Fact Check | ತಿರುಮಲ ತಿರುಪತಿ ದೇವಸ್ಥಾನಕ್ಕೆ ಅಮುಲ್‌ ಸಂಸ್ಥೆ ತುಪ್ಪ ಪೂರೈಸುತ್ತಿತ್ತು ಎಂಬುದು ಸುಳ್ಳು

ಆಂಧ್ರದ ತಿರುಮಲ ತಿರುಪತಿ ದೇವಸ್ಥಾನದಲ್ಲಿ(ಟಿಟಿಡಿ ) ನೀಡುವ ಲಡ್ಡು ಪ್ರಸಾದ ತಯಾರಿಸಲು ಬಳಸುವ ತುಪ್ಪದಲ್ಲಿ ಮೀನು, ದನ ಮತ್ತು ಹಂದಿ ಕೊಬ್ಬನ್ನು ಬಳಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ನಡುವೆ, “ತಿರುಪತಿ ದೇವಸ್ಥಾನಕ್ಕೆ ಮೊದಲು ನಂದಿನಿ ಸಂಸ್ಥೆಯು ತುಪ್ಪ ಪೂರೈಸುತ್ತಿತ್ತು ಆದರೆ ಅದನ್ನು ತೆರವುಗೊಳಿಸಿ ಅಮುಲ್ (Amul) ಸಂಸ್ಥೆಯಯೊಂದಿಗೆ ತುಪ್ಪ ಪೂರೈಸಲ ಒಪ್ಪಂದ ಮಾಡಿಕೊಳ್ಳಲಾಯ್ತು. ದಕ್ಷಿಣ ಭಾರತದ ಪ್ರಮುಖ ಬ್ರ್ಯಾಂಡ್‌ ಆದ ನಂದಿನಿಯ ಪ್ರಚಾರ ಕುಗ್ಗಿಸಲು ದೇವಸ್ಥಾನದಲ್ಲೂ ಭ್ರಷ್ಟಾಚಾರ ನಡೆಸಿ ಅಮುಲ್‌ ಜೊತೆಗೆ ಒಪ್ಪಂದ ಮಾಡಲಾಯ್ತು. ಯಾಕೆಂದರೆ…

Read More

Fact Check : ಭಾರತೀಯ ಸೇನೆ ಅರುಣಾಚಲ ಪೊಲೀಸರಿಗೆ ಎಚ್ಚರಿಕೆ ನೀಡಿರುವ ಘಟನೆ ಇತ್ತೀಚಿನದ್ದು ಎಂದು ಹಂಚಿಕೆ

ಮಣಿಪುರದ ಹಿಂಸಾಚಾರ, ಬಾಂಗ್ಲಾದೇಶದ ಅಶಾಂತಿ, ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಗಡಿ ವಿವಾದದ ನಡುವೆ ಭಾರತೀಯ ಸೇನಾ ಸಿಬ್ಬಂದಿಯು, ಅರುಣಾಚಲ ಪ್ರದೇಶದ ಪೊಲೀಸ್ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾರೆ ಎಂಬ ವೀಡಿಯೊವನ್ನುಇತ್ತೀಚಿಗೆ ನಡೆದ ಘಟನೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅರುಣಾಚಲ ಸ್ಕೌಟ್ಸ್‌ನ ಕರ್ನಲ್ ಫಿರ್ದೋಶ್ ಪಿ. ದುಬಾಶ್‌ರು ಈ ಹಿಂದೆ ಟ್ವಿಟ್ಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ ದುಬಾಶ್‌ರು ತಮ್ಮ ಸೈನಿಕರು ದೌರ್ಜನ್ಯಗಳಿಂದ ಕೋಪಗೊಂಡಿದ್ದಾರೆ, ಕಿರುಕುಳವನ್ನು ಅವರು ಸಹಿಸುವುದಿಲ್ಲ ಎಂದು ಅರುಣಾಚಲ ಎಸ್‌ಪಿಗೆ ಎಚ್ಚರಿಸಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ….

Read More

Fact Check : ನೃತ್ಯ ಪ್ರದರ್ಶನದಲ್ಲಿ ಪಕ್ಷಿಗಳು ಮನುಷ್ಯರಾಗಿ ರೂಪಾಂತರಗೊಂಡಿವೆ ಎಂಬ ಮಾಹಿತಿ ಸುಳ್ಳು

ನೃತ್ಯ ಪ್ರದರ್ಶನದಲ್ಲಿ ಪಕ್ಷಿಯು ಹುಡುಗಿಯಾಗಿ, ನಂತರ ಹೂವಾಗಿ ರೂಪಾಂತರಗೊಳ್ಳುತ್ತದೆ ಎಂಬ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ ಚೆಕ್:‌ ವೈರಲ್ ವೀಡಿಯೊದ ಕೀಫ್ರೇಮ್‌ಗಳ ಮೂಲಕ ಹಿಮ್ಮುಖ ಚಿತ್ರವನ್ನು ಹುಡುಕಿದಾಗ,  2022ರ ಜೂನ್ 19ರಂದು “ಬ್ರಿಟನ್ಸ್ ಗಾಟ್ ಟ್ಯಾಲೆಂಟ್”  ಹಂಚಿಕೊಂಡ ಮೂಲ YouTube ವೀಡಿಯೊ ಲಭಿಸಿದೆ. “ಅತ್ಯಂತ ಅಪಾಯಕಾರಿ ಆಡಿಷನ್‌ಗಳು 2022 | BGT 2022.” ವೀಡಿಯೊವನ್ನು ಸೂಕ್ಷ್ಮವಾಗಿ ವೀಕ್ಷಿಸಿದಾಗ ಮತ್ತು ಫ್ರೇಮ್‌ನಿಂದ ಫ್ರೇಮ್‌ನ್ನು ಗಮನಿಸಿದಾಗ, ಸ್ಪರ್ಧಿಗಳು ಅಪಾಯಕಾರಿ ಸಾಹಸಗಳನ್ನು ಪ್ರದರ್ಶಿಸಿದಾಗ ತೀರ್ಪುಗಾರರ ಪ್ರತಿಕ್ರಿಯೆಗಳು ಹೊಂದಾಣಿಕೆಯಾಗದಿರುವುದನ್ನು ಗಮನಿಸಿದ್ದೇವೆ….

Read More

Fact Check | ಈದ್ ಮಿಲಾದ್ ವೇಳೆ ಭಾಗ್ಯಲಕ್ಷ್ಮಿ ಮಂದಿರದ ಮೇಲೆ ಮುಸ್ಲಿಮರಿಂದ ದಾಳಿ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ಅಸ್ಪಷ್ಟವಾಗಿರುವ ವಿಡಿಯೋವೊಂದು ವ್ಯಾಪಕವಾಗಿ‌ ಹಂಚಿಕೊಳ್ಳಲಗುತ್ತಿದ್ದು, ಈ ವಿಡಿಯೋದಲ್ಲಿ ಪೊಲೀಸರು ಸಾರ್ವಜನಿಕರನ್ನು ಬ್ಯಾರಿಕೇಡ್ ದಾಟದಂತೆ ತಡೆಯುತ್ತಿರುವುದನ್ನು ಕಾಣಬಹುದಾಗಿದೆ. ಇದನ್ನೇ ಲಾಭವಾಗಿ ಬಳಸಿಕೊಂಡಿರುವ ಹಲವರು ಹೈದರಾಬಾದ್‌ನ ಚಾರ್ಮಿನಾರ್ ಬಳಿ  ಈದ್-ಎ-ಮಿಲಾದ್-ಉನ್-ನಬಿ ಮೆರವಣಿಗೆಯ ವೇಳೆ ಮುಸಲ್ಮಾನರು ಅಲ್ಲೇ ಇದ್ದ ಶ್ರೀ ಭಾಗ್ಯಲಕ್ಷ್ಮಿ ಮಠದ ಮಂದಿರದ ಬಳಿ ನುಗ್ಗಲು ಯತ್ನಿಸಿದ್ದಾರೆ, ಇನ್ನೂ ಕೆಲವರು ದೇವಾಲಯಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. Participants of the Eid-e-Milad-un-Nabi rally turned violent and barged near to the Bhagyalakshmi…

Read More

Fact Check | ಮಹಾರಾಷ್ಟ್ರದಲ್ಲಿ ಡಿಜೆ ಸೌಂಡ್‌ಗಳ ಕಂಪನದಿಂದಾಗಿ ಗೋಡೆ ಕುಸಿದಿದೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ” ಮಹಾರಾಷ್ಟ್ರದ ನಾಗ್ಪುರದಲ್ಲಿ ಡಿಜೆ ಸೌಂಡ್‌ಗಳ ಕಂಪನದಿಂದಾಗಿ ಗೋಡೆ ಕುಸಿದಿದೆ ಮತ್ತು ಸಮಾರಂಭದ ವೇಳೆ ಅನೇಕ ಜನರು ಗಾಯಗೊಂಡಿದ್ದಾರೆ. ಈಗಲಾದರೂ ಅರ್ಥ ಮಾಡಿಕೊಳ್ಳಿ ಡಿಜೆ ಹಬ್ಬ ಅಥವಾ ಇನ್ನೀತರೆ ಸಂಭ್ರಮದ ಸಮಯದಲ್ಲಿ ಡಿಜೆ ಎಷ್ಟೊಂದು ಅಪಾಯಕಾರಿ ಎಂದು. ಈ ಘಟನೆಯ ನಂತರವಾದರೂ ಡಿಜೆಯನ್ನು ಬ್ಯಾನ್ ಮಾಡಲಾಗುತ್ತದೆಯೇ ಎಂದು ಕಾದು ನೋಡಬೇಕಿದೆ” ಎಂದು ವಿಡಿಯೊವೊಂದನ್ನು ಹಲವು ಬರಹಗಳೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. DJ = SOUND BOMB*नागपुर बहुत ऊंची आवाज में DJ बजाने से…

Read More
100 ರೂಪಾಯಿ

Fact Check: 100 ರೂಪಾಯಿಯ ಹೊಸ ನೋಟುಗಳನ್ನು ಆರ್‌ಬಿಐ ನಿಷೇಧಿಸಿದೆ ಎಂಬುದು ಸುಳ್ಳು

ಇಂದು ಮಧ್ಯರಾತ್ರಿಯಿಂದ 100 ರೂಪಾಯಿ ನೋಟುಗಳನ್ನು ನಿಷೇಧಿಸಲಾಗುವುದು ಎಂಬ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದಾಗ್ಯೂ, ಪೋಸ್ಟ್ ನಿರ್ದಿಷ್ಟ ದಿನಾಂಕವನ್ನು ಉಲ್ಲೇಖಿಸಲು ವಿಫಲವಾಗಿದೆ, ಮತ್ತು ವ್ಯಾಪಕ ಗೊಂದಲಕ್ಕೆ ಕಾರಣವಾಗಿದೆ. ಹಿಂದಿಯಲ್ಲಿ ಈ ಹೇಳಿಕೆ ಹೀಗಿದೆ: “आज रात 12 बजे 100 का नोट बंद हो जायेगा. जल्दी से अपने दोस्तों को शेयर करो” (ಇಂಗ್ಲಿಷ್ ಅನುವಾದ: “ಇಂದು ರಾತ್ರಿ 12 ಗಂಟೆಗೆ 100 ರೂಪಾಯಿ ನೋಟುಗಳನ್ನು ನಿಷೇಧಿಸಲಾಗುವುದು. ಇದನ್ನು ನಿಮ್ಮ ಸ್ನೇಹಿತರೊಂದಿಗೆ…

Read More

Fact Check : ಭಾರತವು ಬಾಂಗ್ಲಾದೇಶಕ್ಕೆ ವಿದ್ಯುತ್ ಪೂರೈಕೆಯನ್ನು ನಿಲ್ಲಿಸಿದೆ ಎಂಬುದು ಸುಳ್ಳು

ಭಾರತವು ಬಾಂಗ್ಲಾದೇಶಕ್ಕೆ ವಿದ್ಯುತ್‌ ಪೂರೈಕೆಯನ್ನು ನಿಲ್ಲಿಸಿದೆ ಮತ್ತು ಬಾಂಗ್ಲಾದೇಶವು ಭಾರತಕ್ಕೆ ಹಿಲ್ಸಾ ಮೀನುಗಳನ್ನು ರಫ್ತು ಮಾಡುವುದನ್ನು ನಿಷೇಧಿಸಿದೆ ಎಂಬ ಪೋಸ್ಟ್‌ನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ‌   ಫ್ಯಾಕ್ಟ್‌ ಚೆಕ್‌ : ಭಾರತವು ಬಾಂಗ್ಲಾದೇಶಕ್ಕೆ ವಿದ್ಯುತ್ ಪೂರೈಕೆಯನ್ನು ನಿಲ್ಲಿಸಿದೆ ಎಂಬ ವೈರಲ್ ಪೋಸ್ಟ್‌ನ ನಿಖರತೆಯನ್ನು ಪರಿಶೀಲಿಸಲು, ಸಂಬಂಧಿತ ಕೀವರ್ಡ್ ಬಳಸಿಕೊಂಡು ಹುಡುಕಿದಾಗ ಯಾವುದೇ ವಿಶ್ವಾಸಾರ್ಹ ವರದಿಗಳು ಲಭಿಸಿಲ್ಲ. ಒಂದುವೇಳೆ ಇಂತಹದೊಂದು ಬೆಳವಣಿಗೆ ಕಂಡು ಬಂದಿದ್ದರೆ ಮಾಧ್ಯಮಗಳಲ್ಲಿ ಹಂಚಿಕೆಯಾಗಿರುತ್ತಿತ್ತು. ಬಾಂಗ್ಲಾದೇಶ ಪವರ್ ಡೆವಲಪ್‌ಮೆಂಟ್ ಬೋರ್ಡ್ (BPDB) ಅದಾನಿ…

Read More
ಮುಸ್ಲಿಂ

Fact Check: ಮುಸ್ಲಿಮರು ಹೆಚ್ಚಿರುವ ಪ್ರದೇಶದಿಂದ ಹಿಂದೂಗಳು ಜಾಗ ಖಾಲಿ ಮಾಡಬೇಕೆಂಬ ಬ್ಯಾನರ್‌ ಹಾಕಿರುವುದು ಉತ್ತರ ಪ್ರದೇಶದಲ್ಲಿ

ಮುಸ್ಲಿಮರು ಬಹುಸಂಖ್ಯಾತರಾಗಿರುವ ಜಾಗದಿಂದ ಹಿಂದೂಗಳು ತಕ್ಷಣ ಜಾಗಖಾಲಿ ಮಾಡಬೇಕು ಎಂದು ದೆಹಲಿಯ ಜಾಮಾ ಮಸೀದಿಯ ಶಾಹಿ ಇಮಾಮ್‌ ಮೌಲಾನಾ ಸೈಯದ್‌ ಅಹ್ಮದ್‌ ಬುಖಾರಿ ಹೇಳಿದ್ದಾರೆ ಎಂಬಂತೆ ಹೇಳಿಕೆಯೊಂದರ ಪೋಸ್ಟರ್‌ ಒಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. “ಭಾರತದ ಉತ್ತರ ಪ್ರದೇಶ, ಬಂಗಾಲ, ಕೇರಳ, ಹೈದರಾಬಾದ, ಆಸ್ಸಾಮ ರಾಜ್ಯಗಳಲ್ಲಿ ನಾವು ಮುಸಲ್ಮಾನರು ಬಹುಸಂಖ್ಯಾಕರಾಗಿದ್ದೇವೆ. ಇಸ್ಲಾಂ ಪ್ರಕಾರ ಮುಸ್ಲಿಂ ಬಾಹುಳ್ಯವಿರುವ ಪ್ರದೇಶಗಳಲ್ಲಿ ಮುಸ್ಲಿಮೇತರರು ವಾಸ ಮಾಡುವುದನ್ನು ಹರಾಮ್ ಎಂದು ಹೇಳಲಾಗಿದೆ. ಆದ್ದರಿಂದ ಹಿಂದೂಗಳು ಈ ಪ್ರದೇಶವನ್ನು ತಕ್ಷಣ ಖಾಲಿ ಮಾಡಬೇಕು….

Read More

Fact Check | ಸ್ನಾನಗೃಹದಲ್ಲಿರುವಾಗ ಹಿಜ್ಬುಲ್ಲಾ ಅಪರೇಟರ್‌ನನ್ನು ಸ್ಪೋಟಿಸಿ ಕೊಲ್ಲಲಾಗಿದೆ ಎಂಬುದು ಸುಳ್ಳು

“ಲೇಬನಾನ್‌ನಲ್ಲಿ ಇಸ್ರೇಲ್ ಪೇಜರ್ ದಾಳಿಯನ್ನು ನಡೆಸಿದ ನಂತರ, ವಿವಿಧ ರೀತಿಯ ದಾಳಿಗೆ ಇಸ್ರೇಲ್ ಮುಂದಾಗಿದೆ. ಈ ಹಿನ್ನಲೆಯಲ್ಲಿ ಹಲವು ಕಡೆಗಳಲ್ಲಿ ವಾಕಿಟಾಕಿ ಕೂಡ ಸ್ಪೋಟಗೊಂಡಿರುವ ಪ್ರಕರಣ ಕಂಡು ಬಂದಿದೆ. ಇದರ ನಡುವೆ ಇತ್ತೀಚಿಗೆ ಹಿಜ್ಬುಲ್ಲಾ ಆಪರೇಟರ್ ಒಬ್ಬನನ್ನು ಸ್ನಾನಗ್ರಹದಲ್ಲೇ ಇಸ್ರೇಲ್ ಹೊಡೆದು ಹಾಕಿದೆ. ಈ ಫೋಟೋದಲ್ಲಿರುವ ಕಮೋಡ್ ಅನ್ನು ಗಮನಿಸಿ ಇದು ಸ್ಪೋಟಗೊಂಡ ತೀವ್ರತೆಗೆ ಹಿಜ್ಬುಲ್ಲಾ ಆಪರೇಟರ್ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ” ಎಂದು ಫೋಟೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. 🔴لبنان انفجار بیسیم و پاره شدن…

Read More

Fact Check | ಭಾರತ ಬಾಂಗ್ಲಾದೇಶಕ್ಕೆ ವಿದ್ಯುತ್ ಪೂರೈಕೆಯನ್ನು ನಿಲ್ಲಿಸಿದೆ ಎಂಬುದು ಸುಳ್ಳು

“ಭಾರತವು ಬಾಂಗ್ಲಾದೇಶಕ್ಕೆ ವಿದ್ಯುತ್ ಸರಬರಾಜು ಮಾಡುವುದನ್ನು ನಿಲ್ಲಿಸಿದೆ ಮತ್ತು ಬಾಂಗ್ಲಾದೇಶವು ಭಾರತಕ್ಕೆ ಹಿಲ್ಸಾ ಮೀನುಗಳನ್ನು ರಫ್ತು ಮಾಡುವುದನ್ನು ನಿಷೇಧಿಸಿದೆ ಇದು ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಹದಗೆಟ್ಟಿದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ. ಭಾರತ ಅಲ್ಪ ಸಂಖ್ಯಾತ ರಾಷ್ಟ್ರದ ವಿರುದ್ಧ ಈ ರೀತಿಯ ನಿಲುವು ತೆಳೆದಿರುವುದು ಸರಿಯಲ್ಲ” ಎಂದು ಭಾರತದ ವಿರುದ್ಧವಾದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿ ಹಂಚಿಕೊಳ್ಳುತ್ತಿದ್ದಾರೆ. – Bangladesh Govt wasn't paying for electricity supplied to them by India…

Read More