Fact Check: ಪ್ರಾಣ ಪ್ರತಿಷ್ಟೆಯ ದಿನ ಹನುಮಾನ್ ವೇಷ ಹಾಕಿದ್ದಕ್ಕೆ ಬಾಲಕ ಮೇಲೆ ಅತ್ಯಾಚಾರ ಎಂಬುದು ಸುಳ್ಳು

ಭಾರತದಲ್ಲಿ ಮುಸ್ಲಿಂ ಸಮುದಾಯದ ಮೇಲೆ ನಿರಂತರವಾಗಿ ಆರೋಪ ಹೊರಿಸುವುದು ಸರ್ವೇ ಸಾಮಾನ್ಯವಾಗುತ್ತಿದೆ. ಯಾವುದೇ ಅಪರಾಧ ನಡೆದರೂ ಅದನ್ನು ಮುಸ್ಲೀಮರ ತಲೆಗೆ ಕಟ್ಟುವುದರ ಜೊತೆಗೆ, ಬೇಕೆಂದೇ ಅಪರಾಧಗಳನ್ನು ಎಸಗಿ ಅದನ್ನು ಮುಸ್ಲೀಮರ ಮೇಲೆ ಆರೋಪಿಸುವುದು ನಡೆಯುತ್ತಿದೆ. ಈಗ, “ಗುಜರಾತ್‌ನಲ್ಲಿ ರಾಮಮಂದಿರದ ಪ್ರಾಣಪ್ರತಿಷ್ಠೆಯ ದಿನದಂದು ಹನುಮಾನ್ ವೇಷಭೂಷಣ ತೊಟ್ಟಿದ್ದಕ್ಕೆ ಹಿಂದೂ ಹುಡುಗನೊಬ್ಬನನ್ನು ಮುಸ್ಲಿಂ ಯುವಕರ ಗುಂಪೊಂದು ಅಪಹರಿಸಿ ಒಂದು ವಾರದವರೆಗೆ ಸಾಮೂಹಿಕ ಅತ್ಯಾಚಾರವೆಸಗಿದೆ.” ಎಂಬ ಸಂದೇಶದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋವನ್ನು ಬಜರಂಗದಳ ಗುಜರಾತ್ ಹಂಚಿಕೊಂಡಿಂದೆ….

Read More