ಈಶ್ವರಪ್ಪ

Fact Check: ಕಾಂಗ್ರೆಸಿಗೆ ಲಾಭ ಆಗುವುದು ಬೇಡ, ನನ್ನ ಪರವಾಗಿ ಬಿಜೆಪಿಗೆ ಮತ ನೀಡಿ ಎಂದು ಈಶ್ವರಪ್ಪ ಹೇಳಿಲ್ಲ

ಇತ್ತೀಚೆಗೆ ರಾಜಕೀಯ ನಾಯಕರ ನಕಲಿ ಹೇಳಿಕೆಯ ಪತ್ರಿಕಾ ವರದಿಗಳು ಸಾಕಷ್ಟು  ಸುದ್ದಿ ಮಾಡುತ್ತಿವೆ. ಲೋಕಸಭಾ ಚುನಾವಣಾ ಮೊದಲನೇ ಹಂತದ ಚುನಾವಣಾ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು “ನಮಗೆ ಹಿಂದುಗಳ ಮತ ಬೇಡ” ಎಂದಿದ್ದಾರೆ ಎಂದು ನಕಲಿ ವರದಿ ಹರಿಬಿಡಲಾಗಿತ್ತು. ನಂತರ, ಚಾಮರಾನಗರ ಬಿಜೆಪಿ ಅಭ್ಯರ್ಥಿ ಎಸ್‌ ಬಾಲರಾಜ್ ಅವರು ” ದೇಶಭಕ್ತ ಆರ್‌ಎಸ್‌ಎಸ್‌ಯಿಂದ ಮಾತ್ರ ಸಂವಿಧಾನ ಬದಲಿಸಲು ಸಾಧ್ಯ” ಎಂದು ಹೇಳಿದ್ದಾರೆ ಎಂದು ನಕಲಿ ವರದಿಯನ್ನು ಸಾಮಾಜಿಕ ಜಾಲತಾಣಗಳಿಗೆ ಹರಿಬಿಡಲಾಗಿತ್ತು. ಈಗ ಎರಡನೇ ಹಂತದ ಚುನಾವಣೆಗೆ ಇನ್ನು ಒಂದು…

Read More