Fact Check | ತಿರುಮಲ ತಿರುಪತಿ ದೇವಸ್ಥಾನಕ್ಕೆ ಅಮುಲ್‌ ಸಂಸ್ಥೆ ತುಪ್ಪ ಪೂರೈಸುತ್ತಿತ್ತು ಎಂಬುದು ಸುಳ್ಳು

ಆಂಧ್ರದ ತಿರುಮಲ ತಿರುಪತಿ ದೇವಸ್ಥಾನದಲ್ಲಿ(ಟಿಟಿಡಿ ) ನೀಡುವ ಲಡ್ಡು ಪ್ರಸಾದ ತಯಾರಿಸಲು ಬಳಸುವ ತುಪ್ಪದಲ್ಲಿ ಮೀನು, ದನ ಮತ್ತು ಹಂದಿ ಕೊಬ್ಬನ್ನು ಬಳಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ನಡುವೆ, “ತಿರುಪತಿ ದೇವಸ್ಥಾನಕ್ಕೆ ಮೊದಲು ನಂದಿನಿ ಸಂಸ್ಥೆಯು ತುಪ್ಪ ಪೂರೈಸುತ್ತಿತ್ತು ಆದರೆ ಅದನ್ನು ತೆರವುಗೊಳಿಸಿ ಅಮುಲ್ (Amul) ಸಂಸ್ಥೆಯಯೊಂದಿಗೆ ತುಪ್ಪ ಪೂರೈಸಲ ಒಪ್ಪಂದ ಮಾಡಿಕೊಳ್ಳಲಾಯ್ತು. ದಕ್ಷಿಣ ಭಾರತದ ಪ್ರಮುಖ ಬ್ರ್ಯಾಂಡ್‌ ಆದ ನಂದಿನಿಯ ಪ್ರಚಾರ ಕುಗ್ಗಿಸಲು ದೇವಸ್ಥಾನದಲ್ಲೂ ಭ್ರಷ್ಟಾಚಾರ ನಡೆಸಿ ಅಮುಲ್‌ ಜೊತೆಗೆ ಒಪ್ಪಂದ ಮಾಡಲಾಯ್ತು. ಯಾಕೆಂದರೆ…

Read More