ಭಾರತ-ಬಾಂಗ್ಲಾ ಗಡಿಯಲ್ಲಿ ಭಾರತ ಪ್ರವೇಶಕ್ಕೆ ಕಾದು ಕುಳಿತ ಹಿಂದೂ ನಿರಾಶ್ರಿತರು ಎಂದು ಸುಳ್ಳು ಸುದ್ದಿ ಹರಡಿದ ಸುವರ್ಣ ನ್ಯೂಸ್

ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯ ನಂತರ ಅಲ್ಲಿನ ಪ್ರಧಾನ್ ಶೇಖ್ ಹಸೀನಾ ರಾಜೀನಾಮೆ ನೀಡಿ ದೇಶ ತೊರೆದಿದ್ದಾರೆ. ಆನಂತರ ದೇಶದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು ಎಲ್ಲೆಲ್ಲೂ ಅರಾಜಕತೆ ಮನೆ ಮಾಡಿದೆ. ಇದೇ ಸಂದರ್ಭದಲ್ಲಿ ಕೋಮು ಗಲಭೆ ಉಂಟು ಮಾಡುವ, ಪ್ರಚೋದನಾಕಾರಿಯಾದ ಸುಳ್ಳು ಸುದ್ದಿಗಳು ಸಹ ಹೆಚ್ಚಾಗಿ ಹರಡುತ್ತಿವೆ. ಭಾರತ-ಬಾಂಗ್ಲಾ ಗಡಿಯಲ್ಲಿ ಭಾರತ ಪ್ರವೇಶಕ್ಕೆ ಕಾದು ಕುಳಿತ ಹಿಂದೂ ನಿರಾಶ್ರಿತರು ಎಂದು ಸುವರ್ಣ ನ್ಯೂಸ್ ವರದಿ ಮಾಡಿದ್ದು ಮೂರು ಫೋಟೊಗಳ ಕೊಲಾಜ್ ಒಂದನ್ನು ಪ್ರಕಟಿಸಿದೆ. ಇದು ನಿಜವೇ ಎಂದು ಪರಿಶೀಲಿಸೋಣ. ಫ್ಯಾಕ್ಟ್…

Read More

ಕರ್ನಾಟಕ ಸರ್ಕಾರ ಬಾಂಗ್ಲಾದೇಶದ ವಲಸಿಗ ಮುಸಲ್ಮಾನರಿಗೆ ತಲಾ 5 ಎಕರೆ ಭೂಮಿ ಕೊಡುತ್ತಿದೆ ಎಂಬುದು ಸುಳ್ಳು

ಬಾಂಗ್ಲಾದೇಶದ ಒಬ್ಬೊಬ್ಬ ವಲಸಿಗ ಮುಸಲ್ಮಾನರಿಗೆ 5 ಎಕರೆ ಭೂಮಿಯನ್ನು ಕೊಡುತ್ತಿರುವ “ರಾಜ್ಯ ಸರ್ಕಾರ”..? ಹಿಂದೂಗಳೇ ಎತ್ತ ಸಾಗುತ್ತಿದೆ ಕರ್ನಾಟಕ.? ಕನ್ನಡ ಮಾದ್ಯಮ ಮಿತ್ರರೇ ಕನ್ನಡಿಗರಿಗೆ ಇಂತಹ ಒಂದು ದೊಡ್ಡ ಅನ್ಯಾಯ ನಡೆಯುತಿದ್ದು ಇದು ನಿಮಗೆ ಕಾಣುತಿಲ್ಲವೆ..? ಈ ವಿಷಯ ನಮಗೆ ಆಂಗ್ಲ ಪತ್ರಿಕೆಯಿಂದಲೇ ಗೊತ್ತಾಗುವುದಾದರೆ ನಿಮ್ಮ ಅಗತ್ಯವೇನು.? ಬಾಂಗ್ಲಾದೇಶದ ಮುಸಲ್ಮಾನರಿಗೆ “SC” ಎಂದು ಕೊಟ್ಟು ದಲಿತರ ಮೀಸಲಾತಿ ಕಸೆದು ಮುಸಲ್ಮಾನರ ಓಲೈಕೆಗೆ ಮುಂದಾಯಿತೇ ಕಾಂಗ್ರೆಸ್..? ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ, ಹಿಂದೂಗಳಿಗೆ ಬಗೆಯುತ್ತಿರುವ ದ್ರೋಹ ಎಲ್ಲರಿಗೂ ಗೊತ್ತಾಗಲಿ “ಷೇರ್…

Read More