ಹಮಾಸ್ ನವರು ಕೊಂದು, ಅರೆಬೆತ್ತಲೆ ಸ್ಥಿತಿಯಲ್ಲಿ ವಾಹನದಲ್ಲಿ ಒಯ್ದ ಮಹಿಳೆಯ ಚಿತ್ರ ಇದಲ್ಲ
“ಇಸ್ರೇಲ್ ನಮ್ಮ ದೇಶ ಆಗಿಲ್ಲದಿರಬಹುದು! ಆದರೆ ಇಸ್ರೇಲ್ ಭಾರತದ ಬಗ್ಗೆ ಮತ್ತು ಭಾರತೀಯರ ಬಗ್ಗೆ ಸದಾ ಒಳಿತನ್ನೇ ಬಯಸುವ ಮಿತ್ರ ರಾಷ್ಟ್ರ. ಹಾಗಾಗಿ, ಇಸ್ರೇಲ್ ಬಗ್ಗೆ ಸಮಸ್ತ ಭಾರತೀಯರಿಗೂ ಗೌರವ ಭಾವ.. ಇಸ್ರೇಲ್’ನ ಈ ಧೀರ ಸೈನಿಕೆಯನ್ನು ಸೆರೆ ಹಿಡಿದು, ಮನಸೋ ಇಚ್ಛೆ ಥಳಿಸಿದ ನಂತರ, ವಿವಸ್ತ್ರ ಮಾಡಿ ಅತ್ಯಾಚಾರ ಮಾಡಿ ಕೊಂದು ನಗರದೆಲ್ಲೆಡೆ ನಗ್ನ ಸ್ಥಿತಿಯಲ್ಲಿ ಮೆರವಣಿಗೆ ಮಾಡಲಾಗಿದೆಯಂತೆ. ಧೀರ ಸಹೋದರಿಗೆ ಭಾರತೀಯರ ಪರವಾಗಿ ಗೌರವ ನಮನಗಳು” ಎಂದು ನಿಲುಮೆ ಫೇಸ್ಬುಕ್ ಗ್ರೂಪ್ನಲ್ಲಿ ದೀಕ್ಷಿತ್ ರವಿ…