ರವೀಂದ್ರನಾಥ ಟ್ಯಾಗೋರ್

Fact Check: 5ನೇ ಕಿಂಗ್ ಜಾರ್ಜ್ ಶ್ಲಾಘಿಸಿ ರವೀಂದ್ರನಾಥ ಟ್ಯಾಗೋರ್‌ರವರು “ಜನ ಗಣ ಮನ” ಗೀತೆ ರಚಿಸಿಲ್ಲ

ರವೀಂದ್ರನಾಥ ಟ್ಯಾಗೋರು ಭಾರತ ಕಂಡ ಪ್ರಖ್ಯಾತ ಲೇಖಕ ಮತ್ತು ದಾರ್ಶನಿಕ. ಇವರು ರಚಿಸಿದ “ಜನ ಗಣ ಮನ” ಗೀತೆಯೂ ನಮ್ಮ  ರಾಷ್ಟ್ರ ಗೀತೆಯಾಗಿ ಮನ್ನಣೆ ಪಡೆದಿದೆ. ಆದರೆ ನಮ್ಮ ರಾಷ್ಟ್ರ ಗೀತೆಯ ಕುರಿತು, ರವೀಂದ್ರನಾಥ ಟ್ಯಾಗೋರ್ ರ ಕುರಿತು ಸಾಕಷ್ಟು ಸುಳ್ಳು ಆಪಾದನೆಗಳು ಮಾಡಲಾಗುತ್ತಿದೆ. ಇತ್ತೀಚೆಗೆ, 1913 ರಲ್ಲಿ ರವೀಂದ್ರನಾಥ ಟ್ಯಾಗೋರ್ ಅವರಿಗೆ ನೊಬೆಲ್ ಪ್ರಶಸ್ತಿ ನೀಡಿದಾಗ ನೊಬೆಲ್ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದ ಕಿಂಗ್ ಜಾರ್ಜ್ V ಅವರನ್ನು ಶ್ಲಾಘಿಸಿ ರವೀಂದ್ರನಾಥ ಟ್ಯಾಗೋರ್ ಅವರು ‘ಜನ…

Read More

Fact Check | ಒಣ ಶುಂಠಿ ಸೇವನೆಯಿಂದ ಗೊರಕೆ ಸಮಸ್ಯೆ ಮತ್ತು ಕೋವಿಡ್ 19 ಕಾಯಿಲೆ ಗುಣವಾಗುವುದಿಲ್ಲ

“ಒಣ ಶುಂಠಿಯನ್ನು ಬಳಸುವುದರಿಂದ ಗೊರಕೆ ಮತ್ತು ಕೋವಿಡ್ 19 ಸಮಸ್ಯೆಗಳನ್ನು ಬಗೆಹರಿಸಬಹುದು. ಹಾಗಾಗಿ ನಿಮಗೆ ಈ ಸಮಸ್ಯೆಗಳಿದ್ದರೆ ಇಂದಿನಿಂದಲೇ ಒಣ ಶುಂಠಿಯ ಪುಡಿಗಳನ್ನು ಬಳಸಲು ಆರಂಭಿಸಿ.” ಎಂಬ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅದರಲ್ಲೂ ಇದು ಆರ್ಯುವೇದದಲ್ಲೂ ಹೇಳಲಾಗಿದೆ ಎಂದು ಸಾಕಷ್ಟು ಮಂದಿ ತಮ್ಮ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಇನ್ನು ಈ ರೀತಿಯ ಸುದ್ದಿ ಕೊರೋನಾ ಸಂದರ್ಭದಿಂದಲೂ ಹಂಚಿಕೊಳ್ಳಲಾಗುತ್ತಿದೆ. ಸಾಕಷ್ಟು ಮಂದಿ ಇದು ಪ್ರಯೋಜನಕಾರಿಯಾಗಲಿದೆ. ಹಲವಾರು ಜನ ಈ ಒಣ ಶುಂಠಿಯ…

Read More

Fact Check | 2014ರ ಫೋಟೋ ಬಳಸಿ ರಾಹುಲ್‌ ಗಾಂಧಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಂಚಿಕೆ

“5ನೇ ತರಗತಿ ಓದುತ್ತಿದ್ದ ಬಡ ವಿದ್ಯಾರ್ಥಿನಿ ರಾಹುಲ್ ಗಾಂಧಿ ಸಂದರ್ಶನದಲ್ಲಿ ಒಂದು ಪ್ರಶ್ನೆ ಮಾಡುತ್ತಾರೆ ಅದಕ್ಕಾಗಿ ಅವರ ಮೈಕ್ ಕಸಿದುಕೊಂಡು ಆ ಹುಡುಗಿಗೆ ಥಳಿಸುತ್ತಾರೆ ಎಂಬ ಬರಹದೊಂದಿಗೆ ರಾಹುಲ್‌ ಗಾಂಧಿ ಅವರಿಗೆ ಬಾಲಕಿಯೊಬ್ಬಳು ಎದ್ದು ನಿಂತು ಪ್ರಶ್ನಿಸುತ್ತಿರುವ ಫೋಟೋವನ್ನು ಹಂಚಿಕೊಳ್ಳಲಾಗುತ್ತಿದೆ. ಇನ್ನು ಈ ಬರಹದಲ್ಲಿ ರಾಹುಲ್‌ ಗಾಂಧಿ ಅವರಿಗೆ ಹಲವು ಪ್ರಶ್ನೆಗಳನ್ನೆ ಕೇಳಲಾಗಿದೆ ಆದರೆ ಅದಕ್ಕೆ ರಾಹುಲ್‌ ಗಾಂಧಿ ಅವರು ಉತ್ತರವನ್ನೇ ನೀಡಲಿಲ್ಲ ಎಂದು ಹಂಚಿಕೊಳ್ಳಲಾಗಿದೆ. ಇನ್ನು ಈ ಫೇಸ್‌ಬುಕ್‌ ಪೋಸ್ಟ್‌ಗೆ ಸಾಕಷ್ಟು ಮಂದಿ ಆಕ್ಷೇಪರ್ಹ ಕಮೆಂಟ್‌ಗಳನ್ನು…

Read More