Fact Check : ಅನಿರುದ್ದ್ ಆಚಾರ್ಯರು ಸಲ್ಮಾನ್ ಖಾನ್ ಪಾದ ಸ್ಪರ್ಶಿಸಿದ್ದಾರೆ ಎಂದು ಎಡಿಟೆಡ್ ಪೋಟೊ ಹಂಚಿಕೆ
ಅಕ್ಟೋಬರ್ 6 ರಂದು ಆಧ್ಯಾತ್ಮಿಕ ಭಾಷಣಕಾರ ಅನಿರುದ್ಧ್ ಆಚಾರ್ಯ ಬಿಗ್ ಬಾಸ್ 18 ರ ಗ್ರ್ಯಾಂಡ್ ಪ್ರೀಮಿಯರ್ಗೆ ಅತಿಥಿಯಾಗಿ ಆಗಮಿಸಿ ನಟ ಸಲ್ಮಾನ್ ಖಾನ್ಗೆ ಶ್ರೀಮದ್ ಭಗವದ್ಗೀತೆಯ ಪ್ರತಿಯನ್ನು ನೀಡಿ ಕಾರ್ಯಕ್ರಮಕ್ಕೆ ಬಂದಿದ್ದ ಸ್ಪರ್ಧಿಗಳೆಲ್ಲರನ್ನು ಆಶೀರ್ವದಿಸಿದ್ದಾರೆ. ಈ ನಡುವೆ, ಅನಿರುದ್ಧ ಆಚಾರ್ಯರು ಸಲ್ಮಾನ್ ಖಾನ್ರ ಪಾದಗಳನ್ನು ಸ್ಪರ್ಶಿಸಿ ಆಶೀರ್ವಾದ ತೆಗೆದುಕೊಂಡಿದ್ದಾರೆ ಎಂದು ಪೋಟೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್ ಚೆಕ್ : ಈ ವೈರಲ್ ಪೋಟೊ ಕುರಿತು ನಿಜ ತಿಳಿದುಕೊಳ್ಳಲು, ಪೋಟೊವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಪೋಟೊದಲ್ಲಿರುವ …