ಹಿಂದೂ

Fact Check: ಆಂಧ್ರ ಪ್ರದೇಶದಲ್ಲಿ ನಡೆದ ಕೊಲೆಯನ್ನು ದೆಹಲಿಯ ರಸ್ತೆ ಮಧ್ಯದಲ್ಲಿ ಹಿಂದೂ ಒಬ್ಬನನ್ನು ಮುಸ್ಲಿಂ ವ್ಯಕ್ತಿ ಕೊಂದಿದ್ದಾನೆ ಎಂದು ಹಂಚಿಕೆ

ದೆಹಲಿಯ ಸರಾಯ್ ಕಾಲೆ ಖಾನ್ ಪ್ರದೇಶದಲ್ಲಿ ರಸ್ತೆಯೊಂದರ ಮಧ್ಯದಲ್ಲಿ ಒಬ್ಬ ಹಿಂದೂವನ್ನು ಮುಸ್ಲಿಂ ಕೊಂದಿದ್ದಾನೆ ಎಂಬ ಸುಳ್ಳು ಕೋಮುವಾದಿ ಹೇಳಿಕೆಯೊಂದಿಗೆ ವ್ಯಕ್ತಿಯೊಬ್ಬ ಇನ್ನೊಬ್ಬನನ್ನು ಹತ್ಯೆ ಮಾಡುವ ವೀಡಿಯೊವನ್ನು ಸಾಮಾಜಿಕ ಮಾದ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ವೈರಲ್ ಆಗಿರುವ ವೀಡಿಯೊದಲ್ಲಿ, ವ್ಯಕ್ತಿಯೊಬ್ಬ ಇನ್ನೊಬ್ಬ ವ್ಯಕ್ತಿಯನ್ನು ರಸ್ತೆಯ ಮಧ್ಯದಲ್ಲಿ ಹರಿತವಾದ ಆಯುಧದಿಂದ ಕ್ರೂರವಾಗಿ ಹೊಡೆಯುವುದನ್ನು ಕಾಣಬಹುದು, ಇದರ ಪರಿಣಾಮವಾಗಿ ಸಂತ್ರಸ್ತೆಯ ಕೈ ಕತ್ತರಿಸಲಾಗಿದೆ. ವೀಡಿಯೊದ ಹಿಂಸಾತ್ಮಕ ಸ್ವರೂಪದಿಂದಾಗಿ  ಪೋಸ್ಟ್ ಗಳನ್ನು ಸೇರಿಸದಿರಲು ನಿರ್ಧರಿಸಿದೆ. ಈ ವೀಡಿಯೊವನ್ನು ಹಿಂದಿ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದ್ದು, “ಈ ಘಟನೆ…

Read More
ವಿದ್ಯುತ್ ಶುಲ್ಕ

Fact Check: ದೆಹಲಿ, ತೆಲಂಗಾಣ ಮತ್ತು ತಮಿಳುನಾಡಿನಲ್ಲಿ ಯಾವುದೇ ಪೂಜಾ ಸ್ಥಳಗಳಿಗೆ ವಿದ್ಯುತ್ ಶುಲ್ಕ ಹೆಚ್ಚಿಸಿಲ್ಲ

ವಿದ್ಯುತ್ ಶುಲ್ಕಕ್ಕೆ ಸಂಬಂಧಿಸಿದಂತೆ ದೆಹಲಿ ಸರ್ಕಾರವು ಹಿಂದೂ ಧಾರ್ಮಿಕ ಸ್ಥಳಗಳ ವಿರುದ್ಧ ಪಕ್ಷಪಾತ ಮಾಡುತ್ತಿದೆ ಎಂದು ಇತ್ತೀಚಿಗೆ ಸಾಮಾಜಿಕ ಮಾಧ್ಯಮಳಲ್ಲಿ ಹಲವರು ಪೋಸ್ಟ್‌ಗಳ ಮೂಲಕ ಆರೋಪಿಸಿದ್ದಾರೆ. ಸಾಮಾನ್ಯ ಜನರು, ಹಿಂದೂ ದೇವಾಲಯಗಳು ಮತ್ತು ಗೋಶಾಲೆಗಳಿಗೆ ವಿದ್ಯುತ್ ದರವು ಪ್ರತಿ ಯೂನಿಟ್‌ಗೆ 7.85 ರೂ.ಗಳಾಗಿದ್ದರೆ, ಚರ್ಚ್‌ಗಳು ಮತ್ತು ಮಸೀದಿಗಳಿಗೆ ಪ್ರತಿ ಯೂನಿಟ್‌ಗೆ ಕೇವಲ 1.85 ರೂ. ಎಂದು ಪ್ರತಿಪಾದಿಸಲಾಗುತ್ತಿದೆ. ಫ್ಯಾಕ್ಟ್‌ ಚೆಕ್: ದೆಹಲಿ ವಿದ್ಯುತ್ ಇಲಾಖೆ ಎಲ್ಲಾ ಪೂಜಾ ಸ್ಥಳಗಳಿಗೆ ಸಮಾನವಾಗಿ ಶುಲ್ಕ ವಿಧಿಸುತ್ತದೆ. ರಾಜ್ಯದಲ್ಲಿ ವಿದ್ಯುತ್ ವಿತರಣೆಯನ್ನು…

Read More