Fact Check | ಲಿಕ್ಕರ್ ಹಗರಣಕ್ಕೆ ಮನೀಷ್ ಸಿಸೋಡಿಯ ಕಾರಣವೆಂದು ಅರವಿಂದ್ ಕೇಜ್ರಿವಾಲ್ ಹೇಳಿಲ್ಲ
“ಈ ವರದಿ ನೋಡಿ.. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿವಾದಾತ್ಮಕ ಮದ್ಯ ನೀತಿಯ ಹೊಣೆಯನ್ನು ಎಎಪಿ ನಾಯಕ ಮನೀಶ್ ಸಿಸೋಡಿಯಾ ಅವರ ಮೇಲೆ ಹೊರಿಸಿದ್ದಾರೆ. ಇದೀಗ ಆಮ್ ಆದ್ಮಿ ಪಕ್ಷದ ಅಸಲಿ ಮುಖ ಹೊರ ಬಂದಿದೆ. ಪಕ್ಷದ ಒಳಗಿರುವ ಒಡಕು ಹೊರ ಬಂದಿದ್ದು, ಆಪ್ ಪಕ್ಷದ ನಾಯಕ ಹಾಗು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತಮ್ಮ ಪಕ್ಷದಿಂದಲೇ ತಪ್ಪಾಗಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.” ಎಂದು ಸುದ್ದಿಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. कोर्ट में CBI ने बहुत…