Likith Rai

Fact Check | ಹಿಂದೂ ಮಹಿಳೆಗೆ ಅವಮಾನ ಎಂದು ಮುಸ್ಲಿಂ ಮಹಿಳೆಯ ವಿಡಿಯೋ ಹಂಚಿಕೊಂಡ ಆರ್‌ಎಸ್‌ಎಸ್, ಬಿಜೆಪಿ ಬೆಂಬಲಿಗರು

ಸಾಮಾಜಿಕ ಜಾಲತಾಣದಲ್ಲಿ “ಇವರು ಬಾಂಗ್ಲಾದೇಶದ ಜ್ಯೋತಿಕಾ ಬಸು-ಚಟರ್ಜಿ. ಮಾನವೀಯ ಸಂಘಟನೆಯನ್ನು ನಡೆಸುತ್ತಿದ್ದ ಮಹಿಳೆ. ಅವರು ಹಿಂದೂ ನಿಧಿಯಿಂದ ಮುಸ್ಲಿಮರಿಗೆ ಶಿಕ್ಷಣ ಮತ್ತು ಆರೋಗ್ಯದ ಮೇಲೆ ಅವಿರತವಾಗಿ ಶ್ರಮಿಸಿದರು. ಚಿಕ್ಕವರಿರಲಿ ದೊಡ್ಡವರಿರಲಿ ಹತ್ತಿರದ ಎಲ್ಲಾ ಹೆಂಗಸರಿಗೂ ಸಹಾಯ ಮಾಡಿದಳು; ಯಾರಿಗಾದರೂ ಸಹಾಯ ಬೇಕಾದಾಗ ತಕ್ಷಣವೇ ಅವರ ನೆರವಿಗೆ ಧಾವಿಸುತ್ತಿದ್ದರು, ಆದರೆ ಈಗ ನೋಡಿ ಅಲ್ಲಿನ ಇಸ್ಲಾಂ ಜನ ಈಕೆಯನ್ನು ಹೇಗೆ ನಡೆಸಿಕೊಳ್ಳುತ್ತಿದ್ದಾರೆ” ಎಂದು ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. #AHorrorStoryThis is Jyotika Basu-Chatterjee from Bangladesh. A woman…

Read More

Fact Check | ಹಿಂದೂ ಮಹಿಳೆಯರ ಮೇಲೆ ದಾಳಿ ಎಂದು ತಪ್ಪಾಗಿ ಛಾತ್ರ ಲೀಗ್ ಕಾರ್ಯಕರ್ತರ ವಿಡಿಯೋ ಹಂಚಿಕೆ

“ಇದು ಬಾಂಗ್ಲಾದೇಶದಲ್ಲಿ ನಡೆದ ಘಟನೆ. ಎಲ್ಲಾ ಮುಸ್ಲಿಂ ಮಹಿಳೆಯರು ಸೇರಿ ಹಿಂದೂ ಹೆಣ್ಣು ಮಗಳನ್ನು ಕಂಬಕ್ಕೆ ಕಟ್ಟಿಹಾಕಿ ಥಳಸಿದ್ದಾರೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಯಾಕೆ ಯಾವ ಹಿಂದೂಗಳು ಖಂಡಿಸುತ್ತಿಲ್ಲ?, ಸರ್ಕಾರ ಈ ಬಗ್ಗೆ ಏನಾದ್ರು ಕ್ರಮ ತೆಗೆದುಕೊಳ್ಳಲೇಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳು ಇದ್ದರು ಎಂದು ನಮ್ಮ ಮುಂದಿನ ಪೀಳಿಗೆ ಕೇಳಬೇಕಾಗುತ್ತದೆ” ಎಂದು ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. Meu Deus! 😱💔 pic.twitter.com/ohgssqPFLA — Desiree Rugani (@desireerugani) August 7, 2024…

Read More

Fact Check | ಪತಿ ತನ್ನ ಪತ್ನಿಯನ್ನು ಅಪಹರಿಸಿರುವ ವಿಡಿಯೋವನ್ನು ಬಾಂಗ್ಲಾದೇಶದ್ದು ಎಂದು ತಪ್ಪಾಗಿ ಹಂಚಿಕೆ

“ಬಾಂಗ್ಲಾದೇಶದಲ್ಲಿ ಹಿಂದೂ ಹೆಣ್ಣು ಮಕ್ಕಳಿಗೆ ಈ ಹಿಂದಿನಿಂದಲೂ ರಕ್ಷಣೆ ಇರಲಿಲ್ಲ. ಈಗ ಬಾಂಗ್ಲಾದಲ್ಲಿ ಪರಿಸ್ಥಿತಿ ಹದಗೆಡುತ್ತಿದ್ದಂತೆ ಹಿಂದೂ ಮಹಿಳೆಯರನ್ನು ಮನೆಯಿಂದ ಅಪಹರಿಸಿ ಅತ್ಯಾಚಾರ ಮಾಡಿ ಕೊಂದು ಹಾಕಲಾಗುತ್ತಿದೆ. ಬಾಂಗ್ಲಾದಾದ್ಯಂತ ಮುಸಲ್ಮಾನರು ಈ ಕೃತ್ಯದಲ್ಲಿ ತೊಡಗಿಕೊಂಡಿದ್ದಾರೆ. ಬಾಂಗ್ಲಾದೇಶದಲ್ಲಿನ ಹೆಣ್ಣು ಮಕ್ಕಳ ಪರಿಸ್ಥಿತಿ ಹೀಗಿದ್ದರು, ಭಾರತದಲ್ಲಿ ಕೆಲ ದೇಶದ್ರೋಹಿಗಳು ಬಾಂಗ್ಲಾದ ಕೋಮುವಾದಿಗಳಿಗೆ ಬೆಂಬಲಕೊಡುತ್ತಿದ್ದಾರೆ” ಎಂದು ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. A Hindu woman being kidnapped in broad daylight by the Islamists in Bangladesh. Where else…

Read More

Fact Check | ಮ್ಯಾನ್ಮಾರ್, ಹಾಂಗ್‌ಕಾಂಗ್‌ನಲ್ಲಿ ನಡೆದ ಪ್ರತಿಭಟನೆಯ ಫೋಟೋವನ್ನು ಬಾಂಗ್ಲಾದೇಶದ್ದು ಎಂದು ಹಂಚಿಕೆ

ಸಾಮಾಜಿಕ ಜಾಲತಾಣದಲ್ಲಿ ಬಾಂಗ್ಲಾದೇಶದ ಪ್ರತಿಭಟನೆಗೆ ಸಂಬಂಧಿಸಿದಂತೆ ಹಲವು ವಿಡಿಯೋ, ಫೋಟೋಗಳು ವೈರಲ್‌ ಆಗುತ್ತಿವೆ. ಸಾಕಷ್ಟು ಮಂದಿ ಮಾಧ್ಯಮಗಳಲ್ಲಿ ಫೋಟೋ ವಿಡಿಯೋಗಳನ್ನು ಹಂಚಿಕೊಂಡರೆ, ಇನ್ನೂ ಕೆಲವರು ಅಂತರ್ಜಾಲದಲ್ಲಿ ಸಿಕ್ಕಸಿಕ್ಕ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿವೆ. ಆದರೆ ಹೀಗೆ ವೈರಲ್‌ ಆಗುತ್ತಿರುವ ಹಲವು ಫೋಟೋ ಮತ್ತು ವಿಡಿಯೋಗಳು ಬಾಂಗ್ಲಾದೇಶಕ್ಕೆ ಸಂಬಂಧಿಸಿಲ್ಲ ಎಂಬುದು ಹಲವರಲ್ಲಿ ಅಚ್ಚರಿಯನ್ನು ಮೂಡಿಸಿದೆ. ವಾಸ್ತವದಲ್ಲಿ ಕಳೆದ ಹಲವು ದಿನಗಳಿಂದ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆಯ ಕುರಿತು,…

Read More

Fact Check | ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಕ್ಕೆ ಬೆಂಕಿ ಎಂದು ಹೋಟೆಲ್‌ ವಿಡಿಯೋ ಹಂಚಿಕೆ

ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ ಅವರ ಪಲಾಯನದ ನಂತರ ಆ ದೇಶ ಅಕ್ಷರ ನಲುಗಿ ಹೋಗಿದೆ. ಈಗ ಅಲ್ಲಿ ಉದ್ರಿಕ್ತತೆಯ ವಾತಾವರಣವಿದ್ದು, ಇದೇ ವೇಳೆ ಹಲವು ರೀತಿಯ ಸುಳ್ಳು ಸುದ್ದಿಗಳು ಕೂಡ ವ್ಯಾಪಕವಾಗಿ ಹಬ್ಬುತ್ತಿವೆ. ಈ ಸಂದರ್ಭದಲ್ಲಿ ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತರಾದ ಹಿಂದುಗಳು ಮತ್ತು ಹಿಂದೂ ದೇವಾಲಯಗಳ ಮೇಲಿನ ದಾಳಿಯ ಕುರಿತು ಕೂಡ ಹಲವು ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿವೆ. https://twitter.com/SaffronSunanda/status/1820782820479971668 ಇದೀಗ ಇಂತಹದ್ದೇ ಒಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅದರಲ್ಲೂ ಪ್ರಮುಖವಾಗಿ “ಈ…

Read More

Fact Check |ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿ ಪ್ರತಿಭಟನೆಯ ಹಳೆಯ ವಿಡಿಯೋವನ್ನು ಹಿಂದೂ ವಿದ್ಯಾರ್ಥಿನಿ ಮೇಲೆ ಹಲ್ಲೆ ಎಂದು ತಪ್ಪಾಗಿ ಹಂಚಿಕೆ

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ನಡುವೆ, ಬಾಂಗ್ಲಾದೇಶದ ಇತ್ತೀಚಿನ ದೃಶ್ಯಗಳಂತೆ ಮಹಿಳೆಯೊಬ್ಬರ ಕೈ ಮತ್ತು ಕಾಲುಗಳನ್ನು ಕಟ್ಟಿಹಾಕಿರುವ ವೀಡಿಯೊವನ್ನು ಅಂತರ್ಜಾಲದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋಗೆ ವಿವಿಧ ರೀತಿಯಾದ ಪ್ರತಿಕ್ರಿಯೆಗಳು ಬರುತ್ತಿದ್ದು, ಇದಕ್ಕೆ ಹಲವರು ತಮ್ಮದೇ ಆದ ಕಪೋಲಕಲ್ಪಿತ ಕತೆಗಳನ್ನು ಕಟ್ಟಿ ಪೋಸ್ಟ್‌ ಮಾಡುತ್ತಿದ್ದಾರೆ. ಹೀಗೆ ಪೋಸ್ಟ್‌ ಮಾಡಲಾದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. Hindu Women in Bangladesh! They are being Raped and Killed! Hindus are staring at a…

Read More

Fact Check | ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ಟ್ಯಾಗೋರ್ ಪ್ರತಿಮೆ ದ್ವಂಸ ಎಂದು ಹಳೆಯ ವಿಡಿಯೋ ಹಂಚಿಕೆ

“ಬಾಂಗ್ಲಾದೇಶದಲ್ಲಿ ಪ್ರತಿನಿತ್ಯ ಹಿಂಸಾಚಾರ ನಡೆಯುತ್ತಿವೆ, ಈ ಸಂದರ್ಭದಲ್ಲಿ ದೇಶಾದ್ಯಂತ ಹಲವು ನಾಯಕರ ಮೇಲೆ ಹಲ್ಲೆ, ಲೂಟಿ, ಕೊಲೆ ಸರ್ವೇ ಸಾಮಾನ್ಯವಾಗಿವೆ. ಇದೀಗ ಮೊನ್ನೆ ಮೊನ್ನೆ ಬಾಂಗ್ಲಾದೇಶದ ಸ್ಥಾಪಕ, ಪಿತಾಮಹ ಮತ್ತು ಮೊದಲ ಅಧ್ಯಕ್ಷ ಶೇಖ್ ಮುಜಿಬುರ್ ರೆಹಮಾನ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಿದ ಕಿಡಿಗೇಡಿಗಳು ಆಗಸ್ಟ್‌ 7ರ ರವೀಂದ್ರನಾಥ್‌ ಟ್ಯಾಗೋರ್‌ ಅವರ ಸ್ಮರಣಾ ದಿನದಂದೂ ಅವರ ಪ್ರತಿಮೆಯನ್ನು ಕೂಡ ಕೆಡವಿ ಹಾಕಿ ತಮ್ಮ ವಿಕೃತಿಯನ್ನು ಮೆರೆದಿದ್ದಾರೆ.” ಎಂದು ಹಲವರು ವಿಡಿಯೋವನ್ನು ಹಂಚಿಕೊಂಡಿದ್ದಾರೆ. কবিগুরুর রবীন্দ্রনাথ ঠাকুরের প্রয়াণ দিবসে…

Read More

Fact Check | ಟರ್ಕಿಯ ಸುರಂಗದ ಬಳಿ ರಸ್ತೆ ಕುಸಿತವನ್ನು ಭಾರತದ ಅಟಲ್ ಸುರಂಗದ ಬಳಿ ಕುಸಿತ ಎಂದು ಹಂಚಿಕೆ!

“ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟದಿಂದಾಗಿ, ಸಕ್ರಿಯ ಮಾನ್ಸೂನ್ ಮತ್ತು ಹಠಾತ್ ಪ್ರವಾಹದ ಕಾರಣದಿಂದಲೂ ಅಟಲ್ ಸುರಂಗದ ಬಳಿ ರಸ್ತೆ ಕುಸಿತಗೊಂಡಿದೆ. ಹೀಗಾಗಿ ಈಗ ಸಂಚಾರ ಅಸ್ತವ್ಯಸ್ಥವಾಗಿದೆ. ಈ ಮಾರ್ಗವಾಗಿ ಪ್ರಯಾಣಿಸುವವರು ಎಚ್ಚರದಿಂದ ಇರಬೇಕು. ಇಲ್ಲವಾದಲ್ಲಿ ಆಪಾಯ ಕಟ್ಟಿಟ್ಟ ಬುತ್ತಿ” ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ ರಸ್ತೆಯೊಂದು ಕುಸಿಯುತ್ತಿರುವುದನ್ನು ಕೂಡ ನೋಡಬಹುದಾಗಿದೆ. Anything and everything he's ever built is crumbling right before our eyes… Soon we'll be back where…

Read More

Fact Check | ಭೂಕುಸಿತ ಮತ್ತು ಗರ್ಭಿಣಿ ಆನೆಯ ಸಾವಿಗೆ ಸಂಬಂಧ ಕಲ್ಪಸಿ ಸುಳ್ಳು ಪೋಸ್ಟ್‌ಗಳು ವೈರಲ್‌

“ಮಲಪ್ಪುರಂ ಎಂಬ ಹಳ್ಳಿಯಲ್ಲಿ ಬಾಂಬ್ ತುಂಬಿದ ಅನಾನಸ್ ಅನ್ನು ಗರ್ಭಿಣಿ ಆನೆಗೆ ನೀಡಲಾಗಿತ್ತು, ಅಂದು ಆ ಅನಾನಸ್‌ ಸೇವಿಸಿದ್ದ ಆನೆ ದಾರುಣವಾಗಿ ಸಾವನ್ನಪ್ಪಿತ್ತು. ಇದೀಗ ಕೇರಳದಲ್ಲಿನ ಭೀಕರ ಭೂಕುಸಿತದ ಪರಿಣಾಮವಾಗಿ ಮಲಪ್ಪುರಂ ಗ್ರಾಮವು  ಸಂಪೂರ್ಣವಾಗಿ ನಾಶವಾಗಿದೆ. ಮೂಕ ಜೀವಿಯ ಶಾಪ ಇದೀಗ ಕೇರಳದ ಆ ಗ್ರಾಮಕ್ಕೆ ತಟ್ಟಿದೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವಾರು ಮಂದಿ ಹಂಚಿಕೊಂಡಿದ್ದಾರೆ. ಇದೀಗ ಈ ಪೋಸ್ಟ್‌ಗಳು ವೈರಲ್‌ ಆಗುತ್ತಿದೆ. Remember? About the elephant in Kerala!Some people of the village…

Read More

Fact Check | ಶೇಖ್ ಹಸೀನಾ ಅಳುತ್ತಿರುವ ಹಳೆಯ ಫೋಟೋವನ್ನು ಇತ್ತೀಚಿನದು ಎಂದು ತಪ್ಪಾಗಿ ಹಂಚಿಕೆ

ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಅಳುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ, ಅವರು ಬಾಂಗ್ಲಾದೇಶದಿಂದ ಪಲಾಯನ ಮಾಡಿ ಭಾರತಕ್ಕೆ ಬಂದ ನಂತರದಲ್ಲಿ ಈ ಫೋಟೋವನ್ನು ಸೆರೆ ಹಿಡಿಯಲಾಗಿದೆ ಎಂದು ಹಂಚಿಕೊಳ್ಳಲಾಗುತ್ತಿದೆ. ಹಲವರು “ಭಾರತದಿಂದ ಯುನೈಟೆಡ್ ಕಿಂಗ್‌ಡಮ್‌ಗೆ ಹೋಗಲು ಸಾಧ್ಯವಾಗದೆ ಭಾರತದಲ್ಲೇ ಉಳಿಯುತ್ತಿರುವುದಕ್ಕೆ ಅವರು ಬೇಸರ ವ್ಯಕ್ತ ಪಡಿಸಿ ಅಳುತ್ತಿದ್ದಾರೆ” ಎಂದು ಬರೆದುಕೊಂಡಿದ್ದಾರೆ. ಹೀಗೆ ವಿವಿಧ ಬರಹಗಳೊಂದಿಗೆ ಈ ಫೋಟೋ ಹರಿದಾಡುತ್ತಿದೆ. Dictator arrives in exile in India crying pic.twitter.com/iaMcFCIrHI —…

Read More