Likith Rai

Fact Check | ಈ ಬಾರಿ ಸಂಸತ್‌ಗೆ 98 ಮುಸ್ಲಿಂ ಸಂಸದರು ಪ್ರವೇಶಿಸಿದ್ದಾರೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ “ಆತ್ಮ ತನ್ನ ಭವಿಷ್ಯದ ಬಗ್ಗೆ ಯೋಚಿಸುತ್ತಾ ನಡುಗುತ್ತದೆ..” ಎಂದು ಶೀರ್ಷಿಕೆಯನ್ನು ನೀಡಿ, ಆ ಶೀರ್ಷಿಕೆಯ ಕೆಳಗೆ 98 ಮುಸ್ಲಿಂ ಹೆಸರುಗಳನ್ನು ಬರೆದು, ಈ ಎಲ್ಲಾ ಮುಸ್ಲಿಂ ಹೆಸರುಗಳು ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ವಿಜಯ ಸಾಧಿಸಿದವರು ಎಂದು ಬಿಂಬಿಸಲಾಗಿದೆ. ಈ ಬರಹದ ಕೊನೆಯಲ್ಲಿ “ಈ ಸಂಪೂರ್ಣ ಪಟ್ಟಿಯನ್ನು ಓದಿದ ನಂತರ ನಿಮಗೆ ಭವಿಷ್ಯದ ಬಗ್ಗೆ ಚಿಂತೆ ಇಲ್ಲದಿದ್ದರೆ, ಬಹುಶಃ ನೀವೂ ಹಿಂದೂಗಳ ನಡುವೆ ಅಡಗಿರುವ ತೋಳ ಅಥವಾ ನಿಧಾನ ಹಿಂದೂ .. ಪಾರಿವಾಳ ಕಣ್ಣು…

Read More

Fact Check | 3ನೇ ಅವಧಿಗೆ ಬಿಜೆಪಿಯಿಂದ ಸರ್ಕಾರ ರಚನೆ ಹಿನ್ನೆಲೆ ಉಚಿತ ರೀಚಾರ್ಜ್‌ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ “2024 ರ ಲೋಕಸಭೆ ಚುನಾವಣೆಯನ್ನು ಗೆದ್ದಿದ್ದಕ್ಕಾಗಿ ಪ್ರತಿ ಭಾರತೀಯನಿಗೆ ಮೂರು ತಿಂಗಳ ಕಾಲ ಉಚಿತ ಮೊಬೈಲ್ ರೀಚಾರ್ಜ್ ಅನ್ನು ಪಿಎಂ ಮೋದಿ ಮತ್ತು ಬಿಜೆಪಿ ಮಾಡುತ್ತಿದೆ. 749 ರೂಪಾಯಿ ಮೌಲ್ಯವುಳ್ಳ ರಿಚಾರ್ಜ್‌ ಸಂಪೂರ್ಣವಾಗಿ ಉಚಿತವಾಗಿದ್ದು, ಯಾರು ಬೇಕಾದರು ಈ ರೀಚಾರ್ಜ್‌ ಅನ್ನು ಮಾಡಿಸಿಕೊಳ್ಳಬಹುದಾಗಿದೆ. ಉಚಿತ ರೀಚಾರ್ಜ್‌ ಪಡೆಯಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ” ಎಂಬ ಬರಹದೊಂದಿ ಲಿಂಕ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದ ಹಲವು ಮಂದಿ, ಈ…

Read More

Fact Check | ಬಿಜೆಪಿಗೆ ಮತ ಹಾಕದ ಹಿಂದೂಗಳನ್ನು ನಿಂದಿಸಿದ ವ್ಯಕ್ತಿ ಮುಸ್ಲಿಂ ಅಲ್ಲ

“ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿದ್ದರೂ, ಪ್ರಧಾನಿ ಮೋದಿಗೆ ಮತ ಹಾಕದ ಹಿಂದೂ ಜನರನ್ನು ಮುಸ್ಲಿಂ ವ್ಯಕ್ತಿಯೊಬ್ಬ ಟೀಕಿಸಿ ಬೇಸರವನ್ನು ವ್ಯಕ್ತ ಪಡಿಸಿದ್ದಾನೆ. ಈ ಮುಸ್ಲಿಂ ವ್ಯಕ್ತಿಗೆ ಪ್ರಧಾನಿ ಮೋದಿ ಬಗ್ಗೆ, ದೇಶದ ಬಗ್ಗೆ ಇರುವ ಕಾಳಜಿ ನಮ್ಮ ಹಿಂದೂ ಮತದಾರರಿಗೆ ಇಲ್ಲ ಎಂಬುದೇ ದುರಂತ” ಎಂಬ ರೀತಿಯ ವಿವಿಧ ಬರಹಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿರುವ ವ್ಯಕ್ತಿಯು ಮುಸ್ಲಿಂರ ರೀತಿ ಉಡುಗೆ ಧರಿಸಿರುವುದನ್ನು ಕಾಣಬಹುದಾಗಿದೆ. हिंदुओ, इस पर विचार होना चाहिए !!#loksabha…

Read More

Fact Check | ಅಹ್ಮದ್‌ನಗರದಲ್ಲಿ ಜನರು ಪಾಕಿಸ್ತಾನದ ಧ್ವಜ ಹಾರಿಸಿದ್ದಾರೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ “ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಮಹಾರಾಷ್ಟ್ರದ ಅಹ್ಮದ್‌ನಗರದಲ್ಲಿ ಮುಸ್ಲಿಂ ಕಾರ್ಮಿಕರು ಪಾಕಿಸ್ತಾನದ ಧ್ವಜವನ್ನು ಹಾರಿಸಿದ್ದಾರೆ” ಎಂದು ಹೇಳುವ ವೀಡಿಯೊವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದನ್ನು ನಿಜವೆಂದು ನಂಬಿ ಮುಸಲ್ಮಾನರ ವಿರುದ್ಧ ದ್ವೇಷ ಹರಡುವಂತಹ ಕಮೆಂಟ್‌ಗಳು ಹಾಗೂ ಪೋಸ್ಟ್‌ಗಳನ್ನು ಮಾಡಲಾಗುತ್ತಿದೆ. श्रीरामपूरच्या वार्ड क्रमांक २ म्हणजे वेस्टन चौक भागात महाविकास आघाडीचा जल्लोष साजरा करतांना मुस्लिम समाजकंटकांनी पाकिस्तानचा झेंडा फिरवला…#Loksabha_Election2024 #Result pic.twitter.com/HZ4XJSLM35 — Phir Ek Baar Devendra…

Read More

Fact Check | ರಾಜಸ್ಥಾನದಲ್ಲಿ ಮುಸ್ಲಿಮರಿಂದ ದಲಿತನ ಹತ್ಯೆ ಎಂಬುದು ಸುಳ್ಳು

ಇತ್ತೀಚೆಗೆ ರಾಜಸ್ತಾನದಲ್ಲಿನ ಲಿಕ್ಕರ್‌ ಮಾಫಿಯಾ ದಲಿತ ವ್ಯಕ್ತಿಯೊಬ್ಬ ಬೇರೊಂದು ಮದ್ಯದಂಗಡಿಯಿಂದ ಮದ್ಯ ಖರೀದಿಸಿದ್ದ ಎಂಬ ಕಾರಣಕ್ಕೆ ಆತನನ್ನು ಅಪಹರಿಸಿ, ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿತ್ತು. ಇದೀಗ ಇದೇ ಪ್ರಕರಣಕ್ಕೆ ಸಂಬಂದ ಪಟ್ಟಂತೆ ಸಾಮಾಜಿಕ ಜಾಲತಾಣದಲ್ಲಿ, ಈ ವಿಡಿಯೋವನ್ನು ಹಂಚಿಕೊಳ್ಳುತ್ತಿರುವ  ಸಾಕಷ್ಟು ಮಂದಿ “ರಾಜಸ್ತಾನದಲ್ಲಿ ಮುಸಲ್ಮಾನರು ದಲಿತ ವ್ಯಕ್ತಿಯನ್ನು ಅಪಹರಿಸಿ ಚಿತ್ರಹಿಂಸೆ ನೀಡಿ ಕೊಂದಿದ್ದಾರೆ. ಈ ವಿಡಿಯೋವನ್ನು ಶೇರ್‌ ಮಾಡಿ.” ಎಂದು ಹಂಚಿಕೊಳ್ಳುತ್ತಿದ್ದಾರೆ. https://twitter.com/Modified_Hindu9/status/1797571851666980877 ಈ ವಿಡಿಯೋ ನೋಡಿದ ಸಾಕಷ್ಟು ಮಂದಿಗೆ ವಿಡಿಯೋದಲ್ಲಿನ ಕೊಲೆಗಡುಕರ ವಿಕೃತಿ ಎಂಥಹದ್ದು ಎಂಬುದು…

Read More

Fact Check | ಸಾರವರ್ಧಿತ ಅಕ್ಕಿಯನ್ನು ಪ್ಲಾಸ್ಟಿಕ್‌ ಅಕ್ಕಿ ಎಂದು ಸುಳ್ಳು ಮಾಹಿತಿ ನೀಡಿದ ಟಿವಿ ವಿಕ್ರಮ

“ನೀವು ರೇಷನ್‌ ಅಕ್ಕಿ ತೆಗೆದುಕೊಳ್ಳುತ್ತಿದ್ದೀರಾ, ಹಾಗಿದ್ದರೆ ಎಚ್ಚರದಿಂದಿರಿ. ಸರ್ಕಾರ ಕೊಡುತ್ತಿರುವ 10 ಕೆ.ಜಿ ಅಕ್ಕಿಯಲ್ಲಿ ಏನಿಲ್ಲ ಅಂದ್ರೂ ಮುಕ್ಕಾಲು ಕೆ.ಜಿ ಪ್ಲಾಸ್ಟಿಕ್‌ ಅಕ್ಕಿ ಇದೆ. ಈ ತಿಂಗಳು ಹಾಗೆಯೇ ಬಂದಿದೆ. ಈ ಕುರಿತು ಬಹಳ ಮಂದಿ ದೂರುತ್ತಿದ್ದಾರೆ. ಈ ಅಕ್ಕಿಯನ್ನ ಸುಟ್ಟರೆ ಪ್ಲಾಸ್ಟಿಕ್‌ ಅನ್ನು ಸುಟ್ಟ ರೀತಿಯಲ್ಲಿ ಆಗುತ್ತಿದೆ. ಇದರಿಂದ ಯಾವುದೋ ಲಿಕ್ವಿಡ್‌ ಬರುತ್ತಿದೆ” ಎಂದು ಟಿವಿ ವಿಕ್ರಮದ ನಿರೂಪಕಿ ಶ್ವೇತ ತಮ್ಮ ಕಾರ್ಯಕ್ರಮ ಮಿರ್ಚಿ ಮಂಡಕ್ಕಿಯಲ್ಲಿ ಹೇಳಿದ್ದಾರೆ. ಇನ್ನು ಇದೇ ವರದಿಯನ್ನು ಎರಡು ದಿನಗಳ ಹಿಂದೆ…

Read More

Fact Check | ಇಂಡಿಯಾ ಮೈತ್ರಿಕೂಟ ಸರ್ಕಾರ ರಚಿಸುವುದಿಲ್ಲ ಎಂದು ಡಿ.ಕೆ.ಶಿವಕುಮಾರ್‌ ಹೇಳಿಲ್ಲ

ಸಾಮಾಜಿಕ ಜಾಲತಾಣದಲ್ಲಿ ವಿಡಿಯೊವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ ಅದರಲ್ಲಿ “ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು  ಇಲ್ಲ.. ಈ ಬಾರಿ ಇಂಡಿಯಾ ಮೈತ್ರಿಕೂಟ ಸರ್ಕಾರ ರಚನೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್‌ನವರ ಬಾಯಿಂದಲೇ ಸತ್ಯ ಹೊರಬಂದಿದೆ. ಈ ವಿಡಿಯೋವನ್ನು ಎಲ್ಲಾರಿಗೂ ಶೇರ್‌ ಮಾಡಿ.” ಎಂದು ಡಿ.ಕೆ ಶಿವಕುಮಾರ್‌ ಅವರ ಹೇಳಿಕೆ ನೀಡಿರುವ ವಿಡಿಯೋವನ್ನು ವೈರಲ್‌ ಮಾಡಲಾಗುತ್ತಿದೆ. And they accept Defeat DK Shivkumar says INDI is not forming the Government pic.twitter.com/1HdMP61LBp — The…

Read More

Fact Check | ‘Go Back Modi’ ಎಂದು ಬಿಜೆಪಿ ಶಾಸಕಿ ಪ್ಲೆಕಾರ್ಡ್ ಪ್ರದರ್ಶಿಸಿದ್ದಾರೆ ಎಂಬುದು ಸುಳ್ಳು..!

ಪ್ರಧಾನಿ ಮೋದಿ ಕನ್ಯಾಕುಮಾರಿಗೆ ಧ್ಯಾನ ಚಿಕಿತ್ಸೆಗೆ ತೆರಳಿರುವ ವಿಚಾರ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದರ ಮಧ್ಯೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ತಮಿಳುನಾಡು ಕಾಂಗ್ರೆಸ್ ಸಮಿತಿ, ಇದು ಬಿಜೆಪಿ ಮತಗಳನ್ನು ಸೆಳೆಯುವ ಪ್ರಯತ್ನವಾಗಿದೆ ಎಂದು ಮದ್ರಾಸ್ ಹೈಕೋರ್ಟ್‌ ಮೆಟ್ಟಿಲನ್ನು ಸಹ ಏರಿತ್ತು. ಇನ್ನು ಇದಕ್ಕೆ ವಿರೋಧ ವ್ಯಕ್ತ ಪಡಿಸಿ ಡಿಎಂಕೆ ವಕೀಲರೊಬ್ಬರು ಚೆನ್ನೈನ ಹಲವು ಭಾಗಗಳಲ್ಲಿ ಪ್ರತಿಭಟನೆಯಲ್ಲಿ “‘Go Back Modi’ ” ಪೋಸ್ಟರ್‌ಗಳನ್ನು ಹಾಕಿದ್ದರು. ಇದು ಒಂದು ಹಂತದಲ್ಲಿ ಯಶಸ್ವಿಯೂ ಆಗಿತ್ತು. Amusing, that the…

Read More

Fact Check | ಯಾದಗಿರಿಯಲ್ಲಿ ರೈತನೊಬ್ಬನ ಜಮೀನನ್ನು ವಕ್ಪ್ ಬೋರ್ಡ್ ವಶಪಡಿಸಿಕೊಂಡಿದೆ ಎಂಬುದು ಸುಳ್ಳು..!

“ಕರ್ನಾಟಕದ ಯಾದಗಿರಿ ಜಿಲ್ಲೆಯ ಶಾಬಾದ್ ಗ್ರಾಮದಲ್ಲಿ ಅರ್ಜುನಪ್ಪ ಎಂಬ ರೈತನ ಜಮೀನು ದರ್ಗಾಕ್ಕೆ ಸೇರಿದ್ದು ಎಂದು ವಕ್ಫ್‌ ಬೋರ್ಡ್‌ ಹೇಳಿಕೊಂಡಿದೆ. ಇದೀಗ ಆ ಬಡ ರೈತನ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿರುವ ವಕ್ಫ್‌ ಬೋರ್ಡ್‌ ಅಲ್ಲಿ ಈಗ ದರ್ಗಾ ನಿರ್ಮಿಸಿದೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. Another case of #LandJihaad Karnataka farmer is asking to give his land back. In Karnataka, Yadagiri DT, shabaad village, a farmer…

Read More

Fact Check | ವೈರಲ್ ವ್ಯಂಗ್ಯ ಚಿತ್ರ ಗಾಂಧಿ ಕುಟುಂಬದ ವಿರುದ್ಧವಿಲ್ಲ

ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ ಚಿತ್ರವೊಂದು ವ್ಯಾಪಕವಾಗಿ ವೈರಲಾಗುತ್ತಿದ್ದು ಇದನ್ನು ಗಾಂಧಿ ಕುಟುಂಬ ವಿರುದ್ಧ ರಚಿಸಲಾಗಿದೆ ಎನ್ನಲಾಗುತ್ತಿದೆ. ಈ ಕಾರ್ಟೂನ್ ನಲ್ಲಿ ಒಂದು ಹಸು ಎಲೆಯನ್ನು ತಿನ್ನುತ್ತಿದ್ದು ಆ ಎಲೆ ಭಾರತದ ಭೂಪಟದಂತಿದ್ದು, ಎರಡು ಬಕೆಟ್‌ಗಳು ಹಸುವಿನ ಬಳಿ ಇರುವುದನ್ನು ನೋಡಬಹುದಾಗಿದೆ. ಅದರಲ್ಲಿ ಒಂದು ಬಕೆಟ್‌ನಲ್ಲಿ ಹಾಲಿದ್ದು, ಆ ಬಕೆಟ್‌ ಮೇಲೆ ಗಾಂಧಿ ಕುಟುಂಬ ಎಂದು ಬರೆಯಲಾಗಿದೆ. ಇನ್ನೊಂದು ಬಕೆಟ್‌ನಲ್ಲಿ ಸಗಣಿ ಇದ್ದು, ಆ ಬಕೆಟ್‌ನ ಮೇಲೆ ಭಾರತೀಯ ಜನರಿಗೆ  ಎಂದು ಬರೆಯಲಾಗಿದೆ. ಇನ್ನು ಹಸುವಿನ ಮೇಲೆ ಕಾಂಗ್ರಸ್‌…

Read More