ಜೂನಿಯರ್ ಎನ್‌ಟಿಆರ್

Fact Check: ಅಭಿಮಾನಿಗಳು ಜೂನಿಯರ್ ಎನ್‌ಟಿಆರ್‌ ಅವರ ಕಟೌಟ್‌ಗೆ ಬೆಂಕಿ ಹಚ್ಚಿದ್ದಾರೆ ಎಂಬುದು ಸುಳ್ಳು

ಜ್ಯೂನಿಯರ್ ಎನ್‌ಟಿಆರ್‌ ಎಂದೇ ಖ್ಯಾತರಾಗಿರುವ ನಟ ನಂದಮೂರಿ ತಾರಕ ರಾಮರಾವ್ ಜೂನಿಯರ್ ಅವರ ದೊಡ್ಡ ಕಟೌಟ್‌ಗೆ ಬೆಂಕಿ ಹಚ್ಚಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. “ಆರಂಭಿಕ ಕಳಪೆ ರೇಟಿಂಗ್‌ಗಳು ಮತ್ತು ದೇವರ ಚಿತ್ರದ ಕಟು ವಿಮರ್ಶೆಗಳ ನಂತರ ಅಭಿಮಾನಿಗಳು ಹೈದರಾಬಾದ್ ಚಿತ್ರಮಂದಿರದ ಹೊರಗೆ ಎನ್‌ಟಿಆರ್ ಕಟೌಟ್ ಅನ್ನು ಸುಡುತ್ತಿದ್ದಾರೆ” ಎಂದು ಬರೆದು ಅನೇಕರು ಹಂಚಿಕೊಂಡಿದ್ದಾರೆ. ಪೋಸ್ಟ್ ನ ಆರ್ಕೈವ್ ಅನ್ನು ಇಲ್ಲಿ ಕಾಣಬಹುದು. ಈ ಲೇಖನವನ್ನು ಬರೆಯುವ ಸಮಯದಲ್ಲಿ ಈ ಪೋಸ್ಟ್ ಅನ್ನು 252.1 ಸಾವಿರ ವೀಕ್ಷಣೆಗಳನ್ನು…

Read More

Fact Check : ಲೆಬನಾನ್ ಪೇಜರ್ ಸ್ಫೋಟದ ನಂತರ ಹಸನ್ ನಸ್ರಲ್ಲಾ ಅತ್ತಿದ್ದಾರೆ ಎಂದು ಹಳೆಯ ವೀಡಿಯೊ ಹಂಚಿಕೆ

ಲೆಬನಾನ್‌ ಮುಖ್ಯಸ್ಥರಾದ ಹಸನ್ ನಸ್ರಲ್ಲಾ ಕಣ್ಣೀರು ಹಾಕಿದ್ದಾರೆ ಎಂದು ವೀಡಿಯೊವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.   “ಅಕ್ಟೋಬರ್ 7 ರಂದು ಹಮಾಸ್ ಭಯೋತ್ಪಾದಕರಿಂದ ಅಮಾಯಕ ಇಸ್ರೇಲ್‌ ಹತ್ಯೆಯಾದಾಗ ಹಿಜ್ಬುಲ್ಲಾ ಭಯೋತ್ಪಾದಕ ಕಮಾಂಡರ್ ನಸ್ರಲ್ಲಾ ನಗುತ್ತಿದ್ದರು. ಇಂದು, ಪೇಜರ್ ಸ್ಫೋಟಗಳಿಂದ ತನ್ನ 100 ಕಮಾಂಡರ್‌ಗಳನ್ನು ಕಳೆದುಕೊಂಡ ನಂತರ ಹಸನ್ ನಸ್ರಲ್ಲಾ ಅಳುತ್ತಿದ್ದಾನೆ. ಅವರ ಪ್ರಾಣವೂ ಅಪಾಯದಲ್ಲಿದೆ ” ಎಂದು ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ ಚೆಕ್‌ : ಈ ವೈರಲ್‌ ವೀಡಿಯೊದ “ಹಸನ್ ನಸ್ರಲ್ಲಾ” ಮತ್ತು “ಅಳುವುದು” ಎಂಬ…

Read More

Fact Check | ಹಾಲಿನ ಕಲಬೆರಕೆಯಿಂದ 2025ರ ವೇಳೆಗೆ ದೇಶದಲ್ಲಿ ಶೇ.87ರಷ್ಟು ಜನರಿಗೆ ಕ್ಯಾನ್ಸರ್ ಬರಲಿದೆ ಎಂಬುದು ಸುಳ್ಳು

ವಿಶ್ವ ಆರೋಗ್ಯ ಸಂಸ್ಥೆ (WHO) ಹೆಸರಿನಲ್ಲಿ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅದರಲ್ಲಿ “ಕಲಬೆರಕೆ ಹಾಲಿನಿಂದಾಗಿ 2025ರ ವೇಳೆಗೆ ಭಾರತದಲ್ಲಿ ಶೇಕಡಾ 87 ರಷ್ಟು ಜನರು ಕ್ಯಾನ್ಸರ್ ರೋಗಿಗಳಾಗಲಿದ್ದಾರೆ ಎಂದು WHO ಎಚ್ಚರಿಕೆ ನೀಡಿದೆ”  ಎಂದು ಉಲ್ಲೇಖಿಸಲಾಗಿದೆ. ಇನ್ನೂ ಕೆಲವರು ಆಕ್ರೋಶಗೊಂಡು ” ಭಾರತವು ವಿಷವನ್ನು ಕುಡಿಯುತ್ತದೆ, ಹಾಲು ಅಲ್ಲ, ಉತ್ಪಾದನೆ 14 ಕೋಟಿ ಲೀಟರ್, ಆದರೆ ಬಳಕೆ 64 ಕೋಟಿ ಲೀಟರ್‌. ಕಲಬೆರಕೆ ನಿಲ್ಲಿಸದಿದ್ದರೆ, 2025 ರ ವೇಳೆಗೆ 87% ಭಾರತೀಯರು ಕ್ಯಾನ್ಸರ್‌ಗೆ ಒಳಗಾಗುತ್ತಾರೆ.”…

Read More
ತಿರುಪತಿ

Fact Check: 2018ರ ಹಳೆಯ ವರದಿಯನ್ನು ಇತ್ತೀಚೆಗೆ ತಿರುಪತಿ ದೇವಸ್ಥಾನದ 44 ಹಿಂದೂಯೇತರ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಾಗಿದೆ ಎಂದು ವೈರಲ್

ತಿರುಪತಿ ಪ್ರಸಾದ್ ವಿವಾದದ ಮಧ್ಯೆ, ತಿರುಪತಿ ದೇವಸ್ಥಾನ ಮಂಡಳಿಯು 44 ಹಿಂದೂಯೇತರ ಉದ್ಯೋಗಿಗಳನ್ನು ವಜಾಗೊಳಿಸಿದೆ ಎಂದು ವಿವಿಧ ಪ್ಲಾಟ್ಫಾರ್ಮ್ಗಳಲ್ಲಿ ಸಾಮಾಜಿಕ ಮಾಧ್ಯಮ ಬಳಕೆದಾರರು  ಪೋಸ್ಟ್ ಒಂದನ್ನು ಹಂಚಿಕೊಳ್ಳುತ್ತಿದ್ದಾರೆ. ಹಿಂದಿನ ವೈಎಸ್ಆರ್‌ಪಿ ಸರ್ಕಾರದ ಅವಧಿಯಲ್ಲಿ ತಿರುಪತಿ ಲಡ್ಡು ಪ್ರಸಾದವನ್ನು ತಯಾರಿಸಲು ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಇತ್ತು ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಆರೋಪಿಸಿದ್ದರು. ಇದೇ ರೀತಿಯ ಪ್ರತಿಪಾದನೆಗಳನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ಕಾಣಬಹುದು. (ಆರ್ಕೈವ್ ಲಿಂಕ್) ಫ್ಯಾಕ್ಟ್ ಚೆಕ್ ನಮ್ಮ ತಂಡ ಈ ಹೇಳಿಕೆಯನ್ನು ಪರಿಶೀಲಿಸಿದಾಗ ವೈರಲ್ ಹೇಳಿಕೆ…

Read More

Fact Check | ಗೌತಮ್ ಅದಾನಿ ಹೂಡಿಕೆಯನ್ನು ಉತ್ತೇಜಿಸಿ ಪ್ರಚಾರ ಮಾಡಿದ್ದಾರೆ ಎಂಬ ವಿಡಿಯೋ ನಕಲಿ

“ಅದಾನಿ ಗ್ರೂಪ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷ ಗೌತಮ್ ಅದಾನಿ ಹೂಡಿಕೆಯ ಅವಕಾಶವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮತ್ತು ಅದಾನಿ ಸಂಸ್ಥೆಯಲ್ಲಿ ಹೂಡಿಕೆ ಮಾಡಲು ಜನರಿಗೆ ಪ್ರೇರಣೆಯನ್ನು ನೀಡುವ ದೃಷ್ಟಿಯಿಂದ ಅವರೇ ಪ್ರಚಾರವನ್ನು ಮಾಡುತ್ತಿದ್ದಾರೆ.” ಎಂದು ಗೌತಮ್ ಅದಾನಿ ಮಾತನಾಡುತ್ತಿರುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕಾವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೋದಲ್ಲಿ ಅದಾನಿ ಮಾತನಾಡುತ್ತಿರುವುದನ್ನು ನೋಡಬಹುದಾಗಿದೆ. ಧ್ವನಿ ಕೂಡ ಗೌತಮ್‌ ಅದಾನಿಗೆ ಹೋಲಿಕೆ ಆಗುತ್ತಿದೆ. ಹೀಗಾಗಿ ಹೂಡಿಕೆ ಕ್ಷೇತ್ರದಲ್ಲಿ ಆಸಕ್ತಿ ಇರುವ ಹಲವು ಮಂದಿಗೆ ಈ ವಿಡಿಯೋ ಅಚ್ಚರಿಯನ್ನು ಉಂಟು ಮಾಡಿದ್ದು,…

Read More
ಶೇಖರ್ ಆಸ್ಪತ್ರೆ

Fact Check: ಬೆಂಗಳೂರಿನ ಬಸವನಗುಡಿಯಲ್ಲಿ ಇರುವ ಶೇಖರ್ ಆಸ್ಪತ್ರೆ ಮುಸ್ಲಿಂ ವೈದ್ಯರ ನಿರ್ವಹಣೆಯಲ್ಲಿದೆ ಎಂಬುದು ಸುಳ್ಳಾಗಿದೆ

ಇತ್ತೀಚೆಗೆ ಮುಸ್ಲಿಂ ಸಮುದಾಯದವರನ್ನು ಸಮಾಜದ ದೃಷ್ಟಿಯಲ್ಲಿ ಅಪರಾಧಿಗಳು ಎಂಬಂತೆ ಬಿಂಬಿಸುವ ಸಲುವಾಗಿ ವ್ಯವಸ್ಥಿತವಾಗಿ ಸಂಚುರೂಪಿಸಲಾಗುತ್ತಿದೆ. ಪ್ರತೀದಿನ ಮುಸ್ಲಿಂ ವಿರೋಧಿ ಸಂದೇಶಗಳನ್ನು ಹರಿಬಿಡಲು ಅನೇಕ ನಕಲಿ ಖಾತೆಗಳು ಸಾಮಾಜಿಕ ಜಾಲತಾಣಗಳಲ್ಲಿ ಸೃಷ್ಟಿಸಲಾಗಿದೆ. ಮತ್ತು ವಾಟ್ಸಾಪ್‌ ಸಂದೇಶಗಳನ್ನು ಸಹ ನಿರಂತರವಾಗಿ ಹರಿಬಿಡಲಾಗುತ್ತಿದೆ. ಇತ್ತೀಚೆಗೆ ವಾಟ್ಸಾಪ್‌ನಲ್ಲಿ ಸಂದೇಶವೊಂದನ್ನು ಹಂಚಿಕೊಳ್ಳಲಾಗುತ್ತಿದ್ದು ಅದರಲ್ಲಿ, “ಬೆಂಗಳೂರಿನ ಬಸವನಗುಡಿಯ, ರಾಮಕೃಷ್ಣ ಮಠದ ಹತ್ತಿರ ಇರೋ -ಶೇಖರ್ ಆಸ್ಪತ್ರೆ – ಮೊದಲು ಹಿಂದೂಗಳದ್ದಾಗಿತ್ತು, ಅದನ್ನೀಗ ಸಾಬಿ ತೊಗೊಂಡು–ಪೇಷೆಂಟ್ ಗಳನ್ನೆಲ್ಲಾ ಸಾಯಿಸುತ್ತಿದ್ದಾನೆ. ನಾನು ಸ್ವಲ್ಪ ಬೆನ್ನು ನೋವಿಗೆ ಒಂದು ಇಂಜೆಕ್ಷನ್…

Read More

Fact Check: ಹೈದರಾಬಾದ್‌ನಲ್ಲಿ ಹೈಡ್ರಾ ಸಂಸ್ಥೆ ಕಟ್ಟಡವನ್ನು ನೆಲಸಮ ಮಾಡಿದೆ ಎಂಬುದು ಸುಳ್ಳು

ಹೈದರಾಬಾದ್‌ನಲ್ಲಿ  ಬಹುಮಹಡಿ ಕಟ್ಟಡವನ್ನು ನೆಲಸಮಗೊಳಿಸಲಾಗಿದೆ ಎಂಬ ವೀಡಿಯೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.     ಹೈದರಾಬಾದ್‌ನ ಕೋಕಾಪೇಟ್‌ನಲ್ಲಿ ಹೈಡ್ರಾದಿಂದ ಬಹುಮಹಡಿ ಕಟ್ಟಡವು ನೆಲಸಮವಾಗಿದೆ.  HYDRA (Hyderabad Disaster Response and Assets Monitoring and Protection) ಎಂಬ ವೀಡಿಯೊವನ್ನು  ಹಂಚಿಕೊಳ್ಳಲಾಗುತ್ತಿದೆ.   2024ರ ಜುಲೈನಲ್ಲಿ, ತೆಲಂಗಾಣದ ಮುಖ್ಯಮಂತ್ರಿಗಳಾದ ಎ. ರೇವಂತ್ ರೆಡ್ಡಿಯವರು ಸರ್ಕಾರಿ ಭೂಮಿಗಳು, ಕೆರೆಗಳು ಮತ್ತು ನಾಲಾಗಳನ್ನು ಅತಿಕ್ರಮಣಗಳಿಂದ ರಕ್ಷಿಸಲು ಹೈಡ್ರಾ (ಹೈದರಾಬಾದ್ ವಿಪತ್ತು ಪ್ರತಿಕ್ರಿಯೆ ಮತ್ತು ಆಸ್ತಿಗಳ ಮೇಲ್ವಿಚಾರಣೆ ಮತ್ತು ರಕ್ಷಣೆ) ರಚನೆಗೆ ನಿರ್ದೇಶನವನ್ನು ನೀಡಿದ್ದಾರೆ…

Read More

Fact Check | ಮಹಾಲಕ್ಷ್ಮಿ ಕೊಲೆ ಆರೋಪಿಯನ್ನು ಮುಸ್ಲಿಂ ಎಂದು ಬಿಂಬಿಸಿ ಸುಳ್ಳು ಮಾಹಿತಿ ಹಂಚಿಕೆ

“ಅಂದು ಶ್ರದ್ಧಾಳ ಗೆಳೆಯ ಅಫ್ತಾ಼ಬ್‌ ಆಕೆಯನ್ನು 35 ತುಂಡುಗಳಾಗಿ ಕತ್ತರಿಸಿದ್ದು, ಇಂದು ಬೆಂಗಳೂರಿನ ಮಹಾಲಕ್ಷ್ಮಿಯನ್ನು ಆಕೆಯ ಗೆಳೆಯ ಅಶ್ರಫ್‌ 32 ತುಂಡುಗಳಾಗಿ ಕತ್ತರಿಸಿದ್ದಾನೆ. ಹಿಂದೂಗಳೆ ನಿಮ್ಮ ಹೆಣ್ಣು ಮಕ್ಕಳನ್ನು ರಕ್ಷಿಸಿಕೊಳ್ಳಿ. ಇಲ್ಲದಿದ್ದರೆ ಮುಂದೆ ನಿಮ್ಮ ಹೆಣ್ಣು ಮಕ್ಕಳಿಗೂ ಇದೆ ರೀತಿಯ ಅನಾಹುತ ಸಂಭವಿಸಬಹುದು” ಎಂದು ಫೋಟೋವಿನ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗುತ್ತಿದೆ. ಇಲ್ಲಿ ಬಹುತೇಕರ ವಾದ ಮಹಾಲಕ್ಷ್ಮಿಯನ್ನು ಕೊಂದಿದ್ದು ಅಶ್ರಫ್‌ ಎಂಬುದು. ಹೀಗಾಗಿ ಪೋಸ್ಟ್‌ ವೈರಲ್‌ ಆಗಿದೆ. ಈ ಪೋಸ್ಟ್‌ ಅನ್ನು ನೋಡಿದ ಹಲವು ಮಂದಿ…

Read More

Fact Check | ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ ಶಾಶ್ವತ ಸದಸ್ಯತ್ವವನ್ನು ಪಡೆದಿದೆ ಎಂಬುದು ಸುಳ್ಳು

“ಇತ್ತೀಚೆಗೆ, 23 ಸೆಪ್ಟೆಂಬರ್ 2024 ರಂದು, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನ್ಯೂಯಾರ್ಕ್‌ನಲ್ಲಿ ನಡೆದ ಯುಎನ್ ಜನರಲ್ ಅಸೆಂಬ್ಲಿಯಲ್ಲಿ ‘ಭವಿಷ್ಯದ ಶೃಂಗಸಭೆ’ಯನ್ನು ಉದ್ದೇಶಿಸಿ ಮಾತನಾಡಿದರು. ತಮ್ಮ ಭಾಷಣದಲ್ಲಿ, ಅವರು ವಿಶ್ವಸಂಸ್ಥೆಯಂತಹ ಜಾಗತಿಕ ಸಂಸ್ಥೆಗಳಲ್ಲಿ ಸುಧಾರಣೆಗಳಿಗೆ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (ಯುಎನ್‌ಎಸ್‌ಸಿ) ಖಾಯಂ ಸದಸ್ಯತ್ವವನ್ನು ಪಡೆದುಕೊಂಡಿದೆ ಮತ್ತು ವಿಟೋ ಅಧಿಕಾರವನ್ನು ಪಡೆದುಕೊಂಡಿದೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. BHARAT GOT A PERMANENT MEMBERSHIP IN UNSC WITH VETO…

Read More

Fact Check: ಜಪಾನಿನ ಅಟಾಮಿಯ ಭೂಕುಸಿತವನ್ನುಇಟಲಿಯಲ್ಲಿ ನಡೆದಿದೆ ಎಂದು ಹಂಚಿಕೆ

ಇಟಲಿಯಲ್ಲಿ ಭಾರೀ ಮಳೆಯಿಂದ ಪ್ರವಾಹ ಉಂಟಾಗಿ, ಇಟಲಿಯ ಹಲವಾರು ನಗರಗಳು ತತ್ತರಿಸಿವೆ. ಬಿರುಸಾದ ನೆರೆಯಿಂದ ಮನೆಗಳು ಕೊಚ್ಚಿ ಹೋಗುತ್ತಿರುವ ವೀಡಿಯೊವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.  ಫ್ಯಾಕ್ಟ್‌ ಚೆಕ್‌ : ಈ ವೈರಲ್‌ ವೀಡಿಯೊವನ್ನು ರಿವರ್ಸ್ ಇಮೇಜ್ ಕೀಫ್ರೇಮ್‌ ಬಳಸಿಕೊಂಡು ಹುಡುಕಿದಾಗ, ಆಸ್ಟ್ರೇಲಿಯನ್  10 ನ್ಯೂಸ್ ಫಸ್ಟ್‌ ಟ್ವೀಟ್ ಲಭಿಸಿದೆ.  2021ರ ಜುಲೈನಲ್ಲಿ 3ರಂದು, 19 ಜನರು ಕಾಣೆಯಾದ ಜಪಾನ್‌ನ ಅಟಾಮಿಯಲ್ಲಿ ವಿನಾಶಕಾರಿ ಭೂ ಕುಸಿತ ಉಂಟಾಗಿದ್ದು, ಇದು ವೈರಲ್‌ ವೀಡಿಯೊವನ್ನು ಹೋಲುತ್ತದೆ. #BREAKING: There are fears for…

Read More