Fact Check | ಬಿಟ್ಟಿ ಭಾಗ್ಯ ಬಂದ್ ಎಂದು ಸುಳ್ಳು ಸುದ್ದಿ ಹರಡಿದ ಟಿವಿ ವಿಕ್ರಮ

ಬಿಟ್ಟಿ ಭಾಗ್ಯ ಬಂದ್.. ಗೃಹಲಕ್ಷ್ಮಿಯರ  ರಿಯಾಕ್ಷನ್ ಎಂಬ ಶೀರ್ಷಿಕೆಯಲ್ಲಿ ಬಲಪಂಥೀಯ ಪ್ರೊಪಗಂಡಾ ಮಾಧ್ಯಮ ಟಿವಿ ವಿಕ್ರಮ ವಿಡಿಯೋ ವರದಿ ಪ್ರಕಟಿಸಿದೆ. ನಿರೂಪಕಿಯೊಬ್ಬರು ನಮಗೆ ಬಿಟ್ಟಿ ಭಾಗ್ಯ ಬೇಡ ಎಂದು ಎಷ್ಟು ಹೇಳಿದರೂ ಕೇಳದ ಸಿದ್ದರಾಮಯ್ಯನವರು ಕೊಟ್ಟು ಬಿಟ್ಟರು. ಈಗ ಅವರದೇ ಪಕ್ಷದ ಶಾಸಕರಾದ ಬಸವರಾಜ ರಾಯರೆಡ್ಡಿಯವರು “ನಾವು ಗ್ಯಾರಂಟಿ ಯೋಜನೆಗಳಿಗಾಗಿ 58000 ಕೋಟಿ ರೂ ನಿರ್ದೇಶಿಸಿರುವುದರಿಂದ ಅದು ದೊಡ್ಡ ಅರ್ಥಿಕ ಹೊರೆಯಾಗಿ ಪರಿಣಮಿಸಿದೆ” ಎಂದು ಬಿಟ್ಟಿದ್ದಾರೆ. ಹಾಗಾಗಿ ಬಿಟ್ಟಿ ಭಾಗ್ಯಗಳು ಬಂದ್ ಆಗುತ್ತವೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ….

Read More

Fact Check: ಈಜಿಪ್ಟಿನ ವಿಡಿಯೋವನ್ನು ಬೆಂಗಳೂರಿನಲ್ಲಿ ಜಿಹಾದಿಗಳು ಹಿಂದು ಹುಡುಗಿಯರನ್ನು ಅಪಹರಿಸಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ

ಇತ್ತೀಚೆಗೆ ಕರ್ನಾಟಕದ ಕುರಿತು ಉತ್ತರ ಭಾರತದಲ್ಲಿ ಅತಿ ಹೆಚ್ಚು ಸುಳ್ಳು ಸುದ್ದಿಗಳು, ಅಪಪ್ರಚಾರಗಳನ್ನು ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಬಿಜೆಪಿಯೇತರ ಸರ್ಕಾರ ಅಧಿಕಾರಕ್ಕೆ ಬರುತ್ತಲೂ ಈ ಸುಳ್ಳು ಅಪಪ್ರಚಾರಗಳು ಇನ್ನಷ್ಟು ಹೆಚ್ಚಾಗಿವೆ. ಇದಕ್ಕೆ ಸಾಕ್ಷಿಯೆಂಬಂತೆ ಇತ್ತೀಚೆಗೆ “ಕರ್ನಾಟಕದ ಬೆಂಗಳೂರಿನಲ್ಲಿ ಲಿಫ್ಟ್‌ನಲ್ಲಿ ಸಾಗುತ್ತಿದ್ದ ಹಿಂದೂ ಹುಡುಗಿಯರ ಮೇಲೆ ಜಿಹಾದಿಗಳು ದಾಳಿ ನಡೆಸಿ ಅಪಹರಿಸಿದ್ದಾರೆ. ಅಪಹರಣಕ್ಕೊಳಗಾದ ಹುಡುಗಿಯರು ಯಾರು ಎಂದು ತಿಳಿದುಬಂದಿಲ್ಲ” ಎಂಬ ಹಿಂದಿಯಲ್ಲಿ ಬರೆದ ತಲೆಬರಹದೊಂದಿಗೆ ಹಲವಾರು ಜನ ಇದನ್ನು ಹಂಚಿಕೊಳ್ಳುತ್ತಿದ್ದಾರೆ.ಲಿಫ್ಟ್‌ನಲ್ಲಿ ಗ್ರೌಂಡ್ ಫ್ಲೌರ್ ವರೆಗೆ ಕರೆದೋಯ್ದು ಅಲ್ಲಿಂದ ನೇರವಾಗಿ ಕಾರಿಗೆ…

Read More

Fact Check | LIC ಕಚೇರಿಯಲ್ಲಿ ಕಾಳಿಂಗ ಸರ್ಪ ಹಿಡಿಯಲಾಗಿದೆ ಎಂದು ಆಸ್ಪತ್ರೆಯ ವಿಡಿಯೋ ಹಂಚಿಕೆ

“ಇದು ಮುಂಬೈ LIC ಕಚೇರಿ ರೆಕಾರ್ಡ್‌ ರೂಮ್‌ನಲ್ಲಿ ಸೆರೆ ಹಿಡಿದ ವಿಡಿಯೋ. ಈ ಕಚೇರಿಗೆ ನುಗ್ಗಿನ ಕಾಳಿಂಗ ಸರ್ಪವನ್ನ ಸೆರೆ ಹಿಡಿದು ರಕ್ಷಿಸಲಾಗಿದೆ.” ಎಂಬ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಹಗುತ್ತಿದೆ. ಇನ್ನೂ ಕೆಲವರು LIC ಏಜೆಂಟ್ ಆಗಲು ಹೊರಟ ಕಾಳಿಂಗ ಸರ್ಪ ಹಿಡಿಯಲಾಗಿದೆ ಎಂದು ಕೂಡ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಫ್ಯಾಕ್ಟ್‌ಚೆಕ್‌  ಈ ವಿಡಿಯೋ ಕುರಿತು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ವಿಡಿಯೋವನ್ನು ಕೆಲ ಕೀ ಫ್ರೇಮ್‌ಗಳಾಗಿ ವಿಂಗಡಿಸಿ ಪರಿಶೀಲನೆಯನ್ನು ನಡೆಸಿದೆ. ಗೂಗಲ್‌ ರಿವರ್ಸ್‌…

Read More
ರಾಮ್

Fact Check: ರಾಮ್ ಕರೆನ್ಸಿ ವಿಶ್ವದ ಅತ್ಯಂತ ದುಬಾರಿ ಕರೆನ್ಸಿ ಎಂಬುದು ಸುಳ್ಳು

ಇತ್ತೀಚೆಗೆ “ಗಡಿಯಿಲ್ಲದ ಹಿಂದೂ ದೇಶ” ಎಂದೇ ಕರೆಯಲ್ಪಡುತ್ತಿರುವ ಅಮೆರಿಕದ ಅಯೋವಾದಲ್ಲಿರುವ ಗ್ಲೋಬಲ್ ಕಂಟ್ರಿ ಆಫ್ ವರ್ಲ್ಡ್ ಪೀಸ್(ವಿಶ್ವ ಶಾಂತಿ ರಾಷ್ಟ್ರ) ಹಿಂದೂ ದೇವತೆ ಭಗವಾನ್ ರಾಮನ ಚಿತ್ರವನ್ನು ಒಳಗೊಂಡಿರುವ “ಕರೆನ್ಸಿ”ಯನ್ನು ಹೊರಡಿಸಿದೆ. ಒಂದು ‘ರಾಮ್’ ಅಮೇರಿಕದಲ್ಲಿ ಹತ್ತು ಡಾಲರ್ ಮತ್ತು ಯುರೋಪ್‌ನಲ್ಲಿ ಹತ್ತು ಯುರೋಗಳಿಗೆ ಸಮ. ಎಂದು ಪ್ರತಿಪಾದಿಸಿದ GCWP ಯವರ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹಲವಾರು ಜನರು ಇದರ ಕುರಿತು ಸರಿಯಾದ ಮಾಹಿತಿ ಇಲ್ಲದೆ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅವುಗಳನ್ನು ಇಲ್ಲಿ ಇಲ್ಲಿ ಮತ್ತು…

Read More

Fact Check | ರಾಮಮಂದಿರಕ್ಕೆ ಮೌಲನಾ ಬಾಂ*ಬ್ ಹಾಕ್ತಾರ?: ನೈಜ ವಿಷಯ ತಿರುಚಿ ಸುದ್ದಿ ಪ್ರಸಾರ ಮಾಡುತ್ತಿರುವ ಟಿವಿ ವಿಕ್ರಮ

ಟಿವಿ ವಿಕ್ರಮ ಚಾನಲ್‌ನ ನಿರೂಪಕಿ ಸೌಮ್ಯರವರು ರಾಮಮಂದಿರ ಉದ್ಘಾಟನೆ ಮೌಲಾನ ಹೇಳಿಕೆ.. ಬಾಂ*ಬ್ ಹಾಕ್ತಾರಾ..? ಎಂಬ ಶೀರ್ಷಿಕೆಯಲ್ಲಿ ವಿಡಿಯೋ ಪ್ರಸಾರ ಮಾಡಿದ್ದಾರೆ. ಈ ವಿಡಿಯೋದಲ್ಲಿ “ದೇಶಾದ್ಯಂತೆ ಜ. 22 ರಿಂದ 25 ರವರೆಗೆ ಮುಸಲ್ಮಾನರು ರೈಲು, ಬಸ್‌ಗಳಲ್ಲಿ ಓಡಾಡಬೇಡಿ, ಮನೆಯಲ್ಲಿಯೇ ಇರಿ ಎಂದು AIUDF ಅಧ್ಯಕ್ಷ ಬದ್ರುದ್ದೀನ್ ಅಜ್ಮಲ್ ಹೇಳಿದ್ದಾರೆ.” “ಇದರ ಅರ್ಥ ಏನು? ಗೋದ್ರಾ ಮಾದರಿ ರೈಲಿನಲ್ಲಿ ಬಾಂಬ್‌ ಇಡೋದಕ್ಕೆ ಪ್ಲಾನ್‌ ಮಾಡಿದ್ದಾರಾ? ಅಜ್ಮಲ್‌ ಕಸಬ್‌ ರೀತಿ ಸಿಕ್ಕ ಸಿಕ್ಕ ಹಿಂದೂಗಳನ್ನು ಗುಂಡಿಟ್ಟು ಕೊಲ್ಲಲು ಪ್ಲಾನ್‌…

Read More

Fact Check | ಮಾಲ್ಡೀವ್ಸ್ ಅಧ್ಯಕ್ಷ ಭಾರತೀಯರ ಕ್ಷಮೆಯಾಚಿಸಿದ್ದಾರೆಂಬ ಟ್ವೀಟ್‌ ಎಡಿಟೆಡ್ ಹೊರತು ನಿಜವಲ್ಲ

“ನನ್ನ ಸಚಿವರು, ಪ್ರಧಾನಿ ನರೇಂದ್ರ ಮೋದಿ ಕುರಿತು ನೀಡಿದ ಬೇಜವಾಬ್ದಾರಿ ಹೇಳಿಕೆಯಿಂದಾಗಿ ನನ್ನ ಭಾರತೀಯ ಸ್ನೇಹಿತರಲ್ಲಿ ಕೈಮುಗಿದು ಕ್ಷಮೆಯಾಚಿಸುತ್ತಿದ್ದೇನೆ. ಭಾರತೀಯ ಸ್ನೇಹಿತರನ್ನು ಸ್ವಾಗತಿಸಲು ಎದುರು ನೋಡುತ್ತೇನೆ ಮತ್ತು ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಬಲಗೊಳಿಸಲು ಪ್ರಯತ್ನಿಸುತ್ತೇನೆ” ಎಂದು ಮಾಲ್ಡೀವ್ಸ್‌ನ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಎಂಭ ಸ್ಕ್ರೀನ್‌ಶಾಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇನ್ನು ಇದೇ ಫೋಟೋವನ್ನು ನಿಜವೆಂದು ನಂಬಿ ಸಾಕಷ್ಟು ಮಂದಿ ಶೇರ್‌ ಕೂಡ ಮಾಡುತ್ತಿದ್ದಾರೆ. ಇನ್ನೂ ಕೆಲವರು…

Read More
ಲಕ್ಷದ್ವೀಪ

Fact Check: ಲಕ್ಷದ್ವೀಪ ಎಂದು ಮಾಲ್ಡಿವ್ಸ್‌ ಪೋಟೋ ಹಂಚಿಕೊಂಡ ಕೇಂದ್ರ ಸಚಿವ ಕಿರಣ್ ರಿಜಿಜು

ಜನವರಿ 7, 2024 ರಂದು, ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಸರ್ಕಾರವು ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತೀಯರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಮೂವರು ಸಚಿವರನ್ನು ಅಮಾನತುಗೊಳಿಸಿತು. ಲಕ್ಷದ್ವೀಪಕ್ಕೆ ಭೇಟಿ ನೀಡಿದ ಬಗ್ಗೆ ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಪ್ರಧಾನಿ ಮೋದಿ ಅವರ ಪೋಸ್ಟ್ ಅನ್ನು ಮೂವರು ಸಚಿವರು ಟೀಕಿಸಿದ್ದರು, ಪ್ರಧಾನಿ ಮೋದಿ ಮಾಲ್ಡೀವ್ಸ್‌ಗೆ ಹೋಗುವ ಬದಲು ಭಾರತೀಯರಿಗೆ ಪರ್ಯಾಯ ಪ್ರವಾಸಿ ತಾಣವಾಗಿ ಲಕ್ಷದ್ವೀಪವನ್ನು ಬಿಂಬಿಸಲು ಪ್ರಯತ್ನಿಸಿದ್ದರು. ಈ ಪ್ರಕರಣ ವಿವಾದಕ್ಕೆ ತಿರುಗುತ್ತಿದ್ದಂತೆ ಬಾಲಿವುಡ್ ನಟ…

Read More
Narendra Modi

ನರೇಂದ್ರ ಮೋದಿಯವರ 26 ವಯಸ್ಸಿನ ವಿಡಿಯೋ ಎಂದು ಉತ್ತರಖಂಡದ ಅರ್ಚಕರೊಬ್ಬರ ವಿಡಿಯೋ ಹಂಚಿಕೊಂಡ ಬಿ.ಸಿ ಪಾಟೀಲ್

ಉತ್ತರಾಖಂಡದ ಕೇದಾರನಾಥ ದೇವಾಲಯದ ಹೊರ ಆವರಣದ ಸುತ್ತಲೂ ವ್ಯಕ್ತಿಯೊಬ್ಬ ಕೈಗಳ ಮೇಲೆ ನಡೆದುಕೊಂಡು ಹೋಗುತ್ತಿರುವ ವಿಡಿಯೋವೊಂದು ವಾಟ್ಸಾಪ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, 26 ವರ್ಷದವರಾಗಿದ್ದಾಗ ನರೇಂದ್ರ ಮೋದಿಯವರು ಯೋಗ ಮಾಡಿದ್ದ ದೃಶ್ಯ ಇದು ಎಂಬ ಪ್ರತಿಪಾದನೆಯೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ. ಇದನ್ನು ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಬಿ.ಸಿ ಪಾಟೀಲ್ ಅವರು ಸಹ “ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಜೀ ಅವರು 26 ವರ್ಷ ವಯಸ್ಸಿನವರಾಗಿದ್ದಾಗ ಕೇದಾರನಾಥವನ್ನು ಹೇಗೆ ಪ್ರದಕ್ಷಿಣೆ ಮಾಡಿದ್ದರು,…

Read More

Fact Check | ಒನ್‌ ಅನ್ನಾ ನಾಣ್ಯದಲ್ಲಿ ಎಲ್ಲಿಯೂ ಹಿಂದೂ ದೇವರುಗಳ ಚಿತ್ರವನ್ನು ಮುದ್ರಣ ಮಾಡಿಲ್ಲ

“ಕಿಡಿಗೇಡಿಗಳು ರಾಮನ ಅಸ್ತಿತ್ವದ ಬಗ್ಗೆ ಮಾತಾಡ್ತವೆ.. 1839ರಲ್ಲಿದ್ದ ನಾಣ್ಯದಲ್ಲಿ ರಾಮ, ಸೀತೆ, ಲಕ್ಷ್ಮಣ, ಹನುಮನ ಭಾವಚಿತ್ರವಿರುವ ಸುಂದರ ನಾಣ್ಯಗಳು ಶೇರ್‌ ಮಾಡಿ.” ಎಂಬ ಪೋಸ್ಟ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದು ನಿಜವಿರಬಹುದು ಎಂದು ಸಾಕಷ್ಟು ಜನ ಊಹಿಸಿಕೊಂಡು ಈ ಹಿಂದಿನ ಸರ್ಕಾರಗಳನ್ನು ಟೀಕಿಸುತ್ತಿದ್ದಾರೆ. ಆದರೆ ಈ ಆರೋಪಗಳು ಕೇವಲ ಇಂದು ನಿನ್ನೆಯಿಂದ ನಡೆದಿಲ್ಲ. ಬದಲಾಗಿ ಕಳೆದ ಹಲವು ವರ್ಷಗಳಿಂದಲೂ ಇದೇ ರೀತಿಯಾದ ಸುಳ್ಳು ಸುದ್ದಿಗಳನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈಗ ರಾಮಮಂದಿರದ ಉದ್ಘಾಟನೆಯ ದಿನಾಂಕ ಹತ್ತಿರವಾಗುತ್ತಿದ್ದಂತೆ ಈ…

Read More

Fact Check: ಗಾಂಧಿ ಮತ್ತು ನೆಹರು ತೋರಿದ ನಿಷ್ಕ್ರೀಯತೆಯು ಭಗತ್ ಸಿಂಗ್ ಅವರ ಸಾವಿಗೆ ಕಾರಣವಾಯಿತು ಎಂಬುದು ಸುಳ್ಳು

ಇತ್ತೀಚೆಗೆ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ಸುಖದೇವ್, ರಾಜಗುರು ಅವರ ಸಾವಿಗೆ ಸಂಬಂಧಿಸಿದಂತೆ ಗಾಂಧಿ ಮತ್ತು ನೆಹರೂ ಅವರೇ ಪರೋಕ್ಷ ಕಾರಣ ಎಂದು ಪ್ರತಿಪಾದಿಸಿದ ಸಂದೇಶವೊಂದು ಹಲವಾರು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈಗ ಇದರ ಕನ್ನಡಾನುವಾದವನ್ನು ಅನೇಕ ಜನರು ನಿಜವೆಂದು ನಂಬಿ ಇತರರಿಗೆ ಹಂಚಿಕೊಳ್ಳುತ್ತಿದ್ದಾರೆ. ಈ ವೈರಲ್ ಸಂದೇಶದಲ್ಲಿ ” ‘ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ’ ದ (BHU) ಸಂಸ್ಥಾಪಕರಾದ ಪಂಡಿತ್ ಮದನ್ ಮೋಹನ್ ಮಾಳವೀಯ ಅವರು ಫೆಬ್ರವರಿ 14, 1931 ರಂದು ಭಗತ್ ಸಿಂಗ್ ಅವರನ್ನು…

Read More