Likith Rai

Fact Check | A.R.ಡೈರಿ ಫುಡ್ ಪ್ರೈವೇಟ್ ಲಿಮಿಟೆಡ್‌ನ ಎಲ್ಲಾ ನೌಕರರು ಮುಸಲ್ಮಾನರು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ

“ತಿರುಪತಿ ದೇಗುಲಕ್ಕೆ ಪ್ರಸಾದ ತಯಾರಿಸುವ ಗುತ್ತಿಗೆ ಪಡೆದಿರುವ ಎ.ಆರ್‌. ಡೈರಿ ಫುಡ್‌ ಪ್ರೈವೆಟ್‌ ಲಿಮಿಟೆಡ್‌ನ ಉದ್ಯೋಗಿಗಳ ಹೆಸರುಗಳನ್ನು ಗಮನಿಸಿ ಇವರೆಲ್ಲ ಮುಸಲ್ಮಾನರು. ಇದು ನಾಚಿಕೆಗೇಡಿನ ಸಂಗತಿ. ಈ ಹೆಸರುಗಳನ್ನು ನೋಡಿದರೆ ಪ್ರಸಾದದಲ್ಲಿ ದನದ ಕೊಬ್ಬು ಹಾಗೂ ಮಾಂಸಾಹಾರಿ ಪದಾರ್ಥಗಳನ್ನು ಬೆರೆಸಿ ತಿರುಪತಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಈ ಪ್ರಸಾದವನ್ನು ತಿನ್ನಿಸಿದರಲ್ಲಿ ಆಶ್ಚರ್ಯವಿಲ್ಲ. ಭಾರತದಲ್ಲಿ ಒಬ್ಬ ಹಿಂದೂ ವಕ್ಫ್ ಬೋರ್ಡ್ ಅಥವಾ ಯಾವುದೇ ಮುಸ್ಲಿಂ ಸಂಘಟನೆಯನ್ನು ನಡೆಸಬಹುದೇ? ಅದು ಸಾಧ್ಯವಿಲ್ಲ ಹಾಗಿದ್ದ ಮೇಲೆ ಹಿಂದೂಗಳ ದೇವಸ್ಥಾನಕ್ಕೆ ಮುಸಲ್ಮಾನರು ಏಕೆ?”…

Read More

Fact Check | ಚೀನಾದ ಹಳೆಯ ವೀಡಿಯೊವನ್ನು ಮಹಾರಾಷ್ಟ್ರದಲ್ಲಿ ಗುಂಡಿ ಬಿದ್ದ ರಸ್ತೆಗಳೆಂದು ಹಂಚಿಕೆ

“ಈ ವಿಡಿಯೋವನ್ನು ನೋಡಿ ಇದು ಇಂದಿನ ಮಹಾರಾಷ್ಟ್ರದ ಪರಿಸ್ಥಿತಿ. ಇಂದು ದೇಶದಲ್ಲಿ ಎಲ್ಲಯೂ ಕಂಡು ಬಾರದ ರಸ್ತೆ ಗುಂಡಿಗಳು‌ ಮಹಾರಾಷ್ಟ್ರದಲ್ಲಿ ಕಂಡು ಬರುತ್ತಿವೆ. ಗುಣಮಟ್ಟದ ರಸ್ತೆಗಳು ಮಹಾರಾಷ್ಟ್ರದಲ್ಲಿ ಮಾಯವಾಗುತ್ತಿದೆ, ಫಡ್ನವಿಸ್ ಅವರ ಅವರ ಮಾತುಗಳು ಕೇವಲ ಸುಳ್ಳುಗಳಿಂದ ಕೂಡಿದೆ. ಇನ್ನು ಮುಂದಿನ ದಿನಗಳಲ್ಲಾದರೂ ಮಹಾರಾಷ್ಟ್ರದ ಜನ ಎಚ್ಚೆತ್ತುಕೊಳ್ಳಲಿಲ್ಲವೆಂದರೆ ಅಪಾಯ ತಪ್ಪಿದ್ದಲ್ಲ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲಾತಾಣದಲ್ಲಿ‌ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ‌. *दर्जेदार रस्ते आणि फडणवीस यांचा शब्द, परिवर्तन तर होणारच..*@Dev_Fadnavis @ShivSenaUBT_ @ShivsenaUBTComm pic.twitter.com/O3uSjplG20 —…

Read More

Fact Check | ಚಂಡೀಘಡ ಟೋಲ್‌ ಪ್ಲಾಜಾದಲ್ಲಿ ಮುಸಲ್ಮಾನರು ಗಲಾಟೆ ಮಾಡಿದ್ದಾರೆ ಎಂಬುದು ಸುಳ್ಳು

“ಚಂಡೀಘಡ ಟೋಲ್‌ ಪ್ಲಾಜಾದಲ್ಲಿ ಮುಸಲ್ಮಾನರು ಗಲಾಟೆ ಮಾಡಿ, ಟೋಲ್‌ ಸಿಬ್ಬಂಧಿಯ ಮೇಲೆ ಹಲ್ಲೆ ನಡೆಸಿದ್ದಾರೆ, ಅದರಲ್ಲೂ ಹಿಂದೂ ಸಿಬ್ಬಂಧಿಗಳ ಮೇಲೆಯೇ ದೌರ್ಜನ್ಯ ನಡೆಸಲಾಗಿದೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದು ವಿವಿಧ ಬರಹಗಳೊಂದಿಗೆ ಸಾರ್ವಜನಿಕರಲ್ಲಿ ಹಲವು ರೀತಿಯಾದ ಅಭಿಪ್ರಾಯಗಳನ್ನು ಮೂಡಿಸುತ್ತಿರುವುದರ ಜೊತೆಗೆ, ಮುಸಲ್ಮಾನ ಸಮುದಾಯದ ವಿರುದ್ಧ ದ್ವೇಷ ಭಾವನೆ ಮೂಡುವಂತೆ ಬರಹಗಳನ್ನು ಕೂಡ ಹಂಚಿಕೊಳ್ಳಲಾಗುತ್ತಿದೆ. @nitin_gadkariIs toll tax only for hindus??At Kurali toll plaza at Chandighar😡Going for Friday prayers…

Read More

Fact Check | ಈದ್ ಮಿಲಾದ್ ವೇಳೆ ಭಾಗ್ಯಲಕ್ಷ್ಮಿ ಮಂದಿರದ ಮೇಲೆ ಮುಸ್ಲಿಮರಿಂದ ದಾಳಿ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ಅಸ್ಪಷ್ಟವಾಗಿರುವ ವಿಡಿಯೋವೊಂದು ವ್ಯಾಪಕವಾಗಿ‌ ಹಂಚಿಕೊಳ್ಳಲಗುತ್ತಿದ್ದು, ಈ ವಿಡಿಯೋದಲ್ಲಿ ಪೊಲೀಸರು ಸಾರ್ವಜನಿಕರನ್ನು ಬ್ಯಾರಿಕೇಡ್ ದಾಟದಂತೆ ತಡೆಯುತ್ತಿರುವುದನ್ನು ಕಾಣಬಹುದಾಗಿದೆ. ಇದನ್ನೇ ಲಾಭವಾಗಿ ಬಳಸಿಕೊಂಡಿರುವ ಹಲವರು ಹೈದರಾಬಾದ್‌ನ ಚಾರ್ಮಿನಾರ್ ಬಳಿ  ಈದ್-ಎ-ಮಿಲಾದ್-ಉನ್-ನಬಿ ಮೆರವಣಿಗೆಯ ವೇಳೆ ಮುಸಲ್ಮಾನರು ಅಲ್ಲೇ ಇದ್ದ ಶ್ರೀ ಭಾಗ್ಯಲಕ್ಷ್ಮಿ ಮಠದ ಮಂದಿರದ ಬಳಿ ನುಗ್ಗಲು ಯತ್ನಿಸಿದ್ದಾರೆ, ಇನ್ನೂ ಕೆಲವರು ದೇವಾಲಯಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. Participants of the Eid-e-Milad-un-Nabi rally turned violent and barged near to the Bhagyalakshmi…

Read More

Fact Check | ಮಹಾರಾಷ್ಟ್ರದಲ್ಲಿ ಡಿಜೆ ಸೌಂಡ್‌ಗಳ ಕಂಪನದಿಂದಾಗಿ ಗೋಡೆ ಕುಸಿದಿದೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ” ಮಹಾರಾಷ್ಟ್ರದ ನಾಗ್ಪುರದಲ್ಲಿ ಡಿಜೆ ಸೌಂಡ್‌ಗಳ ಕಂಪನದಿಂದಾಗಿ ಗೋಡೆ ಕುಸಿದಿದೆ ಮತ್ತು ಸಮಾರಂಭದ ವೇಳೆ ಅನೇಕ ಜನರು ಗಾಯಗೊಂಡಿದ್ದಾರೆ. ಈಗಲಾದರೂ ಅರ್ಥ ಮಾಡಿಕೊಳ್ಳಿ ಡಿಜೆ ಹಬ್ಬ ಅಥವಾ ಇನ್ನೀತರೆ ಸಂಭ್ರಮದ ಸಮಯದಲ್ಲಿ ಡಿಜೆ ಎಷ್ಟೊಂದು ಅಪಾಯಕಾರಿ ಎಂದು. ಈ ಘಟನೆಯ ನಂತರವಾದರೂ ಡಿಜೆಯನ್ನು ಬ್ಯಾನ್ ಮಾಡಲಾಗುತ್ತದೆಯೇ ಎಂದು ಕಾದು ನೋಡಬೇಕಿದೆ” ಎಂದು ವಿಡಿಯೊವೊಂದನ್ನು ಹಲವು ಬರಹಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. DJ = SOUND BOMB*नागपुर बहुत ऊंची आवाज में DJ बजाने से…

Read More

Fact Check | ಸ್ನಾನಗೃಹದಲ್ಲಿರುವಾಗ ಹಿಜ್ಬುಲ್ಲಾ ಅಪರೇಟರ್‌ನನ್ನು ಸ್ಪೋಟಿಸಿ ಕೊಲ್ಲಲಾಗಿದೆ ಎಂಬುದು ಸುಳ್ಳು

“ಲೇಬನಾನ್‌ನಲ್ಲಿ ಇಸ್ರೇಲ್ ಪೇಜರ್ ದಾಳಿಯನ್ನು ನಡೆಸಿದ ನಂತರ, ವಿವಿಧ ರೀತಿಯ ದಾಳಿಗೆ ಇಸ್ರೇಲ್ ಮುಂದಾಗಿದೆ. ಈ ಹಿನ್ನಲೆಯಲ್ಲಿ ಹಲವು ಕಡೆಗಳಲ್ಲಿ ವಾಕಿಟಾಕಿ ಕೂಡ ಸ್ಪೋಟಗೊಂಡಿರುವ ಪ್ರಕರಣ ಕಂಡು ಬಂದಿದೆ. ಇದರ ನಡುವೆ ಇತ್ತೀಚಿಗೆ ಹಿಜ್ಬುಲ್ಲಾ ಆಪರೇಟರ್ ಒಬ್ಬನನ್ನು ಸ್ನಾನಗ್ರಹದಲ್ಲೇ ಇಸ್ರೇಲ್ ಹೊಡೆದು ಹಾಕಿದೆ. ಈ ಫೋಟೋದಲ್ಲಿರುವ ಕಮೋಡ್ ಅನ್ನು ಗಮನಿಸಿ ಇದು ಸ್ಪೋಟಗೊಂಡ ತೀವ್ರತೆಗೆ ಹಿಜ್ಬುಲ್ಲಾ ಆಪರೇಟರ್ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ” ಎಂದು ಫೋಟೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. 🔴لبنان انفجار بیسیم و پاره شدن…

Read More

Fact Check | ಭಾರತ ಬಾಂಗ್ಲಾದೇಶಕ್ಕೆ ವಿದ್ಯುತ್ ಪೂರೈಕೆಯನ್ನು ನಿಲ್ಲಿಸಿದೆ ಎಂಬುದು ಸುಳ್ಳು

“ಭಾರತವು ಬಾಂಗ್ಲಾದೇಶಕ್ಕೆ ವಿದ್ಯುತ್ ಸರಬರಾಜು ಮಾಡುವುದನ್ನು ನಿಲ್ಲಿಸಿದೆ ಮತ್ತು ಬಾಂಗ್ಲಾದೇಶವು ಭಾರತಕ್ಕೆ ಹಿಲ್ಸಾ ಮೀನುಗಳನ್ನು ರಫ್ತು ಮಾಡುವುದನ್ನು ನಿಷೇಧಿಸಿದೆ ಇದು ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ. ಭಾರತ ಅಲ್ಪ ಸಂಖ್ಯಾತ ರಾಷ್ಟ್ರದ ವಿರುದ್ಧ ಈ ರೀತಿಯ ನಿಲುವು ತೆಳೆದಿರುವುದು ಸರಿಯಲ್ಲ” ಎಂದು ಭಾರತದ ವಿರುದ್ಧವಾದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿ ಹಂಚಿಕೊಳ್ಳುತ್ತಿದ್ದಾರೆ. – Bangladesh Govt wasn't paying for electricity supplied to them by India…

Read More

Fact Check | ಲೆಬನಾನ್‌ನಲ್ಲಿ ಪೇಜರ್‌ ರೀತಿ ಲ್ಯಾಪ್‌ಟಾಪ್‌ ಸ್ಪೋಟಗೊಳ್ಳುತ್ತಿದೆ ಎಂಬುದು ಸುಳ್ಳು

“ಲೆಬನಾನ್‌ನಲ್ಲಿ ಹಿಜ್ಬುಲ್ಲಗಳು ಹಾಗೂ ಸಾರ್ವಜನಿಕರು ಬಳಸುತ್ತಿದ್ದಂತಹ ಪೇಜರ್‌ಗಳು ಮತ್ತು ವಾಕಿಟಾಕಿ ಇದ್ದಕ್ಕಿದ್ದ ಹಾಗೆ ಸ್ಪೋಟಗೊಂಡು ಹಲವರು ಸಾವನ್ನುಪ್ಪಿದ್ದು ಎಲ್ಲರಿಗೂ ಗೊತ್ತೇ ಇದೆ. ಈಗ ಇಂತಹದ್ದೇ ರೀತಿಯ ಸ್ಪೋಟಗಳು ಬೇರೆ ಬೇರೆ ವಿದ್ಯುತ್ ಉಪಕರಣಗಳಲ್ಲಿ ಸಂಭವಿಸುತ್ತಿದೆ. ಹಲವು ಕಡೆ ಲ್ಯಾಪ್‌ಟಾಪ್‌ಗಳು, ಕಂಪ್ಯೂಟರ್‌ಗಳು ಕೂಡ ಸ್ಪೋಟಗೊಳ್ಳುತ್ತಿವೆ.” ಎಂದು ಸುದ್ದಿಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಹರಿ ಬಿಡಲಾಗಿದೆ. 17-09-2024 – Explosion in Pagers 18-09-2024- Explosion in Walkie-Talkies 19-09-2024 – Explosion in Laptops Mossad is unstoppable….

Read More

Fact Check | AIIMS ವೈದ್ಯರು ಸೀತಾರಾಮ್ ಯೆಚೂರಿ ಅವರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ ಎಂದು ಹಳೆಯ ಫೋಟೋ ಹಂಚಿಕೆ

ಹಿರಿಯ ಸಿಪಿಐ(ಎಂ) ನಾಯಕ ಸೀತಾರಾಮ್ ಯೆಚೂರಿ ಅವರು ದೀರ್ಘಕಾಲದ ಅನಾರೋಗ್ಯದ ನಂತರ ಸೆಪ್ಟೆಂಬರ್ 12, 2014 ರಂದು ನವದೆಹಲಿಯ ಏಮ್ಸ್‌ನಲ್ಲಿ ನಿಧನರಾದರು. ನಂತರ ಅವರ ಇಚ್ಛೆಯಂತೆ ಯೆಚೂರಿ ಅವರ ದೇಹವನ್ನು ಸಂಶೋಧನೆಗಾಗಿ ನವದೆಹಲಿಯ AIIMS ಗೆ ದಾನ ಮಾಡಲಾಯಿತು. ಇದೀಗ ಇದೇ ವಿಚಾರಕ್ಕೆ ಸಂಬಂಧ ಪಟ್ಟಂತೆ ಕೆಲವೊಂದು ಫೋಟೋಗಳೊಂದಿಗೆ ಈ ವಿಷಯವನ್ನು ವೈರಲ್‌ ಮಾಡಲಾಗುತ್ತಿದೆ. ಹಲವರು ಏಮ್ಸ್‌ ವೈದ್ಯರು, ಸೀತಾರಾಮ್‌ ಯೆಚೂರಿ ಅವರಿಗೆ ಶೀರಭಾಗಿ ವಂದಿಸಿದ್ದಾರೆ ಎಂದು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.  What a remarkable gesture by…

Read More

Fact Check | ಜಾರ್ಜ್ ಸೊರೇಸ್ ನಿಂದ ಧನಸಹಾಯ ಪಡೆದುದ್ದನ್ನು ಒಬಾಮ ಒಪ್ಪಿಕೊಂಡಿದ್ದಾರೆ ಎಂಬುದು ಸುಳ್ಳು

“ಬರಾಕ್‌ ಒಬಾಮ ಅವರು ತಮ್ಮ  ಫೌಡೇಂಶನ್‌ ಮತ್ತು ಸೊರೊಸ್ ಫೌಂಡೇಶನ್‌ಗಳಿಂದ NGO ವೊಂದಕ್ಕೆ ಧನ ಸಹಾಯವನ್ನು ಮಾಡುತ್ತಿದ್ದಾರೆ ಎಂಬುದನ್ನು ಇತ್ತೀಚೆಗೆ ಅವರೇ ಹೇಳಿಕೊಳ್ಳುವ ಮೂಲಕ ಸತ್ಯವೊಂದನ್ನು ಹೊರ ಹಾಕಿದ್ದಾರೆ. ಅವರು ಈ ವಿಡಿಯೋಗಳಲ್ಲಿ ಕೆಲವೊಂದು ದೇಶಗಳನ್ನು ಅಸ್ತಿರಗೊಳಿಸಲು NGO ಗಳನ್ನು ಟೂಲ್‌ಕಿಟ್‌ನಂತೆ ಬಳಸಿಕೊಳ್ಳುತ್ತಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಇದು ಪಾಶ್ಚಿಮಾತ್ಯ ದೇಶಗಳು ಹೇಗೆ ಬೇರೆ ಬೇರೆ ದೇಶಗಳ ಸಾರ್ವಭೌಮತ್ವಕ್ಕೆ ಧಕ್ಕೆ ತರುತ್ತಿದೆ ಎಂಬುದನ್ನು ಸ್ಪಷ್ಟ ಪಡಿಸುತ್ತಿದೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. Leaked footage of Barack…

Read More