ಹಿಂಸಾಚಾರಕ್ಕೆ ಸಂಬಂಧಿಸಿದ್ದು ಎಂಬ ವಿಷಯ ಬಹಿರಂಗವಾಗಿದೆ‌….

Read More

ಬಾಂಗ್ಲಾದೇಶದಲ್ಲಿ ಹಿಂದೂ ವ್ಯಕ್ತಿಯ ಅಂಗಡಿಗೆ ಬೆಂಕಿ ಹಚ್ಚಿದ್ದಾರೆ ಎಂದು ಸುಳ್ಳು ಸುದ್ದಿ ಹಂಚಿದ ಸುದರ್ಶನ್ ನ್ಯೂಸ್

ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ- ಪಲಾಯನದ ಬಳಿಕ ದೇಶದಲ್ಲಿ ರಾಜಕೀಯ ಅರಾಜಕತೆ ಸೃಷ್ಟಿಯಾಗಿದ್ದು ಈ ನಡುವೆ ಕೋಮು ಬಣ್ಣ ಬಳಿದು ಸುಳ್ಳು ಸುದ್ದಿಗಳನ್ನು ಹರಡುತ್ತಿರುವ ಪ್ರಕ್ರಿಯೆ ಎಗ್ಗಿಲ್ಲದೆ ಸಾಗುತ್ತಿದೆ. ಲಕ್ಷ್ಮೀಪುರ ಮಾರುಕಟ್ಟೆಯಲ್ಲಿ ಹಿಂದೂ ವ್ಯಕ್ತಿಯ ಅಂಗಡಿಗೆ ಬೆಂಕಿ ಹಚ್ಚಲಾಗಿದೆ ಎಂದು ಅಗ್ನಿ ಅವಘಡದ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ಅಗ್ನಿ ಅವಘಡಕ್ಕೆ ಕೋಮುಬಣ್ಣ ಬಳಿದ ಸುದರ್ಶನ್ ನ್ಯೂಸ್! ಈ ಘಟನೆಯ ಬಗ್ಗೆ  ಬಲಪಂಥೀಯ ವಾಹಿನಿ ಸುದರ್ಶನ್ ನ್ಯೂಸ್ ವಿಡಿಯೋವೊಂದನ್ನು  X ನಲ್ಲಿ ಕೋಮು ಬಣ್ಣ  ಬಳಿದು ಪೋಸ್ಟ್ ಮಾಡಿದ್ದು,…

Read More
ಪೊಲೀಸರು

Fact check: ಭಾರತೀಯ ಪೊಲೀಸರು ಬಾಂಗ್ಲಾದೇಶ ತೊರೆಯುತ್ತಿದ್ದಾರೆ ಎಂಬುದು ಸುಳ್ಳು

ಬಾಂಗ್ಲಾದೇಶದಲ್ಲಿ ನಿರ್ಮಾಣವಾಗಿರುವ ಅರಾಜಕ ಪರಿಸ್ಥಿತಿಯ ನಡುವೆ ಮಧ್ಯಂತರ ಸರ್ಕಾರದ ರಚನೆಯ ಪ್ರಕ್ರಿಯೆ ಜಾರಿಯಲ್ಲಿದೆ‌. ಈ ನಡುವೆ “ನಮ್ಮ ಅಮಾಯಕ ಸಹೋದರ ಸಹೋದರಿಯರನ್ನು ಕೊಲ್ಲಲು ಸರ್ಕಾರ ಬಾಡಿಗೆಗೆ ಖರೀದಿಸಿದ ಭಾರತೀಯ ಪೊಲೀಸರು ಈಗ ಬಾಂಗ್ಲಾದೇಶವನ್ನು ತೊರೆಯುತ್ತಿದ್ದಾರೆ” ಎಂದು ಬಂಗಾಳಿ ಭಾಷೆಯಲ್ಲಿ ಬರೆದು ವಿಡಿಯೋವೊಂದನ್ನು ಹರಿಯಬಿಡಲಾಗುತ್ತಿದೆ. ವಿಡಿಯೋದಲ್ಲೇನಿದೆ? ಈ ವಿಡಿಯೋದಲ್ಲಿ ವಿಮಾನ ನಿಲ್ದಾಣವೊಂದರಲ್ಲಿ ಸಶಸ್ತ್ರ ಪಡೆಯ ಪೊಲೀಸರು ಅತ್ತಿತ್ತ ಓಡಾಡುತ್ತಿರುವ ದೃಶಗಳಿವೆ. “ಭಾರತೀಯ ಪೊಲೀಸರು. ನಮ್ಮ ದೇಶವನ್ನು ತೊರೆಯುತ್ತಿದ್ದಾರೆ. ನಮ್ಮ ಎಷ್ಟು ತಾಯಂದಿರ ಮಡಿಲನ್ನು ಬರಿದಾಗಿಸಿದ್ದಾರೋ ದೇವರೇ ಬಲ್ಲ‌‌. ಚೇತನಾ…

Read More

Fact Check | ಬೆಂಗಾಳಿ ಸಿಯೆರಾ ಲಿಯೋನ್‌ ದೇಶದ ಅಧಿಕೃತ ಭಾಷೆ ಎಂಬುದು ಸುಳ್ಳು

“ಬೆಂಗಾಳಿ ಭಾಷೆ ಪಶ್ಚಿಮ ಆಫ್ರಿಕಾದಲ್ಲಿನ ಸಿಯೆರಾ ಲಿಯೋನ್‌ ಅಧಿಕೃತ ಭಾಷೆಯಾಗಿದೆ. ಈ ಬಗ್ಗೆ ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡಬೇಕು” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ದುರಂತವೆಂದರೇ ಈ ಸುದ್ದಿಯನ್ನು ಪರಿಶೀಲನೆ ನಡೆಸದೇ ಹಲವು ರಾಷ್ಟ್ರೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ಹೀಗಾಗಿ ಈಗ ಮಾಧ್ಯಮಗಳ ಮೇಲಿ ವಿಶ್ವಾಸರ್ಹತೆಯ ಬಗ್ಗೆ ಪಶ್ನೆಗಳು ಮೂಡುವಂತೆ ಮಾಡಿದೆ. ನ್ಯೂಸ್‌ 18, ಆಜ್‌ ತಕ್‌, ಢಾಕಾ ಟ್ರಿಬ್ಯುನ್‌ ದ ಇಂಡಿಯನ್‌ ಎಕ್ಸ್‌ಪ್ರೆಸ್‌ ಸುದ್ದಿ ಸಂಸ್ಥೆಗಳೆ ಈ ಸುಳ್ಳು ಸುದ್ದಿಯನ್ನು ಪ್ರಸಾರ…

Read More