Fact Check | ಆಂಧ್ರಪ್ರದೇಶದಲ್ಲಿ ಮುಸಲ್ಮಾನರು ಹಿಂದೂ ದೇವಾಲಯವನ್ನು ಧ್ವಂಸ ಮಾಡಿದ್ದಾರೆ ಎಂಬುದು ಸುಳ್ಳು

ಆಂಧ್ರ ಪ್ರದೇಶದ ಅನ್ನಮಯ್ಯ ಜಿಲ್ಲೆಯಲ್ಲಿ ಮೂರು ದಿನಗಳ ಹಿಂದೆ ಅಭಯ ಆಂಜನೇಯ ಸ್ವಾಮಿ ದೇವಾಲಯಕ್ಕೆ ಹಾನಿ ಮಾಡಲಾಗಿತ್ತು. ಸಾಕಷ್ಟು ಟಿವಿ ಚಾನಲ್ ಗಳು ಈ ಕುರಿತಂತೆ ಸುದ್ದಿಯನ್ನು ಬಿತ್ತರಿಸಿದ್ದವು. ಆದರೆ ಹಲವು ಮಾಧ್ಯಮಗಳು ಈ ಸುದ್ದಿಗೆ ಧರ್ಮದ ಲೇಪನ ಹಚ್ಚಿ ಸುದ್ದಿ ಪ್ರಸಾರ ಮಾಡಿವೆ. ಈ ದೇವಸ್ಥಾನ ಧ್ವಂಸ ಮಾಡುವ ಕೃತ್ಯದ ಹಿಂದೆ ಮುಸಲ್ಮಾನರಿದ್ದಾರೆ ಎಂದು ಭಾವನೆ ಬರುವಂತೆ ಹಲವು ಸುದ್ದಿ ಸಂಸ್ಥೆಗಳು ತಿರುಚಿ ಸುದ್ದಿಯನ್ನು ಪ್ರಕಟಿಸಿದ್ದವು. ಇದೀಗ ಈ ಘಟನೆಯನ್ನು ಹಲವರು ನಿಜವೆಂದು ಭಾವಿಸಿದ್ದಾರೆ. Another…

Read More