Likith Rai

Fact Check | ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಬಂದ ವಿದ್ಯಾರ್ಥಿಯ 2000 ರೂ ಸಹಾಯವಾಯ್ತು ವಿಡಿಯೋ ತಿರುಚಿ ಹಂಚಿಕೆ

“ಆ ವಿದ್ಯಾರ್ಥಿ ಹೇಳಿದ್ದು ಮೋದಿ ಸರ್ಕಾರದ ಫಸಲ್‌ ಭೀಮಾ ಇಂದ 2000 ರೂ. ಸಹಾಯ ಆಯ್ತು ಅಂತ. ಕಾಂಗ್ರೆಸ್‌ ಹಾಕಿದ್ದು ಗೃಹಲಕ್ಷ್ಮಿ ಇಂದ ಅಂತ. ಅಷ್ಟಕ್ಕೂ ಗೃಹಲಕ್ಷ್ಮಿ ಇರುವುದು ಹೆಣ್ಣುಮಕ್ಕಳಿಗೆ, ಅದು ಮುಕ್ಕಾಲು ಭಾಗ ತಲುಪದ ಯೋಜನೆ” ಎಂಬ ಬರಹದೊಂದಿಗೆ ವಿಡಿಯೊವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.   View this post on Instagram   A post shared by ✨ಮೋದಿ ಅವರ ಕುಟುಂಬ 🚩💥 (@t.b.m_improve) ಅದರಲ್ಲೂ ಪ್ರಮುಖವಾಗಿ t.b.m_improve ಎಂಬ ಬಿಜೆಪಿ ಬೆಂಬಲಿಸುವ ಇನ್‌ಸ್ಟಾಗ್ರಾಮ್‌…

Read More

Fact Check | ಮತದಾನಕ್ಕೆ ಸಂಬಂಧಿಸಿದಂತೆ ಹರಡುತ್ತಿದೆ ಸುಳ್ಳು ಸುದ್ದಿಗಳು

“ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲವೆಂದು ತಿಳಿದಾಗ ಮತದಾರರ ಗುರುತಿನ ಚೀಟಿ ತೋರಿಸಿ ಸೆಕ್ಷನ್‌ 49ಎ ಅಡಿಯಲ್ಲಿ ʼಚಾಲೆಂಜ್‌ ವೋಟ್‌ʼ ಮೂಲಕ ಮತದಾನಕ್ಕಾಗಿ ಕೇಳಬಹುದಾಗಿದೆ. ಬೇರೊಬ್ಬರು ನಿಮ್ಮ ಮತ ಚಲಾಯಿಸಿದ್ದರೆ ಮತ ಚಲಾಯಿಸಲು “ಟೆಂಡರ್‌ ವೋಟ್‌”ಗೆ ಕೇಳಬಹುದು, ಯಾವುದೇ ಬೂತಿನಲ್ಲಿ ಶೇ 14ಕ್ಕಿಂತ ಹೆಚ್ಚು ಟೆಂಡರ್‌ ಮತಗಳು ಚಲಾವಣೆಯಾಗಿದ್ದಲ್ಲಿ ಅಂತಹ ಬೂತ್‌ಗಳಲ್ಲಿ ಮರುಮತದಾನ ಮಾಡಬಹುದಾಗಿದೆ” ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ಸುದ್ದಿಯನ್ನು ಸಾಕಷ್ಟು ಮಂದಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು ಇದನ್ನೇ ನಿಜವೆಂದು ಹಲವರು…

Read More

Fact Check | ಕಳೆದ ವರ್ಷ ಈದ್ ಮಿಲಾದ್ ಹಬ್ಬದ ವೇಳೆ ನಡೆದ ಗಲಭೆಯನ್ನು ಇತ್ತೀಚಿನದ್ದು ಎಂದು ಸುಳ್ಳು ಮಾಹಿತಿ ಹಂಚಿಕೆ

“ಈ ವಿಡಿಯೋ ನೋಡಿ ಇದು ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಆಗುತ್ತಿರುವ ಬದಲಾವಣೆ, ಬೀದಿಯಲ್ಲಿ ಹಸಿರು ಬಾವುಟವನ್ನು ಹಿಡಿದು ಮೆರವಣಿಗೆ ಮಾಡುತ್ತಿರುವ ಒಂದು ಕೋಮಿನವರು ಇದರಿಂದ ಬೃಹತ್ ಟ್ರಾಫಿಕ್ ಜಾಮ್ ಉಂಟಾಗಿದ್ದರು ತಲೆಕೆಡಿಸಿಕೊಳ್ಳದ ಅಲ್ಲಿನ ಕಾಂಗ್ರೆಸ್‌ ಸರ್ಕಾರ” ಎಂಬ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋವನ್ನು ನೋಡಿದ ಬಹುತೇಕರು ಇದು ಇತ್ತೀಚೆಗೆ ನಡೆದ ಘಟನೆ ಎಂದು ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಇದರ ಜೊತೆಗೆ ಬಲಪಂಥೀಯವಾದಿಗಳು ಕೂಡ ಒಂದು ಕೋಮಿನ ವಿರುದ್ಧ ಆಕ್ರೋಶ ವ್ಯಕ್ತ…

Read More

Fact Check | ಅರುಣಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸಿಲ್ಲ ಎಂಬುದು ಸುಳ್ಳು

“ಚೀನಾ ಮುನಿಸುಕೊಳ್ಳುತ್ತದೆ ಎಂಬ ಕಾರಣಕ್ಕೆ ಅರುಣಾಚಲ ಪ್ರದೇಶದಲ್ಲಿ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ ಮತ್ತು ರಾಹುಲ್‌ ಗಾಂಧಿ ಅವರ ಭಾರತ್‌ ಜೋಡೋ ನ್ಯಾಯ ಯಾತ್ರೆ ಕೂಡ ಲಡಾಕ್‌ನಲ್ಲಿ ನಡೆಸಲಾಗಿಲ್ಲ. ಇದು ಕಾಂಗ್ರೆಸ್‌ ಮತ್ತು ರಾಹುಲ್‌ ಗಾಂಧಿ ಅವರಿಗೆ ಚೀನಾದ ಮೇಲೆ ಎಷ್ಟು ಪ್ರೀತಿ ಇದೆ ಎಂಬುದನ್ನು ತೋರಿಸುತ್ತಿದೆ” ಎಂಬ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಇನ್ನು ಇದೇ ಪೋಸ್ಟ್‌ ಗಮನಿಸಿದ ಸಾಕಷ್ಟು ಮಂದಿ ಇದನ್ನು ತಮ್ಮ ವೈಯಕ್ತಿಕ ಸಾಮಾಜಿಕ ಜಾಳತಾಣದ…

Read More

Fact Check | ರಾಹುಲ್‌ ಗಾಂಧಿ ನಾಮಪತ್ರ ಸಲ್ಲಿಕೆ ವೇಳೆ ಪಾಕಿಸ್ತಾನದ ಧ್ವಜ ಪ್ರದರ್ಶಿಸಲಾಗಿದೆ ಎಂಬುದು ಸುಳ್ಳು

“ಈ ವಿಡಿಯೋ ನೋಡಿ ವೈನಾಡಿನಲ್ಲಿ ರಾಹುಲ್‌ ಗಾಂಧಿ ನಾಮಪತ್ರವನ್ನು ಸಲ್ಲಿಸುವ ವೇಳೆ ಕಾಂಗ್ರೆಸ್‌ ಬೆಂಬಲಿಗರು ಪಾಕಿಸ್ತಾನದ ಧ್ವಜವನ್ನು ಪ್ರದರ್ಶಿಸಿದ್ದಾರೆ. ಕಾಂಗ್ರೆಸ್‌ಗೆ ಮತ ಚಲಾಯಿಸುವ ಮುನ್ನ ಎಚ್ಚರ.” ಎಂಬ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್‌ ಆಗುತ್ತಿದೆ. ವಿಡಿಯೋದಲ್ಲಿ ಕೂಡ ಹಲವಾರು ಮಂದಿ ಹಸಿರು ಬಣ್ಣದ ಬಟ್ಟಿಯನ್ನು ಧರಿಸಿ, ಹಸಿರು ಬಾವುಟವನ್ನು ಪ್ರದರ್ಶಶಿಸುವ ಕೂಡ ಕಾಣಬಹುದಾಗಿದೆ. ಇದೇ ರೀತಿಯ ವಿಡಿಯೋವೊಂದನ್ನು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರ ಅಭಿಮಾನಗಳ ಪೇಜ್‌ ಬಸನಗೌಡ ಯತ್ನಾಳ್‌ ಸೇಣೆ ಎಕ್ಸ್‌ ಖಾತೆಯಲ್ಲಿ ಕೂಡ…

Read More

Fact Check | AI- ರಚಿತವಾದ ಚಿತ್ರವನ್ನು BARC ಕಟ್ಟಡದ ಹೊಸ ವಿನ್ಯಾಸ ಎಂದು ಸುಳ್ಳು ಮಾಹಿತಿ ಹಂಚಿಕೆ

“ಈ ಚಿತ್ರವು ಬಾಬಾ ಪರಮಾಣು ಸಂಶೋಧನಾ ಕೇಂದ್ರ (BARC) ಕಟ್ಟಡದ ಹೊಸ ವಿನ್ಯಾಸವಾಗಿದೆ. ಮುಂದಿನ ದಿನಗಳಲ್ಲಿ ಇದೇ ರೀತಿಯಲ್ಲಿ ಈ ಕಟ್ಟಡ ನಿರ್ಮಾಣವಾಗಲಿದೆ.” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಇನ್ನು ಇದನ್ನೇ ನಿಜವೆಂದು ನಂಬಿ ಸಾಕಷ್ಟು ಮಂದಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದು, ಇದು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಬರೆದುಕೊಳ್ಳುತ್ತಿದ್ದಾರೆ. New design of Bhaba atomic research centre.Har har mahadev.🚩🙏❤️ Thanks to @narendramodi ji for this beautiful…

Read More

Fact Check | ಅರವಿಂದ್‌ ಕೇಜ್ರಿವಾಲ್‌ ಯುವಕನಾಗಿದ್ದಾಗ ಅತ್ಯಾಚಾರದ ಆರೋಪಿ ಎಂಬುದು ಸುಳ್ಳು

“19 ವರ್ಷದ ಖರಗ್‌ಪುರದ ವಿದ್ಯಾರ್ಥಿ ಅರವಿಂದ್ ಕೇಜ್ರಿವಾಲ್ ಸ್ಥಳೀಯ ಹುಡುಗಿಯ ಮೇಲೆ ಅತ್ಯಾಚಾರವೆಸಗಿದ್ದರು. ಈ ಕುರಿತು 8 ಜೂನ್‌ 1987 ರಲ್ಲಿ ದ ಟೆಲಿಗ್ರಾಫ್‌ ಪತ್ರಿಕೆ ವರದಿಯನ್ನು ಪ್ರಕಟಿಸಿದೆ.. ನೋಡಿ ಇದು ಇಂದಿನ ದೆಹಲಿ ಮುಖ್ಯಮಂತ್ರಿಯ ಅಸಲಿಯತ್ತು” ಎಂಬ ಪೇಪರ್‌ ಕಟ್ಟಿಂಗ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ಪೇಪರ್‌ ಕಟ್ಟಿಂಗ್‌ ವರದಿಯಲ್ಲಿ ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ಗಂಭೀರ ಆರೋಪವನ್ನ ಮಾಡಲಾಗಿದೆ. Arvind kejriwal..a rapist pic.twitter.com/4PfpHfNF2O — Upset with legal system (@environarayan) November…

Read More

Fact Check | ಅರವಿಂದ್‌ ಕೇಜ್ರಿವಾಲ್‌ ಅವರಿಗೆ CIA ನಂಟಿದೆ ಎಂಬುದು ಸುಳ್ಳು

“ಅರವಿಂದ್‌ ಕೇಜ್ರಿವಾಲ್‌ ಅವರಿಗೆ CIA ನಂಟಿದೆ.. ಅವರನ್ನು ಪ್ರಧಾನಿ ಮಾಡಿ ಅಮೆರಿಕಾದ ಅಜೆಂಡಾವನ್ನು ಭಾರತದಲ್ಲಿ ನೆಲೆಯೂರುವಂತೆ ಮಾಡಲು CIA ಪ್ರಯತ್ನಿಸಿತು. ಆದರೆ ಇದೀಗ ಅರವಿಂದ್‌ ಕೇಜ್ರಿವಾಲ್‌ರನ್ನು ಜೈಲಿಗೆ ಹಾಕುವ ಮೂಲಕ CIA ಯೋಜನೆಯಯನ್ನು ಕೇಂದ್ರ ಸರ್ಕಾರ ನಾಶ ಪಡಿಸಿದೆ” ಎಂಬ ಬರಹವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ ಎಕ್ಸ್‌ ( ಈ ಹಿಂದಿನ ಟ್ವಿಟರ್‌ ) ನಲ್ಲಿ ಹೆಚ್ಚು ಶೇರ್‌ ಮಾಡಲಾಗುತ್ತಿದೆ. Well if you are wondering why US is so much concerned…

Read More

Fact Check | ಕೇರಳದ ದೇವಾಸ್ಥಾನದಲ್ಲಿ ಆಜಾನ್ ಕೂಗುವುದು ಮಾಪ್ಪಿಲ ತೆಯ್ಯಂ ಎಂಬ ಸೌಹಾರ್ದ ಆಚರಣೆಯಾಗಿದೆ

“ಕೇರಳ ಸರ್ಕಾರ ದೇವಸ್ಥಾನಗಳಲ್ಲಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಅರ್ಚಕರನ್ನು ನೇಮಿಸಿದೆ, ಅಲ್ಲಿ ನಡೆಯುವ ಮಾಪ್ಪಿಲ ತೆಯ್ಯಂನಲ್ಲಿ ಅಜಾನ್‌ ರೀತಿ ಅಲ್ಲಾ ಹು ಅಕ್ಬರ್‌ ಹೇಳಲಾಗುತ್ತಿದ್ದು, ಮುಸಲ್ಮಾನರು ದೇವಸ್ಥಾನವನ್ನು ವಶ ಪಡಿಸಿಕೊಂಡಿದ್ದಾರಾ ಎಂಬ ಅನುಮಾನ ಮೂಡಲು ಆರಂಭವಾಗಿದೆ.” ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. *केरला सरकार ने मन्दिरों में मुस्लिम और क्रिश्चियन पुजारी नियुक्त कर दिए, अब हालात ये हैं कि हनुमान जी के प्रतिरूप को शराब…

Read More

Fact Check | ಕೇರಳದ RSS ಮುಖಂಡನ ಮನೆಯಲ್ಲಿ ಸಿಕ್ಕಿರುವುದು ಅನಧಿಕೃತ ಪಟಾಕಿಗಳು

“ಕೇರಳದ ಅರ್‌ಎಸ್‌ಎಸ್ ಮುಖಂಡನ ಮನೆಯಿಂದ 770 ಕೆಜಿ ಸ್ಪೋಟಕ ವಶಕ್ಕೆ” ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಕೇರಳದ ಮಾಧ್ಯಮಗಳು ಇದೇ ವರದಿಯನ್ನು ಪ್ರಕಟಿಸಿದ್ದು ಕೇರಳ ಕಾಂಗ್ರೆಸ್‌ ಕೂಡ ಇದೇ ವಿಚಾರಕ್ಕೆ ಸಂಬಂಧ ಪಟ್ಟಂತೆ ಟ್ವಿಟ್‌ ಮಾಡಿದ್ದು. ಇದನ್ನೇ ಸಾಕಷ್ಟು ಜನ ನಿಜವೆಂದು ನಂಬಿದ್ದಾರೆ. 770 Kg of explosives seized from houses of RSS local leader Vadakkeil Pramod & his cousin Vadakkeil Shanta by Kerala Police. BJP…

Read More