Pramod Belagod

ಪಾಕಿಸ್ತಾನ

Fact Check: ಭೋಪಾಲ್‌ನ ಹಳೆಯ ವೀಡಿಯೊವನ್ನು ಪಾಕಿಸ್ತಾನದಲ್ಲಿ ಕ್ರಿಶ್ಚಿಯನ್ ಯುವಕರನ್ನು ಥಳಿಸಲಾಗುತ್ತಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಪಾಕಿಸ್ತಾನದಲ್ಲಿ ಕ್ರಿಶ್ಚಿಯನ್ ಯುವಕರನ್ನು ಮುಸ್ಲಿಮರು ಕ್ರೂರವಾಗಿ ಥಳಿಸಿದ್ದಾರೆ ಎಂದು ಹೇಳಲಾದ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನು ಅನೇಕರು ತಮ್ಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಟ್ವೀಟ್ ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ನೋಡಬಹುದು. ಫ್ಯಾಕ್ಟ್‌ ಚೆಕ್: ಕನ್ನಡ ಫ್ಯಾಕ್ಟ್‌ ಚೆಕ್ ತಂಡ ಹಲವಾರು ಬಳಕೆದಾರರು ಈ ವೀಡಿಯೊ ಹಳೆಯದು ಮತ್ತು ಮಧ್ಯಪ್ರದೇಶದ ಭೋಪಾಲ್‌ನದು ಎಂದು ಗಮನಸೆಳೆದಿರುವುದನ್ನು ಗಮನಿಸಿದೆ. ಇದರ ಸೂಚನೆಯನ್ನು ತೆಗೆದುಕೊಂಡು, ನಾವು ಸಂಬಂಧಿತ ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ, ಅದು ಸುಮಾರು ಎರಡು ವರ್ಷಗಳ ಹಿಂದಿನ…

Read More
ರೆಡ್ ಬುಲ್

Fact Check: 2012ರ ರೆಡ್ ಬುಲ್ ಜಾಹಿರಾತನ್ನು ಆಸ್ಟ್ರೇಲಿಯಾದ ವಿಜ್ಞಾನಿ ಬಾಹ್ಯಾಕಾಶದಿಂದ ಜಿಗಿಯುತ್ತಿರುವ ವೀಡಿಯೋ ಎಂದು ವೈರಲ್

ಆಸ್ಟ್ರೇಲಿಯಾದ ಬಾಹ್ಯಾಕಾಶ ವಿಜ್ಞಾನಿಯೊಬ್ಬರು 1.28 ಲಕ್ಷ ಅಡಿ ಎತ್ತರದಿಂದ ಜಿಗಿದು 4.05 ನಿಮಿಷಗಳಲ್ಲಿ ಭೂಮಿಯನ್ನು ತಲುಪಿದ್ದಾರೆ ಎಂದು ಹೇಳುವ ವೀಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಅನೇಕ ಬಳಕೆದಾರರು ಇದನ್ನು ನಿಜವೆಂದು ನಂಬಿ ಹಂಚಿಕೊಳ್ಳುತ್ತಿದ್ದಾರೆ. ಫೇಸ್‌ಬುಕ್‌ ಬಳಕೆದಾರರೊಬ್ಬರು ವೈರಲ್ ಪೋಸ್ಟ್ (ಆರ್ಕೈವ್ ಲಿಂಕ್) ಅನ್ನು ಈ ಕೆಳಗಿನ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದಾರೆ: ఆస్ట్రేలియన్ శాస్త్రవేత్త అంతరిక్షం నుంచి 1,28,000 అడుగుల ఎత్తునుంచి దూకి భూమికి చేరుకున్నాడు… 1236 కి.మీ. ప్రయాణాన్ని 4 నిమిషాల 5 సెకన్లలో పూర్తి చేశాడు… అతను…

Read More
ದೀಪೇಂದರ್ ಹೂಡಾ

Fact Check: ದೀಪೇಂದರ್ ಹೂಡಾ ‘ತಡೆರಹಿತ ಹರಿಯಾಣ’ ಘೋಷಣೆಯನ್ನು ಶ್ಲಾಘಿಸಿದ್ದಾರೆ ಎಂದು ಎಡಿಟ್‌ ವೀಡಿಯೋ ಹಂಚಿಕೊಂಡ ಬಿಜೆಪಿ

ಭಾರತೀಯ ಜನತಾ ಪಕ್ಷದ (ಬಿಜೆಪಿ) ಹರಿಯಾಣ ಘಟಕವು ದೀಪೇಂದರ್ ಹೂಡಾ ಅವರ ವೀಡಿಯೊವನ್ನು ಪೋಸ್ಟ್ ಮಾಡಿದೆ ಮತ್ತು ಕಾಂಗ್ರೆಸ್ ನಾಯಕ ಬಿಜೆಪಿಯ ‘ತಡೆರಹಿತ ಹರಿಯಾಣ’ ಚುನಾವಣಾ ಘೋಷಣೆಯನ್ನು ಒಪ್ಪಿಕೊಂಡಿದ್ದಾರೆ ಎಂದು ಸುಳ್ಳು ಹೇಳಿಕೊಂಡಿದೆ. ಮೂಲ ಸಂದರ್ಶನದಲ್ಲಿ, ಹೂಡಾ ವಾಸ್ತವವಾಗಿ ಬಿಜೆಪಿ ರಾಜ್ಯ ಸರ್ಕಾರವನ್ನು ಟೀಕಿಸಿದ್ದರು ಎಂದು ನಾವು ಕಂಡುಕೊಂಡಿದ್ದೇವೆ, ಇದನ್ನು ವೈರಲ್ ವೀಡಿಯೊದಿಂದ ತೆಗೆದುಹಾಕಲಾಗಿದೆ. ಹರಿಯಾಣ ಮುಖ್ಯಮಂತ್ರಿ ನಯಾಬ್ ಸೈನಿ ಇತ್ತೀಚೆಗೆ ಆಗಸ್ಟ್ 26, 2024 ರಂದು ಭಿವಾನಿಯ ತೋಶಮ್‌ನಲ್ಲಿ ತಡೆರಹಿತ ಹರಿಯಾಣ ಜನ ಆಶೀರ್ವಾದ್ ರ್ಯಾಲಿಯನ್ನುದ್ದೇಶಿಸಿ…

Read More
ಮಂಕಿಪಾಕ್ಸ್

Fact Check: ಮಂಕಿಪಾಕ್ಸ್ ರೋಗಿಯ ಹಳೆಯ ಫೋಟೋವನ್ನು ಸಿಂಗಾಪುರದ ಇತ್ತೀಚಿನ ಪೋಟೋ ಎಂದು ಹಂಚಿಕೊಳ್ಳಲಾಗಿದೆ

ಸಾಮಾಜಿಕ ಜಾಲತಾಣದಲ್ಲಿ ಬೆನ್ನಿನ ಮೇಲೆ ಮಂಕಿಪಾಕ್ಸ್ ಗಾಯಗಳನ್ನು ಹೊಂದಿರುವ ವ್ಯಕ್ತಿಯನ್ನು ತೋರಿಸುವ ಚಿತ್ರವೊಂದು ವೈರಲ್ ಆಗಿದೆ (ಇಲ್ಲಿ, ಇಲ್ಲಿ ಮತ್ತು ಇಲ್ಲಿ). ಸಿಂಗಾಪುರದಲ್ಲಿ ಮಂಕಿಪಾಕ್ಸ್‌ನ 10 ಪ್ರಕರಣ ವರದಿಯಾಗಿದೆ ಮತ್ತು ಸಾಂಕ್ರಾಮಿಕವಾಗಿ ಹರಡುತ್ತಿದೆ ಎಂದು ಶೀರ್ಷಿಕೆ ನೀಡಲಾಗಿದೆ. ಮತ್ತು ಇದು ಹೆಚ್ಚು ಸಾಂಕ್ರಾಮಿಕವಾಗಿರುವುದರಿಂದ ಮಾಸ್ಕ್‌ಗಳನ್ನು ಧರಿಸಲು, ಕೈಗಳನ್ನು ಆಗಾಗ ತೊಳೆಯಲು ಮತ್ತು ಜನಸಂದಣಿಯನ್ನು ತಪ್ಪಿಸಲು ಜನರನ್ನು ಒತ್ತಾಯಿಸಲಾಗುತ್ತಿದೆ. ವೀಡಿಯೊದ ಆರ್ಕೈವ್ ಆವೃತ್ತಿಯನ್ನು ಇಲ್ಲಿ ಕಾಣಬಹುದು. ಫ್ಯಾಕ್ಟ್‌ ಚೆಕ್: ರಿವರ್ಸ್ ಇಮೇಜ್ ಹುಡುಕಾಟವು 11 ಅಕ್ಟೋಬರ್ 2022 ರಂದು ಮೆಕ್ಸಿಕನ್ ಸಾಂಕ್ರಾಮಿಕ ರೋಗ ತಜ್ಞ…

Read More
ಬಾಂಗ್ಲಾದೇಶ

Fact Check: ಬಾಂಗ್ಲಾದೇಶದ ಪ್ರವಾಹ ಎಂದು ಎಐ-ರಚಿಸಿದ ಚಿತ್ರಗಳ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ

ಬಾಂಗ್ಲಾದೇಶದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಾನ್ಸೂನ್ ಮಳೆ ಮತ್ತು ಉಕ್ಕಿ ಹರಿಯುವ ನದಿಗಳಿಂದ ಉಂಟಾದ ಇತ್ತೀಚಿನ ಪ್ರವಾಹದಿಂದ ಕನಿಷ್ಠ 20 ಜನರು ಸಾವನ್ನಪ್ಪಿದ್ದಾರೆ ಮತ್ತು 5.2 ದಶಲಕ್ಷಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ ಎಂದು ಹೇಳಲಾದ ಮೂರು ಚಿತ್ರಗಳು ವೈರಲ್ ಆಗಿವೆ. ಪೋಸ್ಟ್ ಗಳ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು. ಭಾರತ ತನ್ನ ಅಣೆಕಟ್ಟೆಗಳಿಂದ ನೀರು ಬಿಟ್ಟ ಕಾರಣದಿಂದ ಬಾಂಗ್ಲಾದೇಶದಲ್ಲಿ ಪ್ರವಾಹದ ಪರಿಸ್ಥಿತಿ ಸಂಭವಿಸಿದೆ. ಎಂದು ಭಾರತವನ್ನು ತೆಗಳಲು ಸಹ ಈ ಚಿತ್ರಗಳನ್ನು ಬಳಸಿಕೊಳ್ಳಲಾಗುತ್ತಿದೆ. ಈ ದುರಂತ ಮತ್ತು ವೈರಲ್ ಚಿತ್ರಗಳು ಬಾಂಗ್ಲಾದೇಶದಲ್ಲಿ…

Read More

Fact Check: 2016 ರಲ್ಲಿ ರಾಹುಲ್ ಗಾಂಧಿ ಉತ್ತರ ಪ್ರದೇಶದ ದರ್ಗಾಕ್ಕೆ ಭೇಟಿ ನೀಡಿದ ಹಳೆಯ ವಿಡಿಯೋ ಮತ್ತೆ ವೈರಲ್

ರಾಹುಲ್ ಗಾಂಧಿ ಸೂಫಿ ದರ್ಗಾಕ್ಕೆ ಭೇಟಿ ನೀಡುವಾಗ ತಲೆಗೆ ಟೋಪಿ ಧರಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. “ನೀವು ರಾಷ್ಟ್ರೀಯ ಹಿತಾಸಕ್ತಿಯನ್ನು ಬಿಟ್ಟು ನಿಮ್ಮ ಸ್ವಾರ್ಥವನ್ನು ಈಡೇರಿಸಿಕೊಳ್ಳಲು *ನೋಟಾ*ವನ್ನು ಹತ್ತಿಕ್ಕುತ್ತಿದ್ದೀರಿ ಮತ್ತು ಈ ತೋಳವನ್ನು ಬಲಪಡಿಸುತ್ತಿದ್ದೀರಿ.”ಪೋಸ್ಟ್‌ನ ಹಿಂದಿ ಪಠ್ಯ – ” तुम लोग राष्ट्रहित को छोड़ कर अपने स्वार्थ की पूर्ति के लिए *नोटा* दबा रहे हो और इस भेड़िये को मजबूत कर रहे हो।…

Read More
ಆರ್ ಜಿ ಕರ್

Fact Check: ಪಶ್ಚಿಮ ಬಂಗಾಳದ ಜಾತ್ರೆಯೊಂದರ ವೀಡಿಯೋವನ್ನು ಬಿಜೆಪಿ ಆಯೋಜಿಸಿದ್ದ ಆರ್ ಜಿ ಕರ್ ಪ್ರತಿಭಟನೆಯಲ್ಲಿ ಯುವತಿಯೊಬ್ಬಳು ನೃತ್ಯ ಮಾಡಿದ್ದಾಳೆ ಎಂದು ಹಂಚಿಕೆ

ಯುವತಿಯೊಬ್ಬಳು ಸಿನಿಮಾ ಹಾಡಿಗೆ ನೃತ್ಯ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ನೃತ್ಯಗಾರ್ತಿಯ ಹಿಂದಿನ ವೇದಿಕೆಯಲ್ಲಿ, ‘ಜಸ್ಟಿಸ್ ಫಾರ್ ಆರ್ ಜಿ ಕರ್’ ಪೋಸ್ಟರ್ ಗಳನ್ನು ನೋಡಬಹುದು. ಕೋಲ್ಕತಾದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆಯ ವಿರುದ್ಧ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆಯ ವೀಡಿಯೊ ಇದಾಗಿದೆ ಎಂಬ ಹೇಳಿಕೆಯೊಂದಿಗೆ ಈ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಆಗಸ್ಟ್ 9 ರಂದು ಕಿರಿಯ ವೈದ್ಯರ ಮೇಲೆ ಅತ್ಯಾಚಾರ ಮತ್ತು ಕೊಲೆ ನಡೆದಾಗಿನಿಂದ, ಸರ್ಕಾರದಿಂದ ಉತ್ತರದಾಯಿತ್ವ ಮತ್ತು ಅಪರಾಧಿಗಳಿಗೆ ತ್ವರಿತ ಶಿಕ್ಷೆ…

Read More
ಹನುಮಂತ

Fact Check: ಶ್ರೀಲಂಕಾದಲ್ಲಿ ಹನುಮಂತನ ಬೃಹತ್ ಗದೆ ಪತ್ತೆಯಾಗಿದೆ ಎಂದು ಇಂದೋರ್‌ನ ಪಿತ್ರ ಪರ್ವತದ ಹನುಮಂತನ ವಿಗ್ರಹದ ಗದೆ ಚಿತ್ರ ವೈರಲ್

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ “ಬೃಹತ್ ಗದೆಯೊಂದು ಪತ್ತೆಯಾಗಿದ್ದು ಇದು ಹನುಮಂತನಿಗೆ ಸೇರಿದ್ದು ಮತ್ತು ಸೀತೆಯನ್ನು ರಕ್ಷಿಸುವಾಗ ಶ್ರೀಲಂಕಾದಲ್ಲಿ ನಡೆದ ಯುದ್ಧದ ಸಮಯದಲ್ಲಿ ಅದನ್ನು ಬಿಡಲಾಗಿದೆ” ಎಂದು ಹೇಳಲಾಗುತ್ತಿದೆ. ಈ 2 ಟನ್ ಗದೆಯನ್ನು ಇತ್ತೀಚೆಗೆ ಶ್ರೀಲಂಕಾದಲ್ಲಿ ಉತ್ಖನನದ ಸಮಯದಲ್ಲಿ ಕಂಡುಹಿಡಿಯಲಾಗಿದೆ ಮತ್ತು ಕ್ರೇನ್ ಮೂಲಕ ಟ್ರೈಲರ್ಗೆ ಲೋಡ್ ಮಾಡುತ್ತಿರುವುದನ್ನು ತೋರಿಸಲಾಗಿದೆ ಎಂದು ಪೋಸ್ಟ್ ಹೇಳಿದೆ. ವೀಡಿಯೊದ ಆರ್ಕೈವ್ ಆವೃತ್ತಿಯನ್ನು ಇಲ್ಲಿ ಕಾಣಬಹುದು. ಯೂಟೂಬ್‌ನಲ್ಲಿ ಸಹ ಈ ಪೋಟೋವನ್ನು ಹಂಚಿಕೊಂಡು ಶ್ರೀಲಂಕಾದ ಬೆಟ್ಟಗಳಲ್ಲಿ ಆಂಜನೇಯನ ಗದೆ ಪತ್ತೆಯಾಗಿದೆ ಎಂದು ಹಂಚಿಕೊಳ್ಳಲಾಗುತ್ತಿದೆ….

Read More

Fact Check: ವಾಲ್ಮೀಕಿ ಸಮುದಾಯದವರಿಗೆ ಸುಪ್ರೀಂ ಕೋರ್ಟ್ ಪ್ರವೇಶಿಸಲು ಅವಕಾಶವಿಲ್ಲ ಎಂದು ಎಡಿಟ್ ಮಾಡಲಾದ ಈಟಿವಿ ಭಾರತ್ ನ್ಯೂಸ್‌ ವರದಿ ಹಂಚಿಕೆ

ಇತ್ತೀಚೆಗೆ, 01 ಆಗಸ್ಟ್ 2024 ರಂದು, ಭಾರತದ ಸುಪ್ರೀಂ ಕೋರ್ಟ್ ಎಸ್ಸಿ ಮತ್ತು ಎಸ್ಟಿ ಮೀಸಲಾತಿಯೊಳಗೆ ಉಪ ವರ್ಗೀಕರಣಕ್ಕೆ ಒಳ ಮೀಸಲಾತಿ ಅವಕಾಶ ನೀಡುವ ತೀರ್ಪನ್ನು ನೀಡಿತು. ಈ ವರ್ಗಗಳಲ್ಲಿ ಹೆಚ್ಚು ಅನನುಕೂಲಕರ ಗುಂಪುಗಳಿಗೆ ಅಥವಾ ಅತ್ಯಂತ ಹಿಂದುಳಿದ ಸಮುದಾಯಗಳಿಗೆ ಹೆಚ್ಚುವರಿ ಮೀಸಲಾತಿಯನ್ನು ಒದಗಿಸಲು ರಾಜ್ಯಗಳು ಪರಿಶಿಷ್ಟ ಜಾತಿಗಳು (ಎಸ್ಸಿ) ಮತ್ತು ಪರಿಶಿಷ್ಟ ಪಂಗಡಗಳನ್ನು (ಎಸ್ಟಿ) ಉಪ ವರ್ಗೀಕರಿಸಬಹುದು ಎಂದು ನ್ಯಾಯಾಲಯ ತೀರ್ಪು ನೀಡಿತು. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಏಳು ನ್ಯಾಯಾಧೀಶರ ಪೀಠವು ಎಸ್ಸಿ ಮತ್ತು…

Read More
ಸುಂದರ್ ಪಿಚೈ

Fact Check: ಸುಂದರ್ ಪಿಚೈ ಅವರು ಭಾರತೀಯರಿಗಾಗಿ ‘ಗೂಗಲ್ ಇನ್ವೆಸ್ಟ್’ ಎಂಬ ಹೂಡಿಕೆ ವೇದಿಕೆ ಸೃಷ್ಟಿಸಿದ್ದಾರೆ ಎಂದು ಡೀಪ್‌ಪೇಕ್ ವೀಡಿಯೋ ಹಂಚಿಕೆ

ಗೂಗಲ್ ಸಿಇಒ ಸುಂದರ್ ಪಿಚೈ ಅವರು ಭಾರತೀಯ ನಾಗರಿಕರಿಗಾಗಿ ವಿಶೇಷವಾಗಿ ‘ಗೂಗಲ್ ಇನ್ವೆಸ್ಟ್’ ಎಂಬ ಹೂಡಿಕೆ ವೇದಿಕೆಯನ್ನು ಅನುಮೋದಿಸುವ ವೀಡಿಯೊ ಫೇಸ್‌ಬುಕ್‌ನಲ್ಲಿ ಕಾಣಿಸಿಕೊಂಡಿದೆ. ವೀಡಿಯೊದಲ್ಲಿ, ಸುಂದರ್ ಪಿಚೈ, “… ಗೂಗಲ್ ಹೂಡಿಕೆ ಕೇವಲ ಒಂದು ವೇದಿಕೆಯಲ್ಲ, ಇದು ಆರ್ಥಿಕ ಸ್ವಾತಂತ್ರ್ಯ ಮತ್ತು ಸ್ಥಿರತೆಗೆ ನಿಮ್ಮ ವೈಯಕ್ತಿಕ ಕೀಲಿಯಾಗಿದೆ. ನಮ್ಮ ಕ್ರಾಂತಿಕಾರಿ ತಂತ್ರಜ್ಞಾನದೊಂದಿಗೆ, ನಿಮ್ಮ ಮನೆಯ ಆರಾಮದಿಂದ ನಿಮ್ಮ ಉಳಿತಾಯವನ್ನು ನೀವು ಸುಲಭವಾಗಿ ಬೆಳೆಸಬಹುದು. ಭಾರತೀಯ ನಾಗರಿಕರಿಗೆ ಮಾತ್ರ ಲಭ್ಯವಿರುವ ಯಶಸ್ಸಿನ ಹೊಸ ಅಲೆಯ ಭಾಗವಾಗಿರಿ. ಸ್ವಲ್ಪ ಯೋಚಿಸಿ,…

Read More