Likith Rai

Fact Check | ಚಿಲಿಯಲ್ಲಿ ರೈಲು ಡಿಕ್ಕಿಯ ವೀಡಿಯೊವನ್ನು ಭಾರತದ ವಂದೇ ಭಾರತ್ ರೈಲು ಅಪಘಾತ ಎಂದು ಹಂಚಿಕೆ

” ಈ ವಿಡಿಯೋ ನೋಡಿ ಇದು ಭಾರತದ ವಂದೇ ಭಾರತ್‌ ರೈಲು ದುರಂತದ ವಿಡಿಯೋ, ಈ ರೈಲಿನ ದುರಂತದ ಬಗ್ಗೆ ಯಾರೂ ಹೆಚ್ಚಾಗಿ ಮಾತನಾಡುತ್ತಿಲ್ಲ. ಇದರ ವೇಗದ ಪರಿಣಾಮವಾಗಿ ಈಗ ಬೃಹತ್‌ ಅಪಘಾತ ಸಂಭವಿಸಿದೆ. ಇದಕ್ಕೆ ಯಾರು ಹೊಣೆ?, ಅಮಾಯಕರ ಸಾವಿನ ಬಗ್ಗೆ ಯಾಕೆ ಯಾರು ಮಾತನಾಡುತ್ತಿಲ್ಲ?” ಎಂಬ ಬರಹಗಳೊಂದಿಗೆ ರೈಲು ಅಪಘಾತದ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. https://www.youtube.com/watch?v=bG9QN1ngUXM ಈ ವಿಡಿಯೋ ನೋಡಿದ ಹಲವರು ವಂದೇ ಭಾರತ್‌ ರೈಲಿನ ಬಣ್ಣಕ್ಕೂ ಅಪಘಾತಗೊಂಡ ರೈಲಿನ  ಬಣ್ಣ…

Read More

Fact Check | ದನದ ತಲೆ ಹೊಂದಿರುವ ಡಾಲ್ಫಿನ್‌ ಪತ್ತೆಯಾಗಿದೆ ಎಂಬುದು AI ರಚಿತವಾದ ಫೋಟೋ

ಸಾಮಾಜಿಕ ಜಾಲತಾಣದಲ್ಲಿ “ಇತ್ತೀಚೆಗೆ, ಸೀಲ್/ಡಾಲ್ಫಿನ್ ಮತ್ತು ಹಸುವಿನ ತಲೆಯೊಂದಿಗೆ ಹೊಸ ಜೀವಿಯಂತೆ ಕಾಣುವ ಪ್ರಾಣಿಯೊಂದು ಪತ್ತೆಯಾಗಿದೆ. ಸಮುದ್ರ ಮತ್ತು ಭೂ ಪ್ರಾಣಿಗಳ ಮಿಶ್ರಣದಂತೆ ಕಾಣುವ ಈ ರೀತಿಯ ಹಲವು ಉಭಯಚರ ಜೀವಿಗಳು ಹೆಚ್ಚಾಗಿ ಕಂಡು ಬರುತ್ತಿದೆ. ಇವುಗಳು ಬಹಳ ಅಪರೂಪದ ಪ್ರಾಣಿಗಳಾಗಿವೆ ಹಾಗಾಗಿ ಈ ವಿಡಿಯೋವನ್ನು ಎಲ್ಲೆಡೆ ಶೇರ್‌ ಮಾಡಿ” ಎಂಬ ಬರಹದೊಂದಿಗೆ ಈ ವಿಚಿತ್ರ ಪ್ರಾಣಿ ಕಂಡು ಬಂದಿರುವ ವಿಡಿಯೋವನ್ನು ಎಲ್ಲೆಡೆಯಲ್ಲಿಯೂ ಹಂಚಿಕೊಳ್ಳಲಾಗುತ್ತಿದೆ. https://www.youtube.com/watch?v=s7XZ2kxfHh0 ಈ ವಿಡಿಯೋದಲ್ಲಿರುವ ಪ್ರಾಣಿಗಳು ಕೆಲವೊಂದು ಹಸುವಿನ ತಲೆ ಮತ್ತು ಅದರ…

Read More

Fact Check | ಡಿ ಮಾರ್ಟ್‌ನ 22ನೇ ವಾರ್ಷಿಕೋತ್ಸವಕ್ಕೆ 65,402.40 ರೂ ಗೆಲ್ಲಬಹುದು ಎಂಬುದು ಸುಳ್ಳು ಸುದ್ದಿ

“ಅಭಿನಂದನೆಗಳು.. ಡಿಮಾರ್ಟ್‌ 22ನೇ ವಾರ್ಷಿಕೋತ್ಸವದ ಉಡುಗೊರೆ. ಕೆಲವೊಂದು ಪ್ರಶ್ನೋತ್ತರಗಳ ಮೂಲಕ ನೀವು 65,402.40 ರೂ. ಪಡೆಯಬಹುದು. ಪ್ರಶ್ನೆ 1. ನಿಮಗೆ ಡಿ ಮಾರ್ಟ್‌ ಬಗ್ಗೆ ತಿಳಿದಿದೆಯೇ? A.ಹೌದು  B. ಇಲ್ಲ” ಎಂದು ವೆಬ್‌ಸೈಟ್‌ವೊಂದರ ಫೋಟೋವೊಂದನ್ನು ಹಂಚಿಕೊಂಡು ಸಾಕಷ್ಟು ಮಂದಿ ಡಿಮಾರ್ಟ್‌ನ ವಾರ್ಷಿಕೋತ್ಸವಕ್ಕೆ ಉಡುಗೊರೆಯನ್ನು ನೀಡಲಾಗುತ್ತಿದೆ. ನೀವು ಭಾಗವಹಿಸಿ ಎಂದು ಹಲವರು ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಡಿಮಾರ್ಟ್‌ ವಾರ್ಷಿಕೋತ್ಸವದ ಲಿಂಕ್‌ ಎನ್ನಲಾದ ವೆಬ್‌ ಲಿಂಕ್‌ನಲ್ಲಿ ಹಲವು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಈ ಪ್ರಶ್ನೆಗಳಿಗೆ ಉತ್ತರಿಸಿದವರು. ಈ ಲಿಂಕ್‌ ಅನ್ನು…

Read More

Fact Check | ನಿತೀಶ್ ಕುಮಾರ್‌ರವರಿಂದ ಬಿಹಾರಕ್ಕೆ ವಿಶೇಷ ಸ್ಥಾನಮಾನಕ್ಕೆ ಒತ್ತಾಯಿಸಿ ಪಾದಯಾತ್ರೆ ಎಂದು ಹಳೆಯ ವಿಡಿಯೋ ಹಂಚಿಕೆ

“ಈ ವಿಡಿಯೋ ನೋಡಿ ಇತ್ತೀಚೆಗಷ್ಟೇ ನಡೆದ ಲೋಕಸಭೆ ಚುನಾವಣೆಯಲ್ಲಿ ನಿತೀಶ್‌ ಕುಮಾರ್‌ ಅವರ ನೇತೃತ್ವದ ಜೆಡಿಯು ಎನ್‌ಡಿಎಗೆ ಬೆಂಬಲ ನೀಡಿತ್ತು. ಅದರ ಪರಿಣಾಮವಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಈಗ ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಪಾದಯಾತ್ರೆ ನಡೆಸುತ್ತಿದ್ದಾರೆ. ಇಂತಹ ಪರಿಸ್ಥಿತಿ ಬರುತ್ತದೆ ಎಂದು ಅವರು ಊಹಿಸಿರಲಿಲ್ಲ. ಲಾಲು ಯಾದವ್‌ ಅವರ ಮಾತು ಈಗ ನಿಜವಾಗುತ್ತಿದೆ. ” ಎಂದು ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋವನ್ನು ಗಮನಿಸಿದ ಹಲವರು ಕೆಲವೇ ದಿನಗಳಲ್ಲಿ ಎನ್‌ಡಿಎ ಮೈತ್ರಿ…

Read More

Fact Check | ಇತ್ತೀಚೆಗೆ ಹರಿದ್ವಾರದ ಪ್ರವಾಹ ಎಂದು 2011ರ ಜಪಾನಿನ ವಿಡಿಯೋ ತಪ್ಪಾಗಿ ಹಂಚಿಕೆ

“ಈ ವಿಡಿಯೋವನ್ನು ನೋಡಿ ಇದು ಹರಿದ್ವಾರದಲ್ಲಿ ಉಂಟಾದ ಭೀಕರ ಪ್ರವಾಹದ ದೃಶ್ಯಗಳು. ಇತ್ತೀಚೆಗೆ ಭಾರತದಲ್ಲಿ ಮಳೆಯ ಅಬ್ಬರ ಹೆಚ್ಚಾಗುತ್ತಿದ್ದು, ಈ ಅವಧಿಯಲ್ಲಿ ಪ್ರವಾಸಕ್ಕೆ ಹೊರಡುವ ಮುನ್ನ ಎಚ್ಚರ. ಇಲ್ಲಿದಿದ್ದರೆ ಇಂತಹ ಭಯಾನಕ ಪ್ರವಾಹಕ್ಕೆ ನೀವು ಕೂಡ ಸಿಕ್ಕಿ ಬೀಳುವ ಸಾಧ್ಯತೆ ಇದೆ.” ಎಂದು ಹಲವು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ಉತ್ತರ ಭಾರತದಲ್ಲಿ ಕೂಡ ಮಳೆ ವೇಗವನ್ನು ಪಡೆದುಕೊಳ್ಳುವ ಕುರಿತು ಕೆಲವೊಂದು ವರದಿಗಳು ಕೂಡ ಕಂಡು ಬಂದಿದೆ. https://www.youtube.com/watch?v=38vBTF-Q6fs ಹೀಗಾಗಿ ಈ…

Read More

Fact Check | ಕ್ಯಾರಿಪಿಲ್ ಮಾತ್ರೆ ಡೆಂಗ್ಯೂ ವೈರಸ್ ಸೋಂಕನ್ನು ಗುಣಪಡಿಸುತ್ತದೆ ಎಂಬುದು ಸುಳ್ಳು

ರಾಜ್ಯದಲ್ಲಿ ಇತ್ತೀಚೆಗೆ ಮಳೆ ಹೆಚ್ಚಾಗುತ್ತಿದ್ದಂತೆ ಡೆಂಗ್ಯು ಸೋಂಕು ಕೂಡ ಎಲ್ಲಡೆ ಹಬ್ಬಲು ಪ್ರಾರಂಭವಾಗಿದೆ. ಇದರ ಮಧ್ಯೆ ” ಡೆಂಗ್ಯು ಕಾಯಿಲೆಯನ್ನು 48 ಗಂಟೆಗಳಲ್ಲಿ ಗುಣಪಡಿಸುವ ಔಷಧವೊಂದು ಮಾರುಕಟ್ಟೆಯಲ್ಲಿ ಲಭ್ಯವಿದೆ, ಈಗಲೆ ಖರೀದಿಸಿ, ಪಪ್ಪಾಯ ಎಲೆಯ ಸಾರವನ್ನು ಒಳಗೊಂಡಿರುವ ‘ಕ್ಯಾರಿಪಿಲ್‌’ ಮಾತ್ರೆಯು ಡೆಂಗ್ಯುವನ್ನು ಕೆಲವೇ ಗಂಟೆಗಳಲ್ಲಿ ಗುಣಪಡಿಸುವ ಶಕ್ತಿ ಹೊಂದಿದೆ. ‘ಅಂತಃಕರಣ’ ಇದನ್ನು ಉಚಿತವಾಗಿ ನೀಡುತ್ತಿದೆ. ಈ ಸಂದೇಶವನ್ನು ಯಾವುದೇ ಕಾರಣಕ್ಕೂ ಅಳಿಸಬೇಡಿ ಎಲ್ಲರಿಗೂ ತಲುಪುವವರೆಗೂ ಶೇರ್‌ ಮಾಡಿ”ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. #Caripill ,…

Read More

Fact Check | ತಮಿಳುನಾಡು ಕ್ರೈಸ್ತರು ದೇವಾಲಯವನ್ನು ಚರ್ಚ್‌ ಆಗಿ ಪರಿವರ್ತಿಸಿದ್ದಾರೆ ಎಂಬುದು ಸುಳ್ಳು

“ತಮಿಳುನಾಡಿನ ರಾಮನಾಥಪುರಂನಲ್ಲಿರುವ ಅಧಿಯಮಾನ್ ಎಂಬಲ್ಲಿನ ಹಳೆಯ ದೇವಾಲಯವನ್ನು ಕ್ರಿಶ್ಚಿಯನ್ನರು ಆಕ್ರಮಿಸಿಕೊಂಡರು ಮತ್ತು ಅದನ್ನು ಚರ್ಚ್ ಆಗಿ ಪರಿವರ್ತಿಸಿದ್ದಾರೆ. ಈಗಲೂ ಹಿಂದೂಗಳು ಎಚ್ಚೆತ್ತುಕೊಳ್ಳದೆ ಹೋದರೆ ಇನ್ನೂ ಹಲವು ದೇವಾಲಯಗಳು ಚರ್ಚ್‌ಗಳಾಗಿ ಬದಲಾಗುತ್ತವೆ. ಮುಂದೆ ಭಾರತದಲ್ಲಿ ದೇವಾಲಯಗಳು ಇದ್ದವು ಎಂದು ನಾವು ಪಠ್ಯ ಪುಸ್ತಕಗಳಲ್ಲಿ ಮಾತ್ರ ನೋಡಬೇಕಾಗುತ್ತದೆ.” ಎಂಬ ಬರಹದೊಂದಿಗೆ ಪೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. Christians occupied old temple. Kalasam replaced by a Cross and converted into a Church at Adhiyaman,…

Read More

Fact Check | ಹೊಸ ಕ್ರಿಮಿನಲ್ ಕಾನೂನು ಅಡಿಯಲ್ಲಿ ಭ್ರಷ್ಟ ಪೋಲೀಸ್ ಅಧಿಕಾರಿ ಬಂಧನ ಎಂದು ಹಳೆಯ ವಿಡಿಯೋ ಹಂಚಿಕೆ

“ಭಾರತದಲ್ಲಿ ಹೊಸ ಕ್ರಿಮಿನಲ್ ಕಾನೂನುಗಳು 1 ಜುಲೈ 2024 ರಿಂದ ಜಾರಿಗೆ ಬಂದಿವೆ. ಇದರ ಪರಿಣಾಮ ಹೇಗಿದೆ ಗೊತ್ತಾ? ಲಂಚ ಪಡೆಯುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರನ್ನು ತಕ್ಷಣವೇ  ಬಂಧಿಸಲಾಗಿದೆ. ಇದು ಹೊಸದಾಗಿ ಜಾರಿಗೆ ತಂದ ಕ್ರಿಮಿನಲ್ ಕಾನೂನುಗಳಿಂದ ಮಾತ್ರ ಸಾಧ್ಯವಾಗಿದೆ. ಈ ಕಾನೂನುಗಳು ಬಾರದೆ ಹೋಗಿದ್ದರೆ, ಇವರುಗಳು ಆರಾಮವಾಗಿ ಹೊರಗಡೆ ತಿರುಗಾಡುತ್ತಿದ್ದರು” ಎಂದು ಹೇಳುವ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಹಲವರು ಇದು ನಿಜವಾದ ವಿಡಿಯೋ ಎಂದು ಭಾವಿಸಿದ್ದಾರೆ. ಹೀಗಾಗಿ ತಮ್ಮ ಸಾಮಾಜಿಕ…

Read More

Fact Check | 2041ರ ಹೊತ್ತಿಗೆ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ ಶೇ.84 ರಷ್ಟು ಏರಿಕೆಯಾಗಲಿದೆ ಎಂಬುದು ಸುಳ್ಳು

“2041 ರ ವೇಳೆಗೆ ಭಾರತದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರು 84% ರಷ್ಟು ಇರಲಿದ್ದಾರೆ ಎಂದು ‘ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಡೆಮಾಗ್ರಾಫಿಕ್ಸ್ ರಿಸರ್ಚ್’ ಸಮೀಕ್ಷೆಯು ಭವಿಷ್ಯ ನುಡಿದಿದೆ. ಈ ಬಗ್ಗೆ ಹಿಂದೂಗಳು ಎಚ್ಚೆತ್ತುಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಭಾರತದಲ್ಲಿನ ಹಿಂದೂಗಳು ಅಲ್ಪಸಂಖ್ಯಾತರಾಗುವುದರಲ್ಲಿ ಯಾವುದೇ ರೀತಿಯ ಅನುಮಾನವಿಲ್ಲ.” ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಸಂದೇಶವನ್ನು ಹಂಚಿಕೊಳ್ಳಲಾಗುತ್ತಿದೆ.  ಈ ಸಂದೇಶವನ್ನು ನೋಡಿದ ಹಲವರು ಇದು ನಿಜವಾದ ದತ್ತಾಂಶವಿರಬಹುದು ಎಂದು ಭಾವಿಸಿ ಈ ಸಂದೇಶವನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ನು ಸಂದೇಶದಲ್ಲಿನ ದತ್ತಾಂಶಗಳು ಕೂಡ ಅಂತರಾಷ್ಟ್ರೀಯ…

Read More

Fact Check | ಪಪ್ಪಾಯಿ ಎಲೆಯ ರಸವು ಡೆಂಗ್ಯು ಖಾಯಿಲೆ ಗುಣ ಪಡಿಸುತ್ತದೆ ಎಂಬುದು ಸುಳ್ಳು

“ತುರ್ತು ಮಾಹಿತಿ.. ಪಪ್ಪಾಯಿ ಎಲೆಯ ರಸವು ಜೇನು ತುಪ್ಪದೊಂದಿಗೆ ಪವಾಡದಂತೆ ಕೆಲಸ ಮಾಡುತ್ತದೆ. ಪ್ಲೆಟ್ಲೆಟ್‌ ಎಣಿಕೆ 12 ಗಂಟೆಗಳಲ್ಲಿ 68,000 ದಿಂದ 200000 ದವರೆಗೆ ಏರುತ್ತದೆ. ಮಾನವೀಯತೆಯ ಸೇವೆ ಮಾಡಲು ಈ ಸಂದೇಶವನ್ನು ಇತರರೊಂದಿಗೆ ಹಂಚಿಕೊಳ್ಳಿ.. ಭಾರತದಾದ್ಯಂತ ಡೆಂಗ್ಯ ಜ್ವರ ವಿಪರೀತವಾಗಿ ಹರಡುತ್ತಿದೆ. ದಯವಿಟ್ಟು ಈ ವಿಷಯವನ್ನು ಹಂಚಿಕೊಳ್ಳುವ ಮೂಲಕ, ಹಲವಾರು ಜೀವಗಳನ್ನು ಉಳಿಸಿದ ಪುಣ್ಯ ನಿಮಗೆ ಸಿಗುತ್ತದೆ ” ಎಂಬ ಪೋಸ್ಟರ್‌ನೊಂದಿಗೆ ಸುದ್ದಿಯೊಂದು ವಾಟ್ಸ್‌ಆಪ್‌ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಪೋಸ್ಟರ್‌…

Read More