ದೀಪೇಂದರ್ ಸಿಂಗ್ ಹೂಡ

Fact Check: ಹರಿಯಾಣದಲ್ಲಿ ಕಾಂಗ್ರೆಸ್‌ ಸೋತ ಬಳಿಕ ಕಾಂಗ್ರೆಸ್ ಮುಖಂಡ ದೀಪೇಂದರ್ ಸಿಂಗ್ ಹೂಡ ಕಣ್ಣೀರು ಹಾಕಿದ್ದಾರೆ ಎಂದು ಹಳೆಯ ವಿಡಿಯೋ ಹಂಚಿಕೆ

ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯಲಿದೆ ಎಂದು ಹಲವು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿದ್ದರೂ ಸಹ ಕಾಂಗ್ರೆಸ್ 36 ಸ್ಥಾನಕ್ಕಷ್ಟೇ ಸೀಮಿತವಾಗಿದೆ ಮತ್ತು ಬಿಜೆಪಿ 48 ಸೀಟುಗಳನ್ನು ಪಡೆಯುವ ಮೂಲಕ ಸ್ಪಷ್ಟ ಬಹುಮತ ಪಡೆದುಕೊಂಡಿದೆ. ಚುನಾವಣಾ ಫಲಿತಾಂಶ ಪ್ರಕಟವಾದ ನಂತರ, ಹರಿಯಾಣ ಕಾಂಗ್ರೆಸ್ ಮುಖಂಡ ದೀಪೇಂದರ್ ಸಿಂಗ್ ಹೂಡಾ ಕಣ್ಣೀರು ಹಾಕುತ್ತಿರುವ ವೀಡಿಯೊ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಅನೇಕ ಎಕ್ಸ್ ಮತ್ತು ಫೇಸ್‌ಬುಕ್‌ ಬಳಕೆದಾರರು ಹೂಡಾ ಅವರಿಗೆ ಒಗ್ಗಟ್ಟನ್ನು ವ್ಯಕ್ತಪಡಿಸಿ “#HaryanaElectionResult,…

Read More
ಹರಿಯಾಣ

Fact Check: ಮಹಾರಾಷ್ಟ್ರದಲ್ಲಿ ನಡೆದಿದ್ದ ಈದ್ ಮಿಲಾದ್‌ ರ್ಯಾಲಿಯನ್ನು ಹರಿಯಾಣದಲ್ಲಿ ಕಾಂಗ್ರೆಸ್‌ ಮುಸ್ಲಿಂ ಧ್ವಜಗಳೊಂದಿಗೆ ಬೈಕ್‌ ರ್ಯಾಲಿ ನಡೆಸಿದೆ ಎಂದು ಹಂಚಿಕೆ

ರ್ಯಾಲಿಯಲ್ಲಿ ಜನರು ಧ್ವಜಗಳನ್ನು ಹಿಡಿದು ಬೈಕ್‌ನಲ್ಲಿ ಸಾಗುವ ವೀಡಿಯೊ ಒಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಇದು ಹರಿಯಾಣದ ಮೇವಾತ್‌ನ ಇತ್ತೀಚಿನ ದೃಶ್ಯಗಳನ್ನು ತೋರಿಸುತ್ತದೆ ಎಂದು ಹಂಚಿಕೊಳ್ಳಲಾಗುತ್ತಿದೆ ಮತ್ತು ಪ್ರಸ್ತುತ ನಡೆಯುತ್ತಿರುವ ಹರಿಯಾಣದ ಚುನಾವಣೆಯಲ್ಲಿ ಕಾಂಗ್ರೆಸ್‌ ನಡೆಸಿದ ರ್ಯಾಲಿ ಎಂದು ವೈರಲ್ ಮಾಡಲಾಗಿದೆ. ವೀಡಿಯೊವನ್ನು ಹಂಚಿಕೊಂಡ ಜನರು, “ಮೇವಾತ್ ಮಮ್ಮನ್ ಖಾನ್ ಅವರ ರ್ಯಾಲಿ ಹಿಂದೂಗಳಿಗೆ ಕಣ್ಣು ತೆರೆಯುತ್ತದೆ, ಬುದ್ಧಿವಂತರಿಗೆ ಈ ದೃಶ್ಯ ಸಾಕು. ಬಹುತೇಕ ಎಲ್ಲಾ ಮುಸ್ಲಿಂ ದೇಶಗಳು ಧ್ವಜಗಳನ್ನು ಹೊಂದಿವೆ. ಈಗಲೂ ನೀವು ಕಣ್ಣು ತೆರೆಯದಿದ್ದರೆ, ನಿಮ್ಮನ್ನು…

Read More

Fact Check: ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ ಸರ್ಕಾರ “ಶೌಚಾಲಯ ತೆರಿಗೆ” ವಿಧಿಸಲು ಮುಂದಾಗಿದೆ ಎಂಬುದು ಸುಳ್ಳು

ಕೆಲವು ದಿನಗಳಿಂದ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ ಸರ್ಕಾರ ಶೌಚಾಲಯ ತೆರಿಗೆ ವಿಧಿಸಿದೆ ಎಂಬ ಸುದ್ದಿಯೊಂದು ಸಾಕಷ್ಟು ವೈರಲ್ ಆಗುತ್ತಿದೆ. ಹಿಮಾಚಲ ಪ್ರದೇಶದ ಜನರು ಈಗ ತಮ್ಮ ಮನೆಗಳಲ್ಲಿ ಹೊಂದಿರುವ ಶೌಚಾಲಯ ಆಸನಗಳ ಸಂಖ್ಯೆಯ ಮೇಲೆ ತೆರಿಗೆ ವಿಧಿಸಬೇಕಾಗುತ್ತದೆ ಎಂದು ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು “ನಂಬಲಸಾಧ್ಯ, ನಿಜವಾಗಿದ್ದರೆ! ಪಿಎಂ ಸಮಯದಲ್ಲಿ @ನರೇಂದ್ರ ಮೋದಿ ji, ಸ್ವಚ್ಛತಾವನ್ನು ಜನರ ಆಂದೋಲನವಾಗಿ ನಿರ್ಮಿಸುತ್ತದೆ, ಇಲ್ಲಿದೆ @INCindia ಶೌಚಾಲಯಕ್ಕಾಗಿ ಜನರ ತೆರಿಗೆ! ಅವರ ಕಾಲದಲ್ಲಿ ಉತ್ತಮ…

Read More