ರವೀಂದ್ರನಾಥ ಟ್ಯಾಗೋರ್

Fact Check: 5ನೇ ಕಿಂಗ್ ಜಾರ್ಜ್ ಶ್ಲಾಘಿಸಿ ರವೀಂದ್ರನಾಥ ಟ್ಯಾಗೋರ್‌ರವರು “ಜನ ಗಣ ಮನ” ಗೀತೆ ರಚಿಸಿಲ್ಲ

ರವೀಂದ್ರನಾಥ ಟ್ಯಾಗೋರು ಭಾರತ ಕಂಡ ಪ್ರಖ್ಯಾತ ಲೇಖಕ ಮತ್ತು ದಾರ್ಶನಿಕ. ಇವರು ರಚಿಸಿದ “ಜನ ಗಣ ಮನ” ಗೀತೆಯೂ ನಮ್ಮ  ರಾಷ್ಟ್ರ ಗೀತೆಯಾಗಿ ಮನ್ನಣೆ ಪಡೆದಿದೆ. ಆದರೆ ನಮ್ಮ ರಾಷ್ಟ್ರ ಗೀತೆಯ ಕುರಿತು, ರವೀಂದ್ರನಾಥ ಟ್ಯಾಗೋರ್ ರ ಕುರಿತು ಸಾಕಷ್ಟು ಸುಳ್ಳು ಆಪಾದನೆಗಳು ಮಾಡಲಾಗುತ್ತಿದೆ. ಇತ್ತೀಚೆಗೆ, 1913 ರಲ್ಲಿ ರವೀಂದ್ರನಾಥ ಟ್ಯಾಗೋರ್ ಅವರಿಗೆ ನೊಬೆಲ್ ಪ್ರಶಸ್ತಿ ನೀಡಿದಾಗ ನೊಬೆಲ್ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದ ಕಿಂಗ್ ಜಾರ್ಜ್ V ಅವರನ್ನು ಶ್ಲಾಘಿಸಿ ರವೀಂದ್ರನಾಥ ಟ್ಯಾಗೋರ್ ಅವರು ‘ಜನ…

Read More