ಸಂವಿಧಾನ

Fact Check: ಸಂವಿಧಾನದ ಬದಲಾವಣೆಯನ್ನು ಮೌನವಾಗೇ ಮಾಡೋಣ ಎಂದು ಮೋಹನ್ ಭಾಗವತ್ ಹೇಳಿಲ್ಲ

ಲೋಕಸಭಾ ಚುನಾವಣೆ ಹತ್ತಿರಾಗುತ್ತಿದ್ದಂತೆ ಹಲವು ನಕಲಿ ಸುದ್ದಿಗಳನ್ನು ರಾಜಕೀಯ ಪಕ್ಷಗಳು ಹರಿಬಿಟ್ಟಿದ್ದಾರೆ. ಪ್ರಸ್ತುತ ಎರಡನೇ ಹಂತದ ಮತದಾನಕ್ಕೆ ಇನ್ನು ಒಂದು ದಿನ ಬಾಕಿ ಉಳಿದಿರುವಾಗ ಸಂವಿಧಾನ ಬದಲಾವಣೆ ಕುರಿತಂತೆ ಹಲವು ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇತ್ತೀಚೆಗೆ ಚಾಮರಾಜನಗರ ಬಿಜೆಪಿ ಅಭ್ಯರ್ಥಿ ಮತ್ತು ಮಾಜಿ ಶಾಸಕ ಎಸ್‌ ಬಾಲರಾಜ್ “ಸಂವಿಧಾನ ಬದಲು ಮಾಡಲು ಆರ್‌ಎಸ್‌ಎಸ್‌ಗೆ ಮಾತ್ರ ಸಾಧ್ಯ” ಎಂದು ಹೇಳಿದ್ದಾರೆ ಎಂಬ ನಕಲಿ ಸುದ್ದಿಯೊಂದನ್ನು ಹರಿಬಿಡಲಾಗಿತ್ತು. ಈಗ, “ಸಂವಿಧಾನದ ಬದಲಾವಣೆಯನ್ನು ಮೌನವಾಗೇ ಮಾಡೋಣ ಆ ಬಗ್ಗೆ…

Read More

Fact Check: ಕಮಲ್‌ ನಾಥ್ ಅವರ ಡೀಪ್‌ಫೆಕ್ ವಿಡಿಯೋವನ್ನು ಸುಳ್ಳು ಹರಡಲು ಬಳಸಲಾಗುತ್ತಿದೆ

ಲೋಕಸಭಾ ಚುನಾವಣೆಗಳು ಜರುಗುತ್ತಿರುವ ಈ ಸಂದರ್ಭದಲ್ಲಿ “ಕಾಂಗ್ರೆಸ್‌ ಮುಸ್ಲಿಂ ಓಲೈಕೆ ನಡೆಸುತ್ತಿದ್ದು ಹಿಂದುಗಳನ್ನು ಅವಮಾನಿಸುತ್ತಿದೆ” ಎಂದು ಹಿಂದುತ್ವ ಮತ್ತು ಹಿಂದು ಧರ್ಮದ ಹೆಸರಿನಲ್ಲಿ ಮುಸ್ಲಿಂ ಸಮುದಾಯವನ್ನು ಎದುರಾಳಿಯನ್ನಾಗಿಸಿ ಬಿಜೆಪಿ ಪಕ್ಷವು ಮತ ಪಡೆಯಲು ಭಾರತದಾದ್ಯಂತ ಪ್ರಯತ್ನಸುತ್ತಿದೆ. ಇದರ ಭಾಗವಾಗಿ ಪ್ರತೀದಿನವೂ ಮುಸ್ಲಿಂ ಸಮುದಾಯಕ್ಕೆ ಸಂಬಂಧಿಸಿದ ಸುಳ್ಳು ಹೇಳಿಕೆಗಳನ್ನು, ಆರೋಪಗಳನ್ನು ಹಂಚಿಕೊಂಡು ಧರ್ಮಾಧಾರಿತ ರಾಜಕಾರಣವನ್ನು ಬಳಸಿಕೊಂಡು ಸಾಕಷ್ಟು ದ್ವೇಷ ಹರಡುವುದರಲ್ಲಿ ನಿರತವಾಗಿದೆ. ಈಗ, “ನಿನ್ನೊಂದಿಗೆ ಮಾತನಾಡಬೇಕು ಎಂದು ಬಹಳ ದಿನಗಳಿಂದ ಯೋಚಿಸುತ್ತಿದ್ದೆ. ಆದರೆ ಈ ವಿಷಯ ಕೋಣೆದಾಟಿ ಹೋಗಬಾರದು…

Read More
ಸಂವಿಧಾನ

Fact Check: RSSನಿಂದ ಮಾತ್ರವೇ ಸಂವಿಧಾನ ಬದಲಾವಣೆ ಸಾಧ್ಯ ಎಂದು ಎಸ್. ಬಾಲರಾಜ್ ಹೇಳಿಲ್ಲ

ಇತ್ತೀಚೆಗೆ ನಕಲಿ ಪತ್ರಿಕಾ ವರದಿಗಳನ್ನು ಸೃಷ್ಟಿಸಿ ರಾಜಕೀಯ ನಾಯಕರ ಮೇಲೆ ಕೆಟ್ಟ ಹೆಸರು ತರುವಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಕೆಲವು ದಿನಗಳ ಹಿಂದೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು “ನಮಗೆ ಹಿಂದುಗಳ ಅಗತ್ಯವಿಲ್ಲ” ಎಂದಿದ್ದಾರೆ ಎಂಬ ಸುದ್ದಿಯೊಂದನ್ನು ಹಂಚಿಕೊಳ್ಳಲಾಗುತ್ತಿತ್ತು. ನಂತರ ಇದು ನಕಲಿ ಎಂದು ತಿಳಿದ ಮೇಲೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗ, “ದೇಶಪ್ರೇಮಿ ಆರ್ ಎಸ್ ಎಸ್ ನಿಂದ ಮಾತ್ರವೇ ಸಂವಿಧಾನ ಬದಲಾವಣೆ ಸಾಧ್ಯ : ಎಸ್ ಬಾಲರಾಜ್ ಅಭಿಮತ” ಎಂಬ ಹೊಸದಿಗಂತ ಪತ್ರಿಕೆಯ ವರದಿಯೊಂದನ್ನು ಈಗ ಹಂಚಿಕೊಳ್ಳಲಾಗುತ್ತಿದೆ….

Read More
Rahul Gandhi

Fact Check: ರಾಹುಲ್ ಗಾಂಧಿ ವಿರುದ್ಧ ನವಜೋತ್ ಸಿಂಗ್ ಸಿಧು ಹೇಳಿಕೆ ನೀಡಿದ್ದು ಹಳೆಯ ವಿಡಿಯೋ

ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಈಗ ಕಾಂಗ್ರೆಸ್ ಪಕ್ಷದಲ್ಲಿ ಬಹುತೇಕ ನಾಯಕರು ಬಂಡಾಯವೆದ್ದು ಹಳೆಯ ಪಕ್ಷವಾದ ಕಾಂಗ್ರೆಸ್ ಅನ್ನು ತೊರೆಯುತ್ತಿದ್ದಾರೆ, ಮತ್ತು ಕಾಂಗ್ರೆಸ್‌ನ ನಾಯಕರಾದ ನವಜೋತ್ ಸಿಂಗ್ ಸಿಧು ಈಗ ಕಾಂಗ್ರೆಸ್ ಪಕ್ಷವನ್ನು ತೆರೆಯಲು ಮುಂದಾಗಿದ್ದಾರೆ ಎಂಬ ಬರಹವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಇದರ ಜೊತೆಗೆ ಇತ್ತೀಚಿಗೆ “ಹೇ ರಾಹುಲ್ ಬಾಬಾ ರಾಷ್ಟ್ರೀಯತೆ ಮತ್ತು ದೇಶದ್ರೋಹದ ನಡುವಿನ ವ್ಯತ್ಯಾಸವನ್ನು ಶಾಲೆಗೆ ಹೋಗಿ ಕಲಿತುಕೊಂಡು ಬನ್ನಿ” ಎಂದು ನವಜೋತ್ ಸಿಂಗ್ ಸಿದ್ದು ರಾಹುಲ್ ಗಾಂಧಿ ಅವರ ವಿರುದ್ಧ ಹೇಳಿಕೆ…

Read More
ಚುನಾವಣಾ

Fact Check: ಅಂಬೇಡ್ಕರ್‌ರವರು ತಮ್ಮ ಚುನಾವಣಾ ಏಜೆಂಟ್ ಆಗಿ RSS ಕಾರ್ಯಕರ್ತನನ್ನು ನೇಮಿಸಿದ್ದರು ಎಂಬುದು ಸುಳ್ಳು

ವಿಶ್ವದ ಮಹಾಜ್ಞಾನಿಗಳಲ್ಲಿ ಒಬ್ಬರೆನಿಸಿರುವ ಡಾ. ಬಾಬಾಸಾಹೇಬ್ ಅಂಬೇಡ್ಕರ್ ರವರನ್ನು ಮತ್ತು ಅವರು ಪ್ರತಿನಿಧಿಸಿದ ಸಮುದಾಯವನ್ನು ತಮ್ಮ ಪರವಾಗಿ ಓಲೈಸಿಕೊಳ್ಳಲು ಭಾರತದ ಹಲವು ರಾಷ್ಟ್ರೀಯ ಪಕ್ಷಗಳು, ಸಿದ್ದಾಂತಿಗಳು ಪ್ರತಿನಿತ್ಯ ಪ್ರಯತ್ನಿಸುತ್ತಿದ್ದಾರೆ. ಅಂದು ಅಂಬೇಡ್ಕರ್‌ರವರನ್ನು ತೀವ್ರವಾಗಿ ಟೀಕಿಸಿ, ಅಪಪ್ರಚಾರ ಮಾಡಿದವರೇ ಇಂದು ಅಂಬೇಡ್ಕರ್‌ ಅವರನ್ನು ರಾಜಕೀಯ ಮತ್ತು ತಮ್ಮ ವೈಯಕ್ತಿಕ ಹಿತಾಸಕ್ತಿಗಳಿಗಾಗಿ ಬಳಸಿಕೊಳ್ಳುತ್ತಿದ್ದಾರೆ. ಈಗ, 1952ರ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಅಂಬೇಡ್ಕರರ ವಿರುದ್ಧ ನೆಹರೂರವರು ತಮ್ಮ ಸ್ವತಃ ಸಹಾಯಕನನ್ನೇ ಕಣಕ್ಕಿಳಿಸಿ ಅಂಬೇಡ್ಕರರನ್ನು ಸೋಲಿಸಿದ್ದರು. ಹಾಗೂ 1954ರ ಉಪಚುನಾವಣೆಯಲ್ಲಿ ಅಂಬೇಡ್ಕರ್ ಅವರು…

Read More

ನೆಹರು RSS ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂಬುದು ಸುಳ್ಳು

“ಈ ಫೊಟೋವನ್ನು ಬಹಳ ಕಷ್ಟಪಟ್ಟು ಸಂಗ್ರಹಿಸಲಾಗಿದೆ. ಇಲ್ಲಿ ನೆಹರು ಆರೆಸ್ಸೆಸ್ ಶಾಖೆಯಲ್ಲಿ ನಿಂತಿದ್ದಾರೆ. ಈಗ ಏನು ಹೇಳುತ್ತೀರಾ ?  ನೆಹರೂ ಕೂಡ ಈಗ ಕೇಸರಿ ಭಯೋತ್ಪಾದಕರೇ ? ಅಥವಾ ಸೆಕ್ಯೂಲರ್?  ಎಂದು ದಯವಿಟ್ಟು ನಮಗೆ ತಿಳಿಸಿ”  ಎಂಬ ಸಂದೇಶದೊಂದಿಗೆ ನೆಹರೂ ಅವರ ಎರಡು ಭಾವಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆ ಚಿತ್ರಗಳಲ್ಲಿ ಪಂಡಿತ್ ಜವಾಹರಲಾಲ್ ನೆಹರೂ ಅವರು ಕಪ್ಪು/ಕಂದು ಚಡ್ಡಿ, ಖಾಕಿ ಅಂಗಿ ಮತ್ತು ಬಿಳಿ ಬಣ್ಣದ ಟೋಪಿ ಧರಿಸಿ  RSSನ ಪ್ರೋಟೋಕಾಲ್‌ಗೆ ಹೋಲುವ ಕೋಲು ಹಿಡಿದಿರುವುದನ್ನು…

Read More