ಗೋಮಾಂಸ

Fact Check: ಭಾರತದಲ್ಲಿ ಗೋಮಾಂಸ ರಪ್ತು ಮಾಡುವ ಪ್ರಮುಖ ಕಂಪನಿಗಳಲ್ಲಿ 5 ಹಿಂದುಗಳ ಒಡೆತನದವುಗಳಾಗಿವೆ

ಗೋ ಮಾಂಸದ ರಪ್ತಿನಲ್ಲಿ ಭಾರತವು ಜಗತ್ತಿನ ಎರಡನೇ ಸ್ಥಾನಕ್ಕೇರುತ್ತಿದ್ದಂತೆ ಈಗ ದೇಶದಾದ್ಯಂತ ಗೋಮಾಂಸ ರಪ್ತಿನ ಕುರಿತು ಮತ್ತು ಗೋಮಾಂಸ ರಪ್ತು ಮಾಡುತ್ತಿರುವ ಕಂಪನಿಗಳು ಮತ್ತು ಅವುಗಳ ಒಡೆತನಗಳ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. ಅನೇಕರು ಗೋಮಾಂಸ ರಪ್ತಿನಲ್ಲಿ ಹಿಂದುಗಳ ಪಾತ್ರವು ಇದೆ. ಪ್ರಭಲ ಜಾತಿಗಳಿಗೆ(ಸಸ್ಯಹಾರಿಗಳಾದ ಬ್ರಾಹ್ಮಣ, ಬನಿಯಾ ಮತ್ತು ಜೈನ) ಸೇರಿದ ಅನೇಕರು ಮತ್ತು ಬಿಜೆಪಿ ಪಕ್ಷದ ಮುಖಂಡರೂ ಸಹ ಗೋಮಾಂಸ ರಪ್ತಿನ ವ್ಯಾಪಾರದಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಈ ಲೇಖನದ ಮೂಲಕ ವಿಸ್ತಾರವಾಗಿ ಈ  ಆರೋಪ…

Read More
ನರೇಶ್ ಅಗರ್ವಾಲ್

Fact Check: ನರೇಶ್ ಅಗರ್ವಾಲ್ ಅವರು ಬಿಜೆಪಿ ಸಂಸದರಾಗಿದ್ದಾಗ ಹಿಂದೂ ದೇವರುಗಳನ್ನು ಮದ್ಯಕ್ಕೆ ಹೋಲಿಸಿದ್ದಾರೆ ಎಂಬುದು ಸುಳ್ಳು

ಮಾಜಿ ಸಂಸದ ನರೇಶ್ ಅಗರ್ವಾಲ್ ಅವರು ಹಿಂದೂ ದೇವರು ಮತ್ತು ದೇವತೆಗಳನ್ನು ಮದ್ಯಕ್ಕೆ ಹೋಲಿಸುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವೈರಲ್ ಆಗಿರುವ ವೀಡಿಯೊದಲ್ಲಿ, ಅಗರ್ವಾಲ್ ವಿಸ್ಕಿಯನ್ನು ವಿಷ್ಣುವಿಗೆ, ರಮ್ ಅನ್ನು ಭಗವಾನ್ ರಾಮನಿಗೆ, ಜಿನ್ ಅನ್ನು ಸೀತಾ ದೇವಿಗೆ ಮತ್ತು ಹನುಮಂತನನ್ನು ಭಾರತೀಯ ದೇಶೀಯ ಮದ್ಯಕ್ಕೆ ಹೋಲಿಸುವುದನ್ನು ಕೇಳಬಹುದು. ಈ ವೀಡಿಯೊವನ್ನು ಹಂಚಿಕೊಳ್ಳುವವರು ಅಗರ್ವಾಲ್ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸದಸ್ಯರಾಗಿದ್ದಾಗ ಈ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಪ್ರತಿಪಾದಿಸುತ್ತಿದ್ದಾರೆ. ಈ ಪೋಸ್ಟ್ ನ ಆರ್ಕೈವ್ ಮಾಡಿದ…

Read More
ಇಸ್ಲಾಮಿಕ್

Fact Check: ಇಸ್ಲಾಮಿಕ್ ಧರ್ಮಗುರು ತ್ವಾಹಾ ಸಿದ್ದಿಕಿ ಭಾಷಣವನ್ನು ಹಿಂದೂಗಳ ವಿರುದ್ಧ ಪ್ರಚೋದಿಸಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ

ಪಶ್ಚಿಮ ಬಂಗಾಳದ ಫುರ್ಫುರಾ ಶರೀಫ್‌ನ ಇಸ್ಲಾಮಿಕ್ ಧರ್ಮಗುರು ತ್ವಾಹಾ ಸಿದ್ದಿಕಿ ಅವರ ಭಾಷಣದ ವೀಡಿಯೊ (ಇಲ್ಲಿ, ಇಲ್ಲಿ ಮತ್ತು ಇಲ್ಲಿ) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಅವರು ಮುಸ್ಲಿಮರಿಗೆ ತಮ್ಮ ಮಕ್ಕಳನ್ನು ‘ಹಿಂದೂಗಳ ವಿರುದ್ಧ ಯುದ್ಧ ಮಾಡಲು’ ಸಿದ್ಧಪಡಿಸಲು ಪ್ರಚೋದಿಸಿದ್ದಾರೆ ಎಂದು ಆರೋಪಿಸಲಾಗಿದೆ. ವೀಡಿಯೊದಲ್ಲಿ, “ನಾನು ಇಂದು ಮತ್ತೆ ಹೇಳುತ್ತಿದ್ದೇನೆ, ಮುಸ್ಲಿಮರೇ, ಎಚ್ಚರಗೊಳ್ಳಿ. ಮುಸ್ಲಿಮರೇ, ನಿಮ್ಮ ಮಕ್ಕಳಿಗೆ ಹೇಗೆ ಹೋರಾಡಬೇಕೆಂದು ಕಲಿಸಿ. ಸಿದ್ಧರಾಗಿರಿ. ಸಿದ್ಧರಾಗಿರಿ. ತಂದೆ ಮತ್ತು ತಾಯಂದಿರೇ, ನಿಮ್ಮ ಮಕ್ಕಳನ್ನು ಸಿದ್ಧಪಡಿಸಿ. ನಾವು ಹಿಂದೂಗಳ ವಿರುದ್ಧ ಹೋರಾಡಬೇಕು” (ಬಂಗಾಳಿಯಿಂದ ಕನ್ನಡಕ್ಕೆ…

Read More
Kerala Communist

Fact Check: ಮುಸ್ಲಿಮರ ಅಂಗಡಿಯಲ್ಲಿ ಮಾತ್ರ ಕೊಳ್ಳಿ ಎಂದು ಕೇರಳದ ಸರ್ಕಾರಿ ಶಾಲಾ ಪಠ್ಯಪುಸ್ತಕದಲ್ಲಿದೆ ಎಂಬುದು ಸುಳ್ಳು

ಕೇರಳದ ಕಮುನಿಸ್ಟ್‌ ಸರ್ಕಾರದ ವಿರುದ್ಧ ನಿರಂತರವಾಗಿ ಸುಳ್ಳು ಸುದ್ದಿಗಳನ್ನು, ಆರೋಪಗಳನ್ನು ಕೆಲವು ಕಿಡಿಗೇಡಿಗಳು ಮಾಡುತ್ತಲೇ ಇರುತ್ತಾರೆ. ಕೇರಳದಲ್ಲಿ ಕಮುನಿಸ್ಟ್‌ ಸರ್ಕಾರ ಹಿಂದುಗಳನ್ನು ಕಡೆಗಣಿಸಿ ಮುಸ್ಲೀಮರಿಗೆ ಹೆಚ್ಚು ಪ್ರಶಸ್ತ್ಯ ನೀಡುತ್ತಿದೆ ಎಂದು ಆರೋಪಿಸುತ್ತಿರುತ್ತಾರೆ. ಇಂತಹ ಅನೇಕ ಸುಳ್ಳು ವದಂತಿಯನ್ನು ಈಗಾಗಲೇ ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ಬಳಗ ಬಯಲು ಮಾಡಿದ್ದು ನೀವದನ್ನು ಇಲ್ಲಿ ನೋಡಬಹುದು. ಅದೇ ರೀತಿ ಈಗ, “ಮುಸೀಮ್ ಅಂಗಡಿ : ನೈರ್ಮಲ್ಯ, ನಾವು ಅವರ ಅಂಗಡಿಯಿಂದ ಸಿಹಿತಿಂಡಿಗಳನ್ನು ಖರೀದಿಸಬೇಕು. ಹಿಂದೂ ಅಂಗಡಿ : ಅನೈರ್ಮಲ್ಯ, ಯಾರೂ ಸಿಹಿತಿಂಡಿಗಳನ್ನು…

Read More

Fact Check: ಯುಟ್ಯೂಬರ್ ಧ್ರುವ್ ರಾಠೀ ಪಾಕಿಸ್ತಾನ ಮೂಲದವರೆಂದು ಸುಳ್ಳು ಹರಡಲಾಗುತ್ತಿದೆ

ಭಾರತದಲ್ಲಿ ಪ್ರಸಿದ್ದಿ ಪಡೆದ ಅನೇಕ ಯೂಟೂಬರ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಶಾಲಿಗಳು(ಸೋಷಿಯಲ್ ಮಿಡಿಯಾ ಇನ್ಫ್ಲುಯೆನ್ಸರ್‌ಗಳು) ಅನೇಕರಿದ್ದಾರೆ. ಅವರುಗಳು ಆಹಾರ, ಪ್ರವಾಸ, ಶಿಕ್ಷಣಕ್ಕೆ ಸಂಬಂದಿಸಿದಂತೆ ಅನೇಕ ವಿಷಯಗಳ ಮೇಲೆ ವಿಡಿಯೋಗಳನ್ನು ಮಾಡುತ್ತಿದ್ದಾರೆ ಆದರೆ ಸಾಮಾಜಿಕ, ರಾಜಕೀಯ ಮತ್ತು ಪರಿಸರಕ್ಕೆ ಸಂಬಂದಿಸಿದಂತೆ ವಿಡಿಯೋಗಳನ್ನು ಮಾಡಿ ಪ್ರಖ್ಯಾತಿ ಪಡೆದ ಯೂಟೂಬರ್‌ಗಳಲ್ಲಿ ಧೃವ್ ರಾಠೀ ಪ್ರಮುಖರು. ಕಾರಣ ಅವರ ಅಧ್ಯಯನಶೀಲತೆ ಮತ್ತು ವಿಷಯದ ನಿಖರತೆಗಾಗಿ ಹೆಚ್ಚೆಚ್ಚು ಜನರನ್ನು ತಲುಪುತ್ತಿದ್ದಾರೆ. ಸಧ್ಯ ಮಾರ್ಚ್ 2024 ರ ಹೊತ್ತಿಗೆ, ಅವರು ಎಲ್ಲಾ ಚಾನೆಲ್ಗಳಲ್ಲಿ ಸುಮಾರು 21.56…

Read More

Fact Check: ತೆಲಂಗಾಣದಲ್ಲಿ ಮುಸ್ಲಿಮರು ಹನುಮಂತನ ವಿಗ್ರಹವನ್ನು ಧ್ವಂಸಗೊಳಿಸಿದ್ದಾರೆ ಎಂಬುದು ಸುಳ್ಳು

ಕಳೆದ ಐದಾರು ವರ್ಷಗಳಿಂದ ಅನೇಕ ಕಡೆ ಹನುಮಂತನ ವಿಗ್ರಹವನ್ನು ಮುಸ್ಲಿಮರು ಹೊಡೆದು ಹಾಕಿದ್ದಾರೆ ಅಥವಾ ಅಪಮಾನ ಎಸಗಿದ್ದಾರೆ ಎಂದು ಸುಳ್ಳು ಹಬ್ಬಿಸಿ ಕೋಮುಗಲಭೆಗೆ ಪ್ರಚೋದನೆ ನೀಡಲಾಗಿತ್ತು. ನಂತರ ಇಂತಹ ಆರೋಪ ಸುಳ್ಳು ಎಂದು ಪತ್ತೆ ಆದ ನಂತರ ಇದರ ಸುದ್ದಿಯನ್ನು ಕೈಬಿಟ್ಟಿದ್ದರು. ಅಂತಹ ಕೆಲವು ವರದಿಗಳನ್ನು ನೀವು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಈಗ ಅದೇ ರೀತಿ, “ನಿನ್ನೆ ಕಾಂಗ್ರೆಸ್ ಪಕ್ಷದ ಸಿಎಂ ರೇವಂತ್ ರೆಡ್ಡಿ ಆಯೋಜಿಸಿದ್ದ ಇಫ್ತಾರ್ ಕೂಟದ ನಂತರ ಅಲ್ಲಿನ ಮುಸಲ್ಮಾನ ಸಮಾಜದವರು ಹನುಮಾನ್…

Read More
Aravind Kejriwal

Fact Check: ಅರವಿಂದ್ ಕೇಜ್ರಿವಾಲ್ ಕ್ರಿಪ್ಟೋ ಕ್ರಿಶ್ಚಿಯನ್ ಎಂಬುದು ಸಂಪೂರ್ಣ ಸುಳ್ಳು

ಕಳೆದ ಅನೇಕ ದಿನಗಳಿಂದ ತಮ್ಮ ವಿರೋಧ ಪಕ್ಷದ ನಾಯಕರನ್ನು ದಾಳಿ ಮಾಡಲು ಬಿಜೆಪಿ ಪಕ್ಷವು ಧರ್ಮವನ್ನು ಅಸ್ತ್ರವನ್ನಾಗಿ ಬಳಸುತ್ತಿದೆ. ಹೀಗಾಗಲೇ ನೆಹರೂ ಮನೆತನವು ಮೂಲ ಮುಸ್ಲಿಂ ಧರ್ಮಕ್ಕೆ ಸೇರಿದ್ದು ಎನ್ನಲಾಗುತ್ತಿದೆ ಅದೇ ರೀತಿ ಮಹಾತ್ಮ ಗಾಂಧೀಜಿಯವರನ್ನು ಸಹ ಮುಸ್ಲಿಂ ಎಂದು ಆರೋಪಿಸಲಾಗುತ್ತಿತ್ತು. ಈಗ ಅರವಿಂದ್ ಕೇಜ್ರಿವಾಲ್ ಅವರನ್ನು ಕ್ರಿಶ್ಚಿಯನ್ ಎನ್ನಾಗುತ್ತಿದೆ. ಈ ಮೂಲಕ ಬಿಜೆಪಿ ವಿರೋದಿ ನಾಯಕರುಗಳೆಲ್ಲಾ ಮೂಲ ಹಿಂದುಗಳಲ್ಲ ಎಂದು ಪ್ರತಿಪಾದಿಸಲಾಗುತ್ತಿದೆ. ಇದರ ಸಲುವಾಗಿ, “ಅರವಿಂದ್ ಕೇಜ್ರಿವಾಲ್ ಹಿಂದೂ ವಿರೋಧಿ ಮತ್ತು ಕ್ರಿಪ್ಟೋ ಕ್ರಿಶ್ಚಿಯನ್. ಮದರ್…

Read More
Sonam Wangchuck

Fact Check: ಸೋನಮ್ ವಾಂಗ್ಚುಕ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂಬುದು ಸುಳ್ಳು

ಕಳೆದ 21 ದಿನಗಳಿಂದ ಉವವಾಸ ಸತ್ಯಗ್ರಹವನ್ನು ಕೈಗೊಂಡಿರುವ ಸಾಮಾಜಿಕ ಹೋರಾಟಗಾರ ಮತ್ತು ಶಿಕ್ಷಣ ತಜ್ಞ ಸೋನಮ್ ವಾಂಗ್ಚುಕ್ ಅವರು ಲಡಾಖ್‌ಗೆ ಸ್ವಾಯತ್ತತೆಯನ್ನು ತರಲು ಪ್ರತಿಭಟಿಸುತ್ತಿದ್ದಾರೆ ಮತ್ತು ಕೈಗಾರಿಕೀಕರಣದಿಂದ ಹಿಮಾಲಯ ಪ್ರದೇಶದ ದುರ್ಬಲ ಪರಿಸರ ಮತ್ತು ಹಿಮನದಿಗಳಿಗೆ ಆಗುತ್ತಿರುವ ಹಾನಿಯನ್ನು ದೇಶದ ಜನರಿಗೆ ತೋರಿಸುತ್ತಿದ್ದಾರೆ. ಕೇಂದ್ರಾಡಳಿತ ಪ್ರದೇಶಕ್ಕೆ ಸಾಂವಿಧಾನಿಕ ರಕ್ಷಣೆ ಮತ್ತು ಕೈಗಾರಿಕಾ ಮತ್ತು ಗಣಿಗಾರಿಕೆ ಲಾಬಿಗಳಿಂದ ಲಡಾಖ್‌ನ ರಕ್ಷಣೆಗಾಗಿ ಅವರು ತಮ್ಮ ಬೇಡಿಕೆಯನ್ನು ಒತ್ತಾಯಿಸುತ್ತಿದ್ದಾರೆ. ಅವರು ಕೇಂದ್ರ ಬಿಜೆಪಿ ಸರ್ಕಾರ 2019ರ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಹೀಡೇರಿಸಿಲ್ಲ….

Read More

Fact Check: ಹಿಂದೂಗಳ ವ್ಯಾಪಾರ ಬಹಿಷ್ಕರಿಸಿ ಎಂದು ಅಮೆರಿಕದಲ್ಲಿ ಮುಸ್ಲಿಮರು ಪ್ರತಿಭಟನೆ ನಡೆಸಿಲ್ಲ

ಇತ್ತೀಚೆಗೆ ಭಾರತದ ಹಲವು ಭಾಗಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರನ್ನು ಬಹಿಷ್ಕರಿಸಿ ಎಂದು ಹಿಂದು ಪರ ಸಂಘಟನೆಗಳು ಮತ್ತು ಕಾರ್ಯಕರ್ತರು ಕರೆಕೊಟ್ಟು ತೀವ್ರ ಚರ್ಚೆಗೆ ಕಾರಣವಾಗಿತ್ತು. ಹಿಂದುಗಳು ಹಿಂದುಗಳ ಜೊತೆಗೆ ಮಾತ್ರ ವ್ಯಾಪರ ನಡೆಸಬೇಕು ಎಂಬುದು ಹಿಂದುಪರ ಸಂಘಟನೆಗಳ ವಾದವಾಗಿತ್ತು. ಕರ್ನಾಟಕದಲ್ಲಿ ಸಹ ಇಂತಹ ಅನೇಕ ಪ್ರಕರಣಗಳು ದಾಖಲಾಗಿದ್ದವು, ಕೊನೆಗೆ ಜನಗಳು ಇಂತಹ ಕೋಮುದಳ್ಳೂರಿಗೆ ಉತ್ತೇಜನ ನೀಡದೆ. ವ್ಯಾಪರ ಬಹಿಷ್ಕಾರದಂತಹ ಕ್ಯತ್ಯಗಳನ್ನು ಬೆಂಬಲಿಸಲಿಲ್ಲ. ಆದರೆ ಈಗ, “ಹಿಂದೂಗಳ ಒಡೆತನದ ವ್ಯವಹಾರಗಳನ್ನು ಬಹಿಷ್ಕರಿಸುವಂತೆ ಅಮೇರಿಕಾದ ಚಿಕಾಗೋದಲ್ಲಿ ಮುಸ್ಲಿಮರು ಒತ್ತಾಯಿಸುತ್ತಿದ್ದಾರೆ. ಮತ್ತು ಹಿಂದೂ…

Read More

Fact Check | ತಮಿಳುನಾಡು ಸಿಎಂ ಸ್ಟಾಲಿನ್‌ ಹಿಂದೂ ವಿರೋಧಿ ಹೇಳಿಕೆ ನೀಡಿದ್ದಾರೆ ಎಂಬುದು ಸುಳ್ಳು

“ನಮ್ಮ ಗೆಲುವು ಕೇವಲ ಹಿಂದೂ ಮತಗಳ ಮೇಲೆ ಅವಲಂಬಿತವಾಗಿದ್ದರೆ, ನಾವು ಸೋತರೂ ಪರವಾಗಿಲ್ಲ. ಡಿಎಂಕೆ ಹಿಂದೂಗಳ ಮತ ಭಿಕ್ಷೆ ಬೇಡುವ ಮಟ್ಟಕ್ಕೆ ಇಳಿಯುವುದಿಲ್ಲ.” ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಹಿಂದೂ ವಿರೋಧಿ ಪೋಸ್ಟ್‌ ಮಾಡಿದ್ದಾರೆ. ಈ ಬಗ್ಗೆ ನ್ಯೂಸ್‌ 7 ತಮಿಳ್ ಸುದ್ದಿ ಮಾಧ್ಯಮ ವರದಿ ಮಾಡಿದೆ. ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸಾಕಷ್ಟು ಮಂದಿ ಇದನ್ನೇ ನಿಜವೆಂದು ನಂಬಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಹಾಗಾಗಿ ಈ ಪೋಸ್ಟ್‌…

Read More