ಸೌದಿ

ಸೌದಿ ರಾಜ ಅಯೋಧ್ಯೆಯ ರಾಮ ಮಂದಿರಕ್ಕೆ 50 ಕೆ.ಜಿ ಚಿನ್ನವನ್ನು ದೇಣಿಗೆ ನೀಡಿದ್ದಾರೆ ಎಂಬುದು ಸುಳ್ಳು

ಅಯೋಧ್ಯೆಯ ರಾಮ ಮಂದಿರದ ಪ್ರಾಣಪ್ರತಿಷ್ಟಾಪನೆಯ ನಂತರವು ದೇಣಿಗೆಗೆ ಸಂಬಂಧಿಸಿದಂತೆ ಹಲವಾರು ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇತ್ತೀಚೆಗೆ, ಸೌದಿಯ ರಾಜ ಅಯೋಧ್ಯೆಯ ರಾಮ ಮಂದಿರಕ್ಕೆ 50 ಕೆ.ಜಿ ಚಿನ್ನವನ್ನು ದೇಣಿಗೆ ನೀಡಿದ್ದಾರೆ, ಇದು ಬರೋಬರಿ 34 ಕೋಟಿ ಮೊತ್ತವಾಗುತ್ತದೆ ಎಂದು ಪ್ರತಿಪಾದಿಸಿ “ಕನ್ನಡ ಯೂ ಟೂಬ್” ಎಂಬ ಯೂಟೂಬ್ ಚಾನೆಲ್ ವಿಡಿಯೋ ಒಂದನ್ನು ಹಂಚಿಕೊಂಡಿದೆ. ಇದೇ ರೀತಿ ಇನ್ನೊಂದು ಸುದ್ದಿ ಹರಿದಾಡುತ್ತಿದ್ದು “ಅಮೆರಿಕದ ಆರ್ಯವೈಶ್ಯ ವಾಸವಿ ಅಸೋಸಿಯೇಷನ್ ಅಯೋಧ್ಯೆ ರಾಮ ಮಂದಿರದಲ್ಲಿ ಭಗವಾನ್ ರಾಮನಿಗೆ ದಾನ…

Read More

Fact Check: ಅಯೋಧ್ಯೆಯ ರಾಮ ಮಂದಿರವೆಂದು ಜಾರ್ಖಂಡ್‌ನ ಜೈನ ಮಂದಿರದ ವಿಡಿಯೋ ಹಂಚಿಕೆ

ಅಯೋಧ್ಯೆಯ ಬಾಲ ರಾಮನ ಪ್ರಾಣ ಪ್ರತಿಷ್ಟಾಪನೆ ಕಾರ್ಯಕ್ರಮ ಜರುಗಿದರೂ ಇನ್ನೂ ರಾಮ ಮಂದಿರದ ಕಟ್ಟುವ ಕಾರ್ಯ ಮುಂದುವರೆಯುತ್ತಲೇ ಇದೆ. ಹೀಗಾಗಲೇ ರಾಮ ಮಂದಿರದ ದೇವಾಲಯಕ್ಕೆ ಸಂಬಂದಿಸಿದಂತೆ ಹಲವಾರು ವಿಡೀಯೋಗಳು, ಪೋಟೋಗಳು ಸಾಮಾಜಿಕ  ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅವುಗಳಲ್ಲಿ ಕೆಲವು ಇತರ ದೇವಾಲಯದ ವಿಡಿಯೋಗಳು ಸೇರಿವೆ. ಇದಕ್ಕೆ ನಿದರ್ಶನವೆಂಬಂತೆ. ಈಗ “ಹೊಸದಾಗಿ ನಿರ್ಮಿಸಲಾದ ಅಯೋಧ್ಯೆಯ ರಾಮ ಮಂದಿರದ ದೃಶ್ಯಗಳು” ಎಂಬ ವಿಡಿಯೋ ಒಂದು ಇನ್ಟಾಗ್ರಾಮ್ ನಲ್ಲಿ ಹರಿದಾಡುತ್ತಿದೆ. ಇದನ್ನು ಏಳುವರೆ ಸಾವಿರದಷ್ಟು ಜನ ವೀಕ್ಷಿಸಿದ್ದಾರೆ. ಫ್ಯಾಕ್ಟ್‌ಚೆಕ್: ವೈರಲ್ ವೀಡಿಯೊವನ್ನು ರೋಹನ್…

Read More

ಅಯೋಧ್ಯೆಯ ಪ್ರಾಣ ಪ್ರತಿಷ್ಟೆ ಸಂದರ್ಭದ ಚಿತ್ರಗಳು ಎಂದು ಬೇರೆ ಸ್ಥಳಗಳ ಪೋಟೋ ಹಂಚಿಕೆ

ಕೆಲವು ದಿನಗಳ ಹಿಂದೆಯಷ್ಟೇ ಅಯೋಧ್ಯೆಯ ರಾಮಲಲ್ಲಾ ಪ್ರಾಣಪ್ರತಿಷ್ಟೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿದೆ. ಈ ಕಾರ್ಯಕ್ರಮಕ್ಕೆ ಮೊದಲು ಸಹ ಅನೇಕ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಮತ್ತು ಕಾರ್ಯಕ್ರಮದ ನಂತರ ಸಹ ಈಗ ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳಲಾಗುತ್ತಿದೆ. ಇತ್ತೀಚೆಗೆ ಶ್ರೀ ರಾಮನ ಭಕ್ತನೊಬ್ಬ ತನ್ನ ಕೈಗಳ(ತಲೆಕೆಳಗಾಗಿ) ಮೂಲಕ ನಡೆದುಕೊಂಡು ಅಯೋಧ್ಯೆಯನ್ನು ತಲುಪಿದ್ದಾನೆ ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನು TV9 ಭಾರತ್‌ವರ್ಷ್‌ ಮತ್ತು ಇಂಡಿಯನ್ ಟಿವಿ ಎಂಬ ಸುದ್ದಿ ಮಾಧ್ಯಮಗಳು ಈ ವಿಡಿಯೋವನ್ನು ಹಂಚಿಕೊಂಡಿವೆ….

Read More

ಅಯೋಧ್ಯೆಗೆ ತೆರಳುತ್ತಿದ್ದ ಪಟಾಕಿ ಲಾರಿ ಭಸ್ಮ ಎಂದು ಉನ್ನಾವೋ ಘಟನೆ ಹಂಚಿಕೆ

ಜನವರಿ 22 ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ರಾಮಮಂದಿರದ ಉದ್ಘಾಟನಾ ಸಮಾರಂಭಕ್ಕೆ ತಮಿಳುನಾಡಿನಿಂದ ಪಟಾಕಿ ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದು ಸುಟ್ಟು ಹೋಗಿದೆ ಎಂದು ಎನ್‌ಡಿಟಿವಿ ಸೇರಿದಂತೆ ಹಲವಾರು ಮಾಧ್ಯಮಗಳು ವರದಿ ಮಾಡಿವೆ. ಅದು ನಿಜವೇ ಎಂದು ಪರಿಶೀಲಿಸೋಣ. ಫ್ಯಾಕ್ಟ್ ಚೆಕ್ ಈ ಕುರಿತು ಗೂಗಲ್ ಕೀ ವರ್ಡ್ ಮೂಲಕ ಹುಡುಕಿದಾಗ, ಉನ್ನಾವೋ ಜಿಲ್ಲೆಯಲ್ಲಿ ಪಟಾಕಿ ಲಾರಿ ಬೆಂಕಿಗೆ ಆಹುತಿಯಾಗಿರುವ ಕುರಿತು ಅಲ್ಲಿನ ಪೊಲೀಸ್ ಇಲಾಖೆ ಹೊರಡಿಸಿದ ಪ್ರಕಟಣೆ ಕಂಡುಬಂದಿದೆ. “ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಬೆಂಕಿಯನ್ನು…

Read More

Fact Check: ರಾಮ ಮಂದಿರವನ್ನು ಬಾಬ್ರಿ ಮಸೀದಿಯಿದ್ದ ಜಾಗದಲ್ಲಿ ನಿರ್ಮಿಸಲಾಗುತ್ತಿಲ್ಲ ಎಂಬುದು ಸುಳ್ಳು

ಅಯೋಧ್ಯೆಯ ರಾಮ ಮಂದಿರದ ಉದ್ಘಾಟನೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ ಈ ಸಂದರ್ಭದಲ್ಲಿ, ಅನೇಕ ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದು ರಾಮ ಮಂದಿರದ ಉದ್ಘಾಟನೆಗೆ ಜಟಾಯು ಪಕ್ಷಿಗಳು ಬಂದಿವೆ, ಕರಡಿಗಳು ತಮ್ಮ ಪರಿವಾರ ಸಮೇತ ಬಂದಿವೆ ಎಂಬ ಹಳೆಯ ವಿಡಿಯೋಗಳನ್ನು ಇದು ರಾಮನ ಪವಾಡ ಎಂದು ನಂಬಿ ಅನೇಕ ಜನರು ಹಂಚಿಕೊಳ್ಳುತ್ತಿದ್ದಾರೆ. ಈಗ “ನಿರ್ಮಾಣದ ಹಂತದಿರುವ ಅಯೋಧ್ಯೆಯ ರಾಮ ಮಂದಿರವನ್ನು ಬಾಬ್ರಿ ಮಸೀದಿಯಿದ್ದ ಜಾಗದಲ್ಲಿ ನಿರ್ಮಿಸಲಾಗುತ್ತಿಲ್ಲ ಬದಲಿಗೆ 4 ಕಿಲೋ ಮೀಟರ್ ದೂರಲ್ಲಿ ನಿರ್ಮಿಸಲಾಗುತ್ತಿದೆ.” ಎಂಬ ಸುದ್ದಿಯೊಂದು…

Read More

ರಾಮನ ಕೆತ್ತನೆ ಎಂದು ಇರಾಕ್‌ ರಾಜ ತಾರ್ದುನ್ನಿ ಫೋಟೊ ಹಂಚಿಕೊಂಡ ಪೋಸ್ಟ್ ಕಾರ್ಡ್ ಕನ್ನಡ

ಇರಾಕ್‌ನ ಸಿಲೆಮೇನಿಯಾದಲ್ಲಿರುವ ಸುಮಾರು 6000 ವರ್ಷಗಳಷ್ಟು ಹಳೆಯದಾದ ಪ್ರಭು ಶ್ರೀರಾಮ ಮತ್ತು ಹನುಮಂತನ ಕೆತ್ತನೆ ಎಂದು ಫೋಟೊವೊಂದನ್ನು ಪೋಸ್ಟ್ ಕಾರ್ಡ್ ಕನ್ನಡ ಹಂಚಿಕೊಂಡಿದೆ. ಅದು ನಿಜವೇ ಎಂದು ಪರಿಶೀಲಿಸೋಣ. ಫ್ಯಾಕ್ಟ್ ಚೆಕ್ ಪೋಸ್ಟ್ ಕಾರ್ಡ್ ಕನ್ನಡ ಹಂಚಿಕೊಂಡ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಿದಾಗ 2015ರಲ್ಲಿ ಇರಾಕಿನ ಇತಿಹಾಸಕಾರರಾದ ಒಸಾಮಾ ಎಸ್.ಎಂ. ಅಮೀನ್ ಅವರು etc.worldhistory.org ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ ಲೇಖನ ದೊರಕಿತು.  ಆ ಲೇಖನದಲ್ಲಿ ವೈರಲ್ ಚಿತ್ರದ ಕೆತ್ತನೆಯನ್ನು “ರಿಲೀಫ್ ತಾರ್ದುನ್ನಿ” ಅಥವಾ “ಬೆಲುಲಾ…

Read More