ಕಾಶ್ಮೀರ

Fact Check: ಯುಎಇ ಯುವರಾಜ ಕಾಶ್ಮೀರದ ಕುರಿತು ಮಾತನಾಡಿದ್ದಾರೆ ಎಂದು ಆಸ್ಟ್ರೇಲಿಯಾದ ಮುಸ್ಲಿಂ ಧರ್ಮಗುರುವಿನ ಭಾಷಣದ ವಿಡಿಯೋ ವೈರಲ್

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಯುವರಾಜ ಕಾಶ್ಮೀರವನ್ನು “ಹಿಂದೂಗಳ ಭೂಮಿ” ಎಂದು ಕರೆಯುತ್ತಿರುವುದನ್ನು ತೋರಿಸುವ ವಿಡಿಯೊ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. “ಕಾಶ್ಮೀರ ವಿಷಯದ ಬಗ್ಗೆ ನನ್ನ ನಿಲುವು ತುಂಬಾ ಸ್ಪಷ್ಟವಾಗಿದೆ, ನಾನು ರಾಜಕಾರಣಿಯಲ್ಲ, ನಾನು ಇತಿಹಾಸ ಮತ್ತು ಧರ್ಮದ ಬಗ್ಗೆ ಮಾತ್ರ ಕಾಳಜಿ ವಹಿಸುತ್ತೇನೆ. ಆಗಲೇ ಅಸ್ತಿತ್ವದಲ್ಲಿದ್ದ ಹಿಂದೂ ಧರ್ಮಕ್ಕಿಂತ ಬಹಳ ಹಿಂದೆಯೇ ಇಸ್ಲಾಂ ಧರ್ಮವು ಭಾರತಕ್ಕೆ ಬಂದಿತು ಎಂದು ನನಗೆ ತಿಳಿದಿದೆ. ಇದೆಲ್ಲವೂ ನಡೆದ ನಂತರ, 70 ವರ್ಷಗಳ ಹಿಂದೆ ಪಾಕಿಸ್ತಾನವು ಸ್ವಾತಂತ್ರ್ಯವನ್ನು…

Read More

Fact Check : ರತನ್ ಟಾಟಾ ಅವರ ನಾಯಿ ʼಗೋವಾʼ ಜೀವಂತವಾಗಿಲ್ಲ ಎಂಬುದು ಸುಳ್ಳು

ರತನ್ ಟಾಟಾ ಅವರ ನಾಯಿ ‘ಗೋವಾ’ ಸಾವನ್ನಪ್ಪಿದೆ. ಗೋವಾ ಮೂರು ದಿನಗಳಿಂದ ಏನನ್ನೂ ತಿಂದಿಲ್ಲ ಮತ್ತು ತನ್ನ ಮಾಲೀಕ ರತನ್ ಟಾಟಾ ನಿಧನಕ್ಕೆ ಶೋಕವನ್ನು ವ್ಯಕ್ತಪಡಿಸುತ್ತಿದೆ ಎಂದು ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ ಚೆಕ್‌ : ಈ ವೈರಲ್ ಪೋಸ್ಟ್‌ಗಳನ್ನು ಕುರಿತು ನಿಜವನ್ನು ತಿಳಿದುಕೊಳ್ಳಲು, ಪೋಸ್ಟ್‌ಗಳ ಕೀಫ್ರೇಮ್‌ಗಳನ್ನು ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಿದಾಗ, 2024ರ  ಅಕ್ಟೋಬರ್ 15ರಂದು ಹಿರಿಯ ಮುಂಬೈ ಪೊಲೀಸ್ ಅಧಿಕಾರಿ ಸುಧೀರ್ ಕುಡಾಲ್ಕರ್ ಅವರ Instagramನ ಪೋಸ್ಟ್‌ರ್‌ ಲಭಿಸಿದೆ. ಅವರು ಪ್ರಾಣಿಗಳ…

Read More
ದುರ್ಗಾ ಪೂಜಾ

Fact Check: ಮುಸ್ಲಿಂ ಮಹಿಳೆಯೊಬ್ಬರು ದುರ್ಗಾ ಪೂಜಾ ಪೆಂಡಾಲ್‌ನಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ಸ್ಕ್ರಿಪ್ಟೆಡ್‌ ವೀಡಿಯೋ ಹಂಚಿಕೊಳ್ಳಲಾಗುತ್ತಿದೆ

ಇತ್ತೀಚೆಗಷ್ಟೇ ದೇಶದಾದ್ಯಂತ ನವರಾತ್ರಿ ಹಬ್ಬದ ಪ್ರಯುಕ್ತ ದುರ್ಗಾ ಮಾತೆಯನ್ನು ಪ್ರತಿಷ್ಟಾಪಿಸಿ ಹತ್ತನೇ ದಿನಕ್ಕೆ ದುರ್ಗಾ ದೇವಿಯ ವಿಸರ್ಜನಾ ಆಚರಣೆಗಳು ಮುಗಿಯುತ್ತಿವೆ. ಆದರೆ ಕೆಲವರು ಸುಳ್ಳು ಆರೋಪಗಳೊಂದಿಗೆ ಕೆಲವು ಕಡೆಗಳಲ್ಲಿ ದುರ್ಗಾ ದೇವಿಗೆ ಅವಮಾನಿಸಲಾಗಿದೆ ಎಂದು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ. ಪ್ರಸ್ತುತ ಪಶ್ಚಿಮ ಬಂಗಾಳದ ದುರ್ಗಾ ಪೂಜಾ ಪೆಂಡಾಲ್‌ನಲ್ಲಿ ಪ್ರಾರ್ಥನೆ ಸಲ್ಲಿಸಲು ಮುಸ್ಲಿಂ ಮಹಿಳೆಯೊಬ್ಬಳು ಬುರ್ಖಾವನ್ನು ತೆಗೆದುಹಾಕುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. “ಈ ವೀಡಿಯೊವನ್ನು ನೀವು ನೋಡಲೇಬೇಕು, ಇದು ಪಶ್ಚಿಮ ಬಂಗಾಳದ್ದಾಗಿದೆ. ಮುಸ್ಲಿಂ…

Read More

Fact Check : ಪ್ರಧಾನಿ ಮೋದಿ ತಮ್ಮದೇ ಟೀಕೆಯ ವಿಡಿಯೋವನ್ನು ವೀಕ್ಷಿಸಿದ್ದಾರೆ ಎಂದು ಎಡಿಟೆಡ್‌ ವಿಡಿಯೋ ಹಂಚಿಕೆ

ಸರ್ಕಾರದ ಹಿರಿಯ ಸಚಿವರೊಂದಿಗಿನ ಉನ್ನತ ಮಟ್ಟದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಮಹಿಳೆಯೊಬ್ಬಳು ಟೀಕಿಸಿದ್ದಾಳೆ. ಈ ವಿಡಿಯೋವನ್ನು ಮೋದಿ ವೀಕ್ಷಿಸಿದ್ದಾರೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ ಚೆಕ್‌ : ಈ ವೈರಲ್‌ ವಿಡಿಯೋ ಕುರಿತು ನಿಜ ತಿಳಿದುಕೊಳ್ಳಲು, ವಿಡಿಯೋದ ಕೀಫ್ರೇಮ್‌ಗಳನ್ನು ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಿದಾಗ, ಉನ್ನತ ಮಟ್ಟದ ಸಭೆಗಳ ಅಧ್ಯಕ್ಷತೆಯಲ್ಲಿ ಪ್ರಧಾನಿ ಮೋದಿಯವರ ಎರಡು ವಿಡಿಯೋಗಳು ಲಭಿಸಿವೆ. ಕೋವಿಡ್-ಸಂಬಂಧಿತ ಪರಿಸ್ಥಿತಿಯನ್ನು ಪರಿಶೀಲಿಸಲು ಪಿಎಂ ಮೋದಿಯವರು ಮಾರ್ಚ್ 2023ರಲ್ಲಿ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆಯನ್ನು…

Read More

Fact Check | ರಾಸಾಯನಿಕಗಳಿಂದ ಕೃತಕ ಹಾಲು ಉತ್ಪಾದನೆ ಎಂಬ ವಿಡಿಯೋ ಸುಳ್ಳು ನಿರೂಪಣೆಯಿಂದ ಕೂಡಿದೆ

“ಸಾಮಾಜಿಕ ಜಾಲತಾಣದಲ್ಲಿ ರಾಸಾಯನಿಕವೊಂದನ್ನು ಬಳಸಿ ಹಾಲನ್ನು ತಯಾರಿಸಲಾಗುತ್ತಿದೆ. ಇದನ್ನು ಹೇಗಾದರು ಮಾಡಿ ನಿಲ್ಲಿಸಬೇಕಾಗಿದೆ. ರೈಲ್ವೇ ನಿಲ್ದಾಣ ಹಾಗೂ ಬಸ್‌ ನಿಲ್ದಾಣಗಳಲ್ಲಿ ಕಾಫಿ, ಟೀ ಸೇವಿಸುವವರು ಬಹಳಷ್ಟು ಎಚ್ಚರವನ್ನು ವಹಿಸಬೇಕು, ಇದು ಎಲ್ಲರಿಗೂ ಹೇಳುತ್ತಿರುವುದಲ್ಲ. ಆದರೆ ಇಂತಹದೊಂದು ಜಾಲ ಬಹಳ ದೊಡ್ಡ ಮಟ್ಟದಲ್ಲಿ ಇದೆ. ಈ ಬಗ್ಗೆ ದಯವಿಟ್ಟು ಎಲ್ಲರೂ ಎಚ್ಚರದಿಂದಿರಿ”  ಎಂದು ಪೋಸ್ಟ್‌ವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇನ್ನೂ ಕೆಲವರು ಆರೋಗ್ಯ ಸಂಸ್ಥೆ (WHO) ಪ್ರಕಾರ ಭಾರತದಲ್ಲಿ ಕೇವಲ 14 ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತದೆ….

Read More

Fact Check : ರತನ್ ಟಾಟಾ ಪಾಕಿಸ್ತಾನಕ್ಕೆ ಟಾಟಾ ಸುಮೋ ವಾಹನಗಳನ್ನು ಮಾರಾಟ ಮಾಡಲು ನಿರಾಕರಿಸಿದ್ದರು ಎಂಬುದು ಸುಳ್ಳು

2008ರಲ್ಲಿ ಮುಂಬೈ ಭಯೋತ್ಪಾದನಾ ದಾಳಿಯ ಕೆಲವು ತಿಂಗಳ ನಂತರ, ಪಾಕಿಸ್ತಾನ ಸರ್ಕಾರವು ಟಾಟಾ ಸುಮೋ ವಾಹನಗಳನ್ನು ಖರೀದಿಸಲು ಆರ್ಡರ್ ಮಾಡಿತ್ತು. ಆಗ ರತನ್ ಟಾಟಾರವರು ಒಂದೇ ಒಂದು ವಾಹನವನ್ನು ಸಹ ರಫ್ತು ಮಾಡಲು ನಿರಾಕರಿಸಿದ್ದರು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ. 26/11 ದಾಳಿಯ ನಂತರ ತಾಜ್ ಗ್ರೂಪ್ ತಾಜ್ ಹೋಟೆಲ್‌ಗಳನ್ನು ಪುನರ್‌ನಿರ್ಮಿಸಲು ಟೆಂಡರ್‌ ನೀಡಿದಾಗ ಪಾಕಿಸ್ತಾನದ ಕಂಪನಿಗಳು ಸಹ ಅದಕ್ಕೆ ಬಿಡ್ ಮಾಡಿದ್ದವು. ಪಾಕಿಸ್ತಾನದ ಕೈಗಾರಿಕೋದ್ಯಮಿಗಳು ತಮ್ಮ ಪ್ರಯತ್ನವನ್ನು ಬಲಪಡಿಸಿಕೊಳ್ಳಲು ಸಚಿವ ಆನಂದ್ ಶರ್ಮಾರವರ ಮೂಲಕ…

Read More

Fact Check | ದೀಪಾವಳಿಯಂದು ಚೀನಾ ಭಾರತಕ್ಕೆ ಅಸ್ತಮಾ ಉಂಟುಮಾಡುವ ಪಟಾಕಿಗಳನ್ನು ಕಳುಹಿಸುತ್ತಿದೆ ಎಂಬುದು ಸುಳ್ಳು

“ಪ್ರಮುಖ ಮಾಹಿತಿ… ಗುಪ್ತಚರ ಪ್ರಕಾರ, ಪಾಕಿಸ್ತಾನವು ನೇರವಾಗಿ ಭಾರತದ ಮೇಲೆ ದಾಳಿ ಮಾಡಲು ಸಾಧ್ಯವಿಲ್ಲದ ಕಾರಣ, ಭಾರತದ ಮೇಲೆ ಸೇಡು ತೀರಿಸಿಕೊಳ್ಳಲು ಬಯಸಿದೆ.. ಭಾರತದಲ್ಲಿ ಅಸ್ತಮಾ ಹರಡಲು ಕಾರ್ಬನ್ ಮಾನಾಕ್ಸೈಡ್ ಅನಿಲಕ್ಕಿಂತ ಹೆಚ್ಚು ವಿಷಕಾರಿ ಪಟಾಕಿಗಳನ್ನು ಚೀನಾ ಅಭಿವೃದ್ಧಿಪಡಿಸಿದೆ. ಇದಲ್ಲದೆ, ಕುರುಡುತನಕ್ಕೆ ಕಾರಣವಾಗುವ ಕಣ್ಣಿನ ಕಾಯಿಲೆ ಹರಡುವ ಬೆಳಕಿನ ಅಲಂಕಾರಿಕ ದೀಪಗಳನ್ನು ಅಭಿವೃದ್ದಿಪಡಿಸಿ ಭಾರತಕ್ಕೆ ಕಳಿಸಲಿದೆ. ಬಹಳಷ್ಟು ಪಾದರಸವನ್ನು ಬಳಸಲಾಗಿದೆ, ದಯವಿಟ್ಟು ಈ ದೀಪಾವಳಿಯಲ್ಲಿ ಜಾಗರೂಕರಾಗಿರಿ ಮತ್ತು ಈ ಚೈನೀಸ್ ಉತ್ಪನ್ನಗಳನ್ನು ಬಳಸಬೇಡಿ. ಎಲ್ಲಾ ಭಾರತೀಯರಿಗೆ ಈ…

Read More

Fact Check : ಅನಿರುದ್ದ್‌ ಆಚಾರ್ಯರು ಸಲ್ಮಾನ್ ಖಾನ್‌ ಪಾದ ಸ್ಪರ್ಶಿಸಿದ್ದಾರೆ ಎಂದು ಎಡಿಟೆಡ್‌ ಪೋಟೊ ಹಂಚಿಕೆ

ಅಕ್ಟೋಬರ್ 6 ರಂದು ಆಧ್ಯಾತ್ಮಿಕ ಭಾಷಣಕಾರ ಅನಿರುದ್ಧ್ ಆಚಾರ್ಯ ಬಿಗ್ ಬಾಸ್ 18 ರ ಗ್ರ್ಯಾಂಡ್ ಪ್ರೀಮಿಯರ್‌ಗೆ ಅತಿಥಿಯಾಗಿ ಆಗಮಿಸಿ ನಟ ಸಲ್ಮಾನ್ ಖಾನ್‌ಗೆ ಶ್ರೀಮದ್ ಭಗವದ್ಗೀತೆಯ ಪ್ರತಿಯನ್ನು ನೀಡಿ ಕಾರ್ಯಕ್ರಮಕ್ಕೆ ಬಂದಿದ್ದ ಸ್ಪರ್ಧಿಗಳೆಲ್ಲರನ್ನು ಆಶೀರ್ವದಿಸಿದ್ದಾರೆ. ಈ ನಡುವೆ, ಅನಿರುದ್ಧ ಆಚಾರ್ಯರು ಸಲ್ಮಾನ್ ಖಾನ್‌ರ ಪಾದಗಳನ್ನು ಸ್ಪರ್ಶಿಸಿ  ಆಶೀರ್ವಾದ ತೆಗೆದುಕೊಂಡಿದ್ದಾರೆ ಎಂದು ಪೋಟೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ ಚೆಕ್‌ : ಈ ವೈರಲ್‌ ಪೋಟೊ ಕುರಿತು ನಿಜ ತಿಳಿದುಕೊಳ್ಳಲು, ಪೋಟೊವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಪೋಟೊದಲ್ಲಿರುವ …

Read More

Fact Check : ಸುನಿತಾ ವಿಲಿಯಮ್ಸ್‌ ಬಾಹ್ಯಾಕಾಶದಿಂದ ಮರಳಿ ಬಂದಿದ್ದಾರೆ ಎಂದು ಹಳೆಯ ವಿಡಿಯೋ ಹಂಚಿಕೆ

ಭಾರತೀಯ ಮೂಲದ ಅಮೇರಿಕದ ಗಗನಯಾತ್ರಿ ಮತ್ತು NASAದ ಹಿರಿಯ ಗಗನಯಾನಿಯಾಗಿರುವ ಸುನಿತಾ ವಿಲಿಯಮ್ಸ್‌ರವರು ಬಾಹ್ಯಾಕಾಶ ನೌಕೆಯಲ್ಲಿ 127 ದಿನಗಳ ಕಾರ್ಯಾಚರಣೆಯನ್ನು “ಯಶಸ್ವಿಯಾಗಿ ಪೂರ್ಣಗೊಳಿಸಿ ಭೂಮಿಗೆ ಮರಳಿದ್ದಾರೆ“ ಎಂಬ ಹೇಳಿಕೆಯೊಂದಿಗೆ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಫ್ಯಾಕ್ಟ್‌ ಚೆಕ್‌ : ವೈರಲ್‌ ವಿಡಿಯೋದ ಕುರಿತು ನಿಜ ತಿಳಿದುಕೊಳ್ಳಲು, “ಸುನಿತಾ ವಿಲಿಯಮ್ಸ್”  ಎಂಬ ಕೀವರ್ಡ್‌ ಬಳಸಿಕೊಂಡು Google ನಲ್ಲಿ ಹುಡುಕಿದಾಗ, 2023ರ ಡಿಸೆಂಬರ್‌ನಲ್ಲಿ ಪ್ರಕಟವಾದ UNILAD ಎಂಬ ಲೇಖನವೊಂದು ದೊರೆತಿದೆ. “ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ವಿಶ್ರಾಂತಿಸಲು ವಿಲಕ್ಷಣವಾದ ಮಾರ್ಗವನ್ನು ತೋರಿಸಿದ್ದಾರೆ”…

Read More
ಸ್ವಾತಂತ್ರ್ಯ ಹೋರಾಟ

Fact Check:1946 ಮತ್ತು 1956 ರ ನಡುವೆ 53 ದೇಶಗಳು ಸ್ವಾತಂತ್ರ್ಯ ಹೋರಾಟವಿಲ್ಲದೆ, ವಿಭಜನೆ ಇಲ್ಲದೆ ಸ್ವಾತಂತ್ರ್ಯಗೊಂಡಿವೆ ಎಂಬುದು ಸುಳ್ಳು

ಭಾರತೀಯ ಸ್ವಾತಂತ್ರ್ಯ ಚಳುವಳಿಗೆ ಮಹಾತ್ಮ ಗಾಂಧೀಜಿ ಮತ್ತು ಜವಹರಲಾಲ್ ನೆಹರು ಅವರು ಕೊಡುಗೆಗಳು ಅಪಾರ. ಕೇವಲ ಕೆಲವು ಪ್ರಾಂತ್ಯಗಳಿಗೆ ಮಾತ್ರ ಸೀಮಿತವಾಗಿದ್ದ ಸ್ವಾತಂತ್ರ್ಯ ಚಳುವಳಿಯನ್ನು ಭಾರತದ ಉದ್ದಗಲಕ್ಕೂ ತಲುಪುವಂತೆ ಮಾಡಿ, ಜನರನ್ನು ಸಂಘಟಿಸಲು ಸಾಧ್ಯವಾಗಿದ್ದು ಮಹಾತ್ಮ ಗಾಂಧಿಯವರಿಂದ. ಅವರು ರೂಪಿಸಿದ ಅಸಹಕಾರ ಚಳುವಳಿ, ದಂಡಿ ಮೆರವಣಿಗೆ, ಉಪ್ಪಿನ ಸತ್ಯಗ್ರಹ ಮತ್ತು ಸೈಮನ್ ಗೋ ಬ್ಯಾಕ್‌ ಚಳುವಳಿಗಳಿಂದ ಯಾವುದೇ ರಕ್ತಪಾತವಿಲ್ಲದೇ ಅಹಿಂಸೆಯ ಮೂಲಕ ಬೃಹತ್ ಹೋರಾಟವನ್ನು ಕಟ್ಟಬಹುದು ಮತ್ತು ಪ್ರಭುತ್ವಕ್ಕೆ ಸವಾಲಾಗಬಹುದು ಎಂದು ಜಗತ್ತಿಗೆ ನಿರೂಪಿಸಿ ತೋರಿಸಿದವರು. ಇನ್ನೂ…

Read More