Fact Check : “ಜಾತ್ಯತೀತತೆಯು ಭಾರತದ ಹಿರಿಮೆಯನ್ನು ನಾಶಪಡಿಸುತ್ತಿದೆ” ಎಂದು ದಲೈಲಾಮಾರವರು ಹೇಳಿಲ್ಲ.!
“ಭಾರತವು ಒಂದು ಅದ್ಭುತ ಹಿಂದೂ ರಾಷ್ಟ್ರ ಆದರೆ ಜಾತ್ಯತೀತರು ಈ ದೇಶವನ್ನು ಹಾಳು ಮಾಡುತ್ತಿದ್ದಾರೆ ಈ ಭಾರತವನ್ನು ಕಾಪಾಡುವ ಸಾಮರ್ಥ್ಯ ಹಿಂದುತ್ವಕ್ಕೆ ಮಾತ್ರ ಇದೆ” ಎಂದು ದಲೈ ಲಾಮಾ ರವರು ಹೇಳಿಕೆಯನ್ನು ನೀಡಿದ್ದಾರೆ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹಲವು ವರ್ಷಗಳಿಂದ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಕುರಿತು ಫ್ಯಾಕ್ಟ್ಚೆಕ್ ನಡೆಸಿದಾಗ ಈ ರೀತಿಯಾಗಿ ದಲೈ ಲಾಮ ಅವರೇ ಹೇಳಿರುವಂತಹ ಅಧಿಕೃತ ಹೇಳಿಕೆಗಳು ಎಲ್ಲಿಯೂ ಕಂಡು ಬಂದಿಲ್ಲ. ಒಂದು ವೇಳೆ ಲಾಮ ಅವರು ಈ ರೀತಿಯ ಹೇಳಿಕೆಯನ್ನು ನೀಡಿದ್ದೇ…