Fact Check | ದೀಪಾವಳಿಯಂದು ಚೀನಾ ಭಾರತಕ್ಕೆ ಅಸ್ತಮಾ ಉಂಟುಮಾಡುವ ಪಟಾಕಿಗಳನ್ನು ಕಳುಹಿಸುತ್ತಿದೆ ಎಂಬುದು ಸುಳ್ಳು

“ಪ್ರಮುಖ ಮಾಹಿತಿ… ಗುಪ್ತಚರ ಪ್ರಕಾರ, ಪಾಕಿಸ್ತಾನವು ನೇರವಾಗಿ ಭಾರತದ ಮೇಲೆ ದಾಳಿ ಮಾಡಲು ಸಾಧ್ಯವಿಲ್ಲದ ಕಾರಣ, ಭಾರತದ ಮೇಲೆ ಸೇಡು ತೀರಿಸಿಕೊಳ್ಳಲು ಬಯಸಿದೆ.. ಭಾರತದಲ್ಲಿ ಅಸ್ತಮಾ ಹರಡಲು ಕಾರ್ಬನ್ ಮಾನಾಕ್ಸೈಡ್ ಅನಿಲಕ್ಕಿಂತ ಹೆಚ್ಚು ವಿಷಕಾರಿ ಪಟಾಕಿಗಳನ್ನು ಚೀನಾ ಅಭಿವೃದ್ಧಿಪಡಿಸಿದೆ. ಇದಲ್ಲದೆ, ಕುರುಡುತನಕ್ಕೆ ಕಾರಣವಾಗುವ ಕಣ್ಣಿನ ಕಾಯಿಲೆ ಹರಡುವ ಬೆಳಕಿನ ಅಲಂಕಾರಿಕ ದೀಪಗಳನ್ನು ಅಭಿವೃದ್ದಿಪಡಿಸಿ ಭಾರತಕ್ಕೆ ಕಳಿಸಲಿದೆ. ಬಹಳಷ್ಟು ಪಾದರಸವನ್ನು ಬಳಸಲಾಗಿದೆ, ದಯವಿಟ್ಟು ಈ ದೀಪಾವಳಿಯಲ್ಲಿ ಜಾಗರೂಕರಾಗಿರಿ ಮತ್ತು ಈ ಚೈನೀಸ್ ಉತ್ಪನ್ನಗಳನ್ನು ಬಳಸಬೇಡಿ. ಎಲ್ಲಾ ಭಾರತೀಯರಿಗೆ ಈ…

Read More

Fact Check : ಅನಿರುದ್ದ್‌ ಆಚಾರ್ಯರು ಸಲ್ಮಾನ್ ಖಾನ್‌ ಪಾದ ಸ್ಪರ್ಶಿಸಿದ್ದಾರೆ ಎಂದು ಎಡಿಟೆಡ್‌ ಪೋಟೊ ಹಂಚಿಕೆ

ಅಕ್ಟೋಬರ್ 6 ರಂದು ಆಧ್ಯಾತ್ಮಿಕ ಭಾಷಣಕಾರ ಅನಿರುದ್ಧ್ ಆಚಾರ್ಯ ಬಿಗ್ ಬಾಸ್ 18 ರ ಗ್ರ್ಯಾಂಡ್ ಪ್ರೀಮಿಯರ್‌ಗೆ ಅತಿಥಿಯಾಗಿ ಆಗಮಿಸಿ ನಟ ಸಲ್ಮಾನ್ ಖಾನ್‌ಗೆ ಶ್ರೀಮದ್ ಭಗವದ್ಗೀತೆಯ ಪ್ರತಿಯನ್ನು ನೀಡಿ ಕಾರ್ಯಕ್ರಮಕ್ಕೆ ಬಂದಿದ್ದ ಸ್ಪರ್ಧಿಗಳೆಲ್ಲರನ್ನು ಆಶೀರ್ವದಿಸಿದ್ದಾರೆ. ಈ ನಡುವೆ, ಅನಿರುದ್ಧ ಆಚಾರ್ಯರು ಸಲ್ಮಾನ್ ಖಾನ್‌ರ ಪಾದಗಳನ್ನು ಸ್ಪರ್ಶಿಸಿ  ಆಶೀರ್ವಾದ ತೆಗೆದುಕೊಂಡಿದ್ದಾರೆ ಎಂದು ಪೋಟೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ ಚೆಕ್‌ : ಈ ವೈರಲ್‌ ಪೋಟೊ ಕುರಿತು ನಿಜ ತಿಳಿದುಕೊಳ್ಳಲು, ಪೋಟೊವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಪೋಟೊದಲ್ಲಿರುವ …

Read More

Fact Check : ಸುನಿತಾ ವಿಲಿಯಮ್ಸ್‌ ಬಾಹ್ಯಾಕಾಶದಿಂದ ಮರಳಿ ಬಂದಿದ್ದಾರೆ ಎಂದು ಹಳೆಯ ವಿಡಿಯೋ ಹಂಚಿಕೆ

ಭಾರತೀಯ ಮೂಲದ ಅಮೇರಿಕದ ಗಗನಯಾತ್ರಿ ಮತ್ತು NASAದ ಹಿರಿಯ ಗಗನಯಾನಿಯಾಗಿರುವ ಸುನಿತಾ ವಿಲಿಯಮ್ಸ್‌ರವರು ಬಾಹ್ಯಾಕಾಶ ನೌಕೆಯಲ್ಲಿ 127 ದಿನಗಳ ಕಾರ್ಯಾಚರಣೆಯನ್ನು “ಯಶಸ್ವಿಯಾಗಿ ಪೂರ್ಣಗೊಳಿಸಿ ಭೂಮಿಗೆ ಮರಳಿದ್ದಾರೆ“ ಎಂಬ ಹೇಳಿಕೆಯೊಂದಿಗೆ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ ಚೆಕ್‌ : ವೈರಲ್‌ ವಿಡಿಯೋದ ಕುರಿತು ನಿಜ ತಿಳಿದುಕೊಳ್ಳಲು, “ಸುನಿತಾ ವಿಲಿಯಮ್ಸ್”  ಎಂಬ ಕೀವರ್ಡ್‌ ಬಳಸಿಕೊಂಡು Google ನಲ್ಲಿ ಹುಡುಕಿದಾಗ, 2023ರ ಡಿಸೆಂಬರ್‌ನಲ್ಲಿ ಪ್ರಕಟವಾದ UNILAD ಎಂಬ ಲೇಖನವೊಂದು ದೊರೆತಿದೆ. “ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ವಿಶ್ರಾಂತಿಸಲು ವಿಲಕ್ಷಣವಾದ ಮಾರ್ಗವನ್ನು ತೋರಿಸಿದ್ದಾರೆ”…

Read More
ಸ್ವಾತಂತ್ರ್ಯ ಹೋರಾಟ

Fact Check:1946 ಮತ್ತು 1956 ರ ನಡುವೆ 53 ದೇಶಗಳು ಸ್ವಾತಂತ್ರ್ಯ ಹೋರಾಟವಿಲ್ಲದೆ, ವಿಭಜನೆ ಇಲ್ಲದೆ ಸ್ವಾತಂತ್ರ್ಯಗೊಂಡಿವೆ ಎಂಬುದು ಸುಳ್ಳು

ಭಾರತೀಯ ಸ್ವಾತಂತ್ರ್ಯ ಚಳುವಳಿಗೆ ಮಹಾತ್ಮ ಗಾಂಧೀಜಿ ಮತ್ತು ಜವಹರಲಾಲ್ ನೆಹರು ಅವರು ಕೊಡುಗೆಗಳು ಅಪಾರ. ಕೇವಲ ಕೆಲವು ಪ್ರಾಂತ್ಯಗಳಿಗೆ ಮಾತ್ರ ಸೀಮಿತವಾಗಿದ್ದ ಸ್ವಾತಂತ್ರ್ಯ ಚಳುವಳಿಯನ್ನು ಭಾರತದ ಉದ್ದಗಲಕ್ಕೂ ತಲುಪುವಂತೆ ಮಾಡಿ, ಜನರನ್ನು ಸಂಘಟಿಸಲು ಸಾಧ್ಯವಾಗಿದ್ದು ಮಹಾತ್ಮ ಗಾಂಧಿಯವರಿಂದ. ಅವರು ರೂಪಿಸಿದ ಅಸಹಕಾರ ಚಳುವಳಿ, ದಂಡಿ ಮೆರವಣಿಗೆ, ಉಪ್ಪಿನ ಸತ್ಯಗ್ರಹ ಮತ್ತು ಸೈಮನ್ ಗೋ ಬ್ಯಾಕ್‌ ಚಳುವಳಿಗಳಿಂದ ಯಾವುದೇ ರಕ್ತಪಾತವಿಲ್ಲದೇ ಅಹಿಂಸೆಯ ಮೂಲಕ ಬೃಹತ್ ಹೋರಾಟವನ್ನು ಕಟ್ಟಬಹುದು ಮತ್ತು ಪ್ರಭುತ್ವಕ್ಕೆ ಸವಾಲಾಗಬಹುದು ಎಂದು ಜಗತ್ತಿಗೆ ನಿರೂಪಿಸಿ ತೋರಿಸಿದವರು. ಇನ್ನೂ…

Read More

Fact Check | ಬಾಂಗ್ಲಾದಲ್ಲಿ ದುರ್ಗಾ ಪೂಜೆ ವಿರೋಧಿಸಿ ಮುಸ್ಲಿಮರಿಂದ ದೇವಸ್ಥಾನದ ಒಳಗೆ ನಮಾಜ್ ಎಂಬುದು ಎಡಿಟೆಡ್‌ ಫೋಟೋ

“ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ಭೀಕರ ದಾಳಿಯನ್ನು ಅಲ್ಲಿನ ಮೂಲಭೂತವಾದಿ ಮುಸಲ್ಮಾನರು ನಡೆಸುತ್ತಿದ್ದಾರೆ. ಈಗ ದಸರಾ ಹಬ್ಬದ ಸಂದರ್ಭದಲ್ಲಿ ಯಾವುದೇ ಹಿಂದೂಗಳು ದುರ್ಗ ಪೂಜೆ ನಡೆಸದಂತೆ ನೋಡಿಕೊಳ್ಳುತ್ತಿದ್ದಾರೆ. ಇದೀಗ ಅಲ್ಲಿನ ಕೆಲ ಮುಸಲ್ಮಾನರು ದುರ್ಗಾ ಮಾತೆಯ ದೇವಸ್ಥಾನಕ್ಕೆ ನುಗ್ಗಿ ವಿಗ್ರಹದ ಮುಂದೆ ನಮಾಜ್‌ ಮಾಡಿ ಪ್ರಾರ್ಥನೆ ಮಾಡಿದ್ದಾರೆ. ಹೀಗೆ ಅಲ್ಲಿನ ಹಿಂದೂಗಳು ಈ ರೀತಿಯ ಕಿರುಕುಳವನ್ನು ಪ್ರತಿನಿತ್ಯ ಅನುಭವಿಸುತ್ತಿದ್ದಾರೆ” ಎಂದು ಪೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಫೋಟೋದಲ್ಲಿ ಕೂಡ ಮುಸಲ್ಮಾನರು ದುರ್ಗಾ ದೇವಿಯ ವಿಗ್ರಹದ ಮುಂದೆ…

Read More
ದುರ್ಗಾ ಮಾತೆ

Fact Check: ಹೈದರಾಬಾದ್‌ನಲ್ಲಿ ದುರ್ಗಾ ಮಾತೆಯ ವಿಗ್ರಹ ಧ್ವಂಸಗೊಳಿಸಿರುವವನು ಮಾನಸಿಕ ಅಸ್ವಸ್ತ. ಇದಕ್ಕೆ ಯಾವುದೇ ಕೋಮು ಆಯಾಮವಿಲ್ಲ

ಕೆಲವು ದಿನಗಳ ಹಿಂದೆಯಷ್ಟೇ ದಸರ ಹಬ್ಬ ಮತ್ತು ದುರ್ಗಾ ಪೂಜೆ ಮುಗಿಸಿದೆ. ಆದರೆ ಈಗ ದುರ್ಗಾ ದೇವಿಯ ಮುರಿದ ವಿಗ್ರಹ ಮತ್ತು ಪೂಜೆಯ ಸಾಮಾನುಗಳು ದೇವಾಲಯದ ತುಂಬಾ ಹರಡಿಕೊಂಡಿರುವುದನ್ನು ತೋರಿಸುವ ವೀಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ವೈರಲ್ ವಿಡಿಯೋವನ್ನು ತೆಲಂಗಾಣದ ಕಾಂಗ್ರೆಸ್‌ ಸರ್ಕಾರವನ್ನು ಗುರಿಯಾಗಿಸಿಕೊಂಡು ಟೀಕೆ ಮಾಡಲಾಗುತ್ತಿದೆ. ಈ ವಿಡಿಯೋವನ್ನು”ಅತಿರೇಕ: ಹೈದರಾಬಾದ್‌ನಲ್ಲಿ ದುರ್ಗಾ ಮಾತೆಯ ವಿಗ್ರಹವನ್ನು ಧ್ವಂಸಗೊಳಿಸಲಾಗಿದೆ. ಪಾಕಿಸ್ತಾನಿ ಹೈದರಾಬಾದ್ ಅಲ್ಲ, ಕಾಂಗ್ರೆಸ್ ಆಡಳಿತದ ಭಾರತೀಯ ಹೈದರಾಬಾದ್” ಎಂದು ಕೆಲವು ಬಿಜೆಪಿ ಬೆಂಬಲಿಗರು ಹಂಚಿಕೊಳ್ಳುತ್ತಿದ್ದಾರೆ. ಈ ಪೋಸ್ಟ್ ಅನ್ನು…

Read More

Fact Check | ಏರ್‌ ಶೋನಲ್ಲಿ ಪೈಲೆಟ್‌ ಅದ್ಭುತ ಪ್ರದರ್ಶನ ಎಂದು ರಿಮೋಟ್ ಕಂಟ್ರೋಲ್ಡ್‌ ಜೆಟ್‌ ಮಾಡಲ್‌ ವಿಡಿಯೋ ಹಂಚಿಕೆ

ಈ ವಿಡಿಯೋವನ್ನು ನೋಡಿ ಭಾರತದ ಏರ್‌ಶೋ ಇತಿಹಾಸದಲ್ಲೇ ಇದೊಂದು ಅದ್ಭುತವಾದ ಪ್ರದರ್ಶನ, ನಾವು ಸಾಕಷ್ಟು ಏರ್‌ಶೋಗಳನ್ನು ನೋಡಿರುತ್ತೇವೆ ಆದರೆ ಈ ರೀತಿಯ ಅದ್ಭುತವಾದ ಪ್ರತಿಭೆಯುಳ್ಳ ಫೈಲೆಟ್‌ನ ಸಾಮಾರ್ಥ್ಯವನ್ನು ಪ್ರದರ್ಶಿಸಿದ ಏರ್‌ಶೋ ಇದು ಎಂದರೆ ತಪ್ಪಾಗುವುದಿಲ್ಲ. ಒಂದು ಏರ್‌ಕ್ರಾಫ್ಟ್‌ ಅನ್ನು ಹೀಗೂ ಬಳಸಲಾಗುತ್ತದೆ ಎಂಬುದು ನಮಗೆ ಇದೇ ಮೊದಲ ಬಾರಿಗೆ ತಿಳಿದು ಬಂದಿದೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವೈರಲ್‌ ವಿಡಿಯೋದಲ್ಲಿ ಕೂಡ ಏರ್‌ಕ್ರಾಫ್ಟ್‌ ಹಾರುತ್ತಿರುವುದು, ಅದರ ಹಾರಾಟದ ಬಳಿಯೇ ಕೆಲವರು ನಿಂತಿರುವುದು ಕೂಡ ಕಂಡು ಬರುತ್ತಿದೆ….

Read More

Fact Check : ಬಾಂಗ್ಲಾದೇಶದಲ್ಲಿ ಹಿಜಾಬ್‌ ಧರಿಸಿಲ್ಲ ಎಂದು ಮಹಿಳೆಯನ್ನು ಥಳಿಸಲಾಗಿದೆ ಎಂಬುದು ಸುಳ್ಳು

ಮಹಿಳೆಯೊಬ್ಬಳು ಹಿಜಾಬ್‌ ಧರಿಸದೆ ಬಾಂಗ್ಲಾದೇಶದ ಕಾಕ್ಸ್ ಬಜಾರ್‌ನಲ್ಲಿ ಸುತ್ತುತ್ತಿದ್ದಾಳೆ ಎಂಬ ಕಾರಣಕ್ಕೆ ಆಕೆಯ  ಮೇಲೆ ಗುಂಪೊಂದು ಹಲ್ಲೆ ನಡೆಸಿರುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಟ್ವಿಟರ್‌ನ ವಾಯ್ಸ್ ಆಫ್ ಹಿಂದೂಸ್ ಎಂಬ ಖಾತೆಯಲ್ಲಿ ” ಯಾವುದೇ ಹಿಂದೂ ಹುಡುಗಿ ಹಿಜಾಬ್ ಧರಿಸದೆ ಬಾಂಗ್ಲಾದೇಶದಲ್ಲಿ ನಡೆದಾಡಲು ಸಾಧ್ಯವಿಲ್ಲ. ಮಹಮ್ಮದ್ ಯೂನಸ್‌ರ ಹೊಸ ಬಾಂಗ್ಲಾದೇಶಕ್ಕೆ ಸುಸ್ವಾಗತ, ಈಗ ಬಾಂಗ್ಲಾದೇಶದಲ್ಲಿ ಹಿಂದೂಗಳ ಪರವಾಗಿ ಯಾರೂ ನಿಲ್ಲುವುದಿಲ್ಲ. ಇದು ಅತ್ಯಂತ ಭಯಾನಕವಾದ ದೃಶ್ಯವಾಗಿದ್ದು, ನಾವೆಲ್ಲರೂ #SaveBangladesiHindus ಎಂದು ಮಾತನಾಡಬೇಕಾಗಿದೆ. ” ಗುಂಪೊಂದು…

Read More

Fact Check : ವಿಜಯ ದಶಮಿ ಆಚರಿಸಿ ಮನೆಗೆ ಮರಳುತ್ತಿದ್ದ ಇಬ್ಬರು ಹಿಂದೂ ಯುವತಿಯರನ್ನು ಕೊಲೆ ಮಾಡಲಾಗಿದೆ ಎಂಬುದು ಸುಳ್ಳು

ಬಾಂಗ್ಲಾದೇಶದಲ್ಲಿ ವಿಜಯ ದಶಮಿ ಆಚರಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಈ ಇಬ್ಬರು ಹಿಂದೂ ಹುಡುಗಿಯರನ್ನು ಉಗ್ರಗಾಮಿಗಳು ಹತ್ಯೆ ಮಾಡಿದ್ದಾರೆ ಎಂಬ ಸಂದೇಶದೊಂದಿಗೆ ಇಬ್ಬರು ಯುವತಿಯರು ಜೊತೆಯಲ್ಲಿ ಕುಳಿತಿರುವ ಚಿತ್ರವೊಂದನ್ನು ಸಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅದೇ ರೀತಿಯಲ್ಲಿ, “ಬಾಂಗ್ಲಾದಲ್ಲಿ ದುರ್ಗಾ ಪೂಜೆ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ಇಬ್ಬರು ಹಿಂದೂ ಯುವತಿಯರ ಭೀಕರ ಹತ್ಯೆ! ಹಿಂದುಗಳಿಗೂ ಕೋಳಿಗಳಿಗೂ ಯಾವುದೇ ವ್ಯತ್ಯಾಸ ಇಲ್ಲ, ಕೋಳಿಯೊಂದನ್ನು ಕತ್ತರಿಸುವಾಗ ಅದು ಮಾತ್ರ ಚೀರಾಡುತ್ತದೆ, ಉಳಿದ ಕೋಳಿಗಳು ಬಿಟ್ಟಿ ಕಾಳುಗಳನ್ನು ತಿನ್ನುತ್ತಾ ತಮ್ಮ ಪಾಡಿಗೆ ತಾವು…

Read More

Fact Check : ಪ್ರವಾಹದಲ್ಲಿ ಮಕ್ಕಳೊಂದಿಗೆ ಸಿಲುಕಿರುವ ವೃದ್ಧ ಮಹಿಳೆಯ ದೃಶ್ಯವು AI ರಚಿತವಾದದ್ದು

ವೃದ್ಧ ಮಹಿಳೆ ಮಗುವನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡು ಇತರ ಮಕ್ಕಳೊಂದಿಗೆ ನೀರಿನಲ್ಲಿ ನಿಂತಿದ್ದಾಳೆ ಎಂದು ಚಿತ್ರವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇದು ಏಕಾಏಕಿ ಪ್ರವಾಹದ ಪರಿಣಾಮ ಎಂದು ಅನೇಕ ಬಳಕೆದಾರರು ಹೇಳುತ್ತಿದ್ದಾರೆ. “ಹೀರೋಗಳು ಎಲ್ಲಾ ನಾಯಕಿಯ ಫೋಟೋಗಳನ್ನು ಇಷ್ಟಪಡುತ್ತಾರೆ, ಇಂದು ತಾಯಿಯನ್ನು ಯಾರು ಇಷ್ಟಪಡುತ್ತಾರೆ, ಲೈಕ್‌ ಮತ್ತು ಕಾಮೆಂಟ್‌ಗಳನ್ನು ಯಾರು ಮಾಡುತ್ತಾರೆ ಎಂಬುದನ್ನು ನೋಡೋಣ. #ಫೋಟೋಗ್ರಫಿ ಚಿತ್ರದಲ್ಲಿ  ಪ್ರವಾಹದ ದುರಂತ” ಎಂದು ಕೆಲವು ಫೇಸ್‌ಬುಕ್ ಬಳಕೆದಾರರು ಶೀರ್ಷಿಕೆಯೊಂದಿಗೆ ಚಿತ್ರವನ್ನು ಹಂಚಿಕೊಳ್ಳುತ್ತಿದ್ದಾರೆ. ಫ್ಯಾಕ್ಟ್‌ ಚೆಕ್‌ :  ಈ ವೈರಲ್‌…

Read More