Fact Check | ಮಣಿಪುರ ಗಲಭೆಗೆ ಸಂಬಂಧ ಪಟ್ಟಂತೆ ಸಂಬಂಧವಿಲ್ಲದ ಫೋಟೋ ಹಂಚಿಕೊಂಡ ರಿಪಬ್ಲಿಕ್‌ ಟಿವಿ

ಹಲವು ಚಿತ್ರಗಳನ್ನು ಬಳಸಿ ರಿಪಬ್ಲಿಕ್ ಟಿವಿಯ ಅರ್ನಬ್‌ ಗೋಸ್ವಾಮಿ ಅವರು, “ಮಹಿಳೆಯರೇ, ಮಹನೀಯರೇ, ಈ ಚಿತ್ರಗಳನ್ನು ನೋಡಿ. ಇದು ಐಟಿಎಲ್‌ಎಫ್ ಡ್ರೋನ್ ಸ್ಕ್ವಾಡ್‌ನ ಚಿತ್ರವಾಗಿದೆ. ಅವರು ಇಂದು ನನ್ನ ವಿರುದ್ಧ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. ಇದನ್ನು ( ಡ್ರೋನ್‌ಗಳನ್ನು) ಮಣಿಪುರ ಪೊಲೀಸರು ಅಕ್ಟೋಬರ್ 2023 ರಲ್ಲಿ ವಶಪಡಿಸಿಕೊಂಡಿದ್ದಾರೆ ಮತ್ತು ಈ ದೃಶ್ಯಾವಳಿಯನ್ನು ಅವರು ಮಣಿಪುರ ಹಿಂಸಾಚಾರದ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.” ಎಂದು ಸುದೀರ್ಘವಾಗಿ ತಮ್ಮ ಚರ್ಚಾ ಕಾರ್ಯಕ್ರಮದಲ್ಲಿ ಈ ಫೋಟೋಗಳನ್ನು ಬಳಸಿ ಮಾತನಾಡಿದ್ದಾರೆ. On 1st…

Read More

ಮುಸ್ಲಿಮರಿಗೆ ಮಾತ್ರ ಪ್ರತ್ಯೇಕ ಆಸ್ಪತ್ರೆ – ತೆಲಂಗಾಣ ಕಾಂಗ್ರೆಸ್ ಭರವಸೆ ಎಂಬುದು ಸುಳ್ಳು

ತೆಲಂಗಾಣ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದಂತೆ ಒಂದಲ್ಲ ಒಂದು ರೀತಿಯ ಸುಳ್ಳು ಸುದ್ದಿಗಳು ವ್ಯಾಪಕವಾಗಿ ಹರಡೋದಕ್ಕೆ ಪ್ರಾರಂಭವಾಗಿವೆ, ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿಗಳು ಬಹಳ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಇದೀಗ ಇಂತಹದ್ದೇ ಒಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ, ಅದರ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ನೀಡಲಾಗಿದೆ ಒಮ್ಮೆ ಓದಿ.. “ತೆಲಂಗಾಣ ಕಾಂಗ್ರೆಸ್‌ ತನ್ನ ಚುನಾವಣ ಪ್ರಣಾಳಿಕೆಯಲ್ಲಿ ಮುಸಲ್ಮಾನರಿಗಾಗಿ ಪ್ರತ್ಯೇಕ ಆಸ್ಪತ್ರೆ ತೆರೆಯುವುದಾಗಿ ಹೇಳಿದೆ. ಇದರಲ್ಲಿ ಹಿಂದೂಗಳು, ಜೈನ, ಬೌದ್ಧರು ಸೇರಿದಂತೆ ಬೇರೆ…

Read More