Fact Check| ವಯನಾಡ್‌ನಲ್ಲಿ ಪ್ರಿಯಾಂಕಾ ಗಾಂಧಿಯವರ ರ್ಯಾಲಿಯಲ್ಲಿ ಪಾಕಿಸ್ತಾನದ ಧ್ವಜ ಪ್ರದರ್ಶಿಸಲಾಗಿದೆ ಎಂಬುದು ಸುಳ್ಳು

“ಈ ವಿಡಿಯೋ ನೋಡಿ ಪಾಕಿಸ್ತಾನದ ಧ್ವಜಗಳನ್ನು ಬೀಸುತ್ತಿರುವ ಈ ದೃಶ್ಯಗಳು ಪಾಕಿಸ್ತಾನಕ್ಕೆ ಸಂಬಂಧಿಸಿದ್ದಲ್ಲ. ಇದು ಭಾರತದ  ಕೇರಳದ ವಯನಾಡ್‌ನಲ್ಲಿ ಕಂಡು ದೃಶ್ಯ. ಅಲ್ಲಿ ಕಾಂಗ್ರೆಸ್‌ನ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ, ಹೀಗಾಗಿ ದೇಶ ವಿರೋಧಿ ಶಕ್ತಿಗಳು ಅಲ್ಲಿ ಒಂದಾಗಿ, ಪಾಕಿಸ್ತಾನದ ಧ್ವಜವನ್ನು ಹಾರಿಸಿ, ಘೋಷಣೆಗಳನ್ನು ಕೂಗಿದ್ದರೆ. ಆದ್ದರಿಂದ ಹಿಂದೂಗಳೇ, ಕಾಂಗ್ರೆಸ್‌ನ ಮನಸ್ಥಿತಿಯನ್ನು ನೆನಪಿನಲ್ಲಿಡಿ.” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. यह पाकिस्तान या बांग्लादेश नहीं है?यह भारत में वायनाड है।यही…

Read More

Fact Check | ಹದ್ದು ಸಿಂಹದ ಮೇಲೆ ಕುಳಿತಿರುವ ವೈರಲ್‌ ವಿಡಿಯೋ AI ನಿಂದ ರಚಿಸಲಾಗಿದೆ

ಸಿಂಹದ ಮೇಲೆ ಹದ್ದು ಕುಳಿತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್‌ ಆಗಿದೆ. ಸಾಕಷ್ಟು ಮಂದಿ ಈ ವಿಡಿಯೋವನ್ನು ಹಂಚಿಕೊಂಡು “ಹದ್ದು ಮತ್ತು ಸಿಂಹದ ಅಪರೂಪದ ಗೆಳೆತನ, ಪ್ರಾಣಿಗಳಲ್ಲಿರುವ ಈ ರೀತಿಯ ನಿಷ್ಕಲ್ಮಶ ಸ್ನೇಹ ಇತ್ತೀಚೆಗೆ ಮನುಷ್ಯನಲ್ಲಿ ಕಣ್ಮರೆಯಾಗುತ್ತಿದೆ, ಮನುಷ್ಯರಿಗಿಂತ ಪ್ರಾಣಿಗಳಲ್ಲಿ ಬಾಂಧವ್ಯ ಹೆಚ್ಚಿದೆ” ಎಂದು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ವಿವಿಧ ಬರಹಗಳ ಮೂಲಕ ವಿಡಿಯೋವಿನ ಬಗ್ಗೆ ತಮ್ಮದೇ ಆದ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಇನ್ನು ಈ ವಿಡಿಯೋ ಕೂಡ ನೋಡಲು ನಿಜವಾದ ವಿಡಿಯೋದಂತೆ ಭಾಸವಾಗುತ್ತಿರುವುದರಿಂದ ಸಾಕಷ್ಟು…

Read More

Fact Check: ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಕೆ ವೇಳೆ ಮಲ್ಲಿಕಾರ್ಜುನ್‌ ಖರ್ಗೆ ಅವರನ್ನು ಅವಮಾನಿಸಲಾಗಿದೆ ಎಂದು ಸುಳ್ಳು ಹಂಚಿಕೊಂಡ ಬಿಜೆಪಿ ನಾಯಕರು

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬುಧವಾರ ವಯನಾಡು ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ನಾಮಪತ್ರ ಸಲ್ಲಿಸಿದ್ದು, ಕಲ್ಪೆಟ್ಟಾ ಪಟ್ಟಣದ ಮೂಲಕ ಬೃಹತ್ ರೋಡ್ ಶೋ ನಡೆಸಿ ವಯನಾಡು ಕ್ಷೇತ್ರದ ಮತದಾರರ ಬೆಂಬಲಕ್ಕೆ ಸದಾ ಇರುವೆ ಎಂದು ಭರವಸೆ ನೀಡಿದ್ದಾರೆ. ಆದರೆ, ಈ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಆರೋಪವೊಂದು ಕೇಳಿ ಬಂದಿದ್ದು, ನಾಮಪತ್ರ ಸಲ್ಲಿಕೆ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನು  ಒಳಗೆ ಕರೆದುಕೊಂಡು ಹೋಗದೇ ಬಾಗಿಲಿನಲ್ಲಿಯೇ ನಿಲ್ಲಿಸಿ ಅವಮಾನಿಸಲಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ….

Read More

Fact Check | ಆಸ್ಪತ್ರೆಯ ಜಾಹೀರಾತು ಫಲಕ ಎಡಿಟ್‌ ಮಾಡಿ ಸುಳ್ಳು ನಿರೂಪಣೆಯೊಂದಿಗೆ ಹಂಚಿಕೊಂಡ ಕಿಡಿಗೇಡಿಗಳು

ಸಾಮಾಜಿಕ ಜಾಲತಾಣದಲ್ಲಿ ಕಾಶ್ಮೀರ್‌ ಐ ಹಾಸ್ಪಿಟಲ್‌ಗೆ ಸಂಬಂಧಿಸಿದ ಜಾಹೀರಾತು ಫಲಕವೊಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಫಲಕದಲ್ಲಿ “ನಿಮ್ಮ ತಾಯಿಯ ಕಣ್ಣುಗಳೇ ನಮ್ಮ ಗುರಿ” ಎಂಬ ಸಾಲುಗಳಿದ್ದು, ಈ ಸಾಲುಗಳು ಈಗ ವಿವಾದದ ಕೇಂದ್ರ ಬಿಂದುವಾಗಿದೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕೂಡ ಕಾರಣವಾಗಿದೆ. ಈ ಜಾಹಿರಾತು ಫಲಕದ ಚಿತ್ರವನ್ನು ನೋಡಿದ ಹಲವು ಮಂದಿ ಕೋಮು ಆಯಾಮದಿಂದಲೂ ಕೂಡ ಪೋಸ್ಟ್ ಮಾಡಿ, ಮುಸಲ್ಮಾನರ ವಿರುದ್ಧ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. What???? pic.twitter.com/bdrjWXs6EL — 𝘽𝙞𝙣𝙜! (@binggcasm)…

Read More

Fact Check : ನೆತನ್ಯಾಹು ʼಭಯೋತ್ಪಾದಕʼ ಎಂಬ ಪೋಸ್ಟರ್ ಅನ್ನು ಕಿಂಗ್ ಚಾರ್ಲ್ಸ್ III ಅನಾವರಣಗೊಳಿಸಿಲ್ಲ

“ಇಸ್ರೇಲ್‌ನ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹುರವರನ್ನು ಯುರೋಪ್‌ ʼಭಯೋತ್ಪಾದಕʼ ಎಂದು ಘೋಷಿಸಿದೆ” ಎಂಬ ಸುದ್ದಿಯನ್ನು 2024ರ ಅಕ್ಟೋಬರ್‌ 22ರಂದು ಕಿಂಗ್ ಚಾರ್ಲ್ಸ್ III ಅನಾವರಣಗೊಳಿಸಲಾದ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ವೈರಲ್‌ ಪೋಸ್ಟರ್‌ ಕುರಿತು ಕನ್ನಡ ಫ್ಯಾಕ್ಟ್‌ ಚೆಕ್‌ನಲ್ಲಿ ಸತ್ಯಾಂಶವನ್ನು ತಿಳಿಯೋಣ. ಫ್ಯಾಕ್ಟ್‌ ಚೆಕ್‌ : ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ವೈರಲ್‌ ವಿಡಿಯೋದ ಕುರಿತು ನಿಜವನ್ನು ತಿಳಿದುಕೊಳ್ಳಲು, ವಿಡಿಯೋದ ಕೀಫ್ರೇಮ್‌ಗಳನ್ನು ರಿವರ್ಸ್‌ ಇಮೇಜ್‌ ಬಳಸಿಕೊಂಡು ಹುಡುಕಾಟ ನಡೆಸಿದಾಗ, ಮೇ 2024ರಲ್ಲಿ ಹಂಚಿಕೊಳ್ಳಲಾದ ಮೂಲ…

Read More
ಭಗವದ್ಗೀತೆ

Fact Check: ಸೌದಿ ಅರೇಬಿಯಾ ಸರ್ಕಾರವು ಭಗವದ್ಗೀತೆಯನ್ನು ‘ಅರೇಬಿಕ್’ ಭಾಷೆಯಲ್ಲಿ ಬಿಡುಗಡೆ ಮಾಡಿದೆ ಎಂಬುದು ಸುಳ್ಳು

ಇತ್ತೀಚೆಗೆ ಕೆಲವು ಹಿಂದೂ ಸಂಘಟನೆಗಳು ಭಗವದ್ಗೀತೆಯನ್ನು ಸಾರ್ವಜನಿಕರಿಗೆ ಓದಿಸುವ ಮೂಲಕ ತಮ್ಮ ಸಿದ್ದಾಂತಕ್ಕೆ ಸೆಳೆಯಲು ಹೊಸ ಯೋಜನೆಗಳನ್ನು ಆರಂಭಿಸಿ, ಉಚಿತವಾಗಿ ಭಗವದ್ಗೀತೆ ಪುಸ್ತಕವನ್ನು ಹಂಚವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಈ ಸಂಘಟನೆಗಳ ಕಾರ್ಯಕರ್ತರು ಕೆಲವು ತಿಂಗಳುಗಳ ಹಿಂದೆ ರಾಮಾಯಣ ಮತ್ತು ಮಹಾಭಾರತವನ್ನು ಸೌದಿ ಅರೇಬಿಯಾದ ಶಾಲೆಗಳಲ್ಲಿ ಭೋಧಿಸಲಾಗುತ್ತಿದೆ ಎಂಬ ಸುಳ್ಳು ಪ್ರತಿಪಾದನೆಯನ್ನು ಮಾಡಿದ್ದವು. ಈಗ, ಸೌದಿ ಅರೇಬಿಯಾ ಸರ್ಕಾರವು ಭಗವದ್ಗೀತೆಯನ್ನು ‘ಅರೇಬಿಕ್’ ಭಾಷೆಯಲ್ಲಿ ಬಿಡುಗಡೆ ಮಾಡಿದೆ ಎಂದು ಕೆಲವು ಬಳಕೆದಾರರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.  ಪೋಸ್ಟ್ ನ ಆರ್ಕೈವ್…

Read More

Fact Check : ಬ್ಯಾಂಕಾಕ್ -ಕೋಲ್ಕತ್ತಾ ವಿಮಾನದಲ್ಲಿ ಮುಸ್ಲಿಂ ವ್ಯಕ್ತಿ ಹಿಂದೂವಿಗೆ ಥಳಿಸಿದ್ದಾನೆ ಎಂಬುದು ಸುಳ್ಳು

ಬ್ಯಾಂಕಾಕ್‌ – ಕೋಲ್ಕತ್ತಾಗೆ ಹೊರಟ ವಿಮಾನದಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ಭೀಕರ ಜಗಳ ಉಂಟಾಗಿದೆ. ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯ ಮೇಲೆ ಹರಿಹಾಯ್ದಿದ್ದಾನೆ. ಇದನ್ನು ಮುಸ್ಲಿಂ ವ್ಯಕ್ತಿ ಹಿಂದೂ ಪ್ರಯಾಣಿಕನ ಮೇಲೆ ದಾಳಿ ಎಂದು ವಿಡಿಯೋವೊಂದನ್ನು ಸಾಮಾಜಿಕ ಮಾದ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಕೆಲವು ಬಳಕೆದಾರರು ಈ ದೃಶ್ಯವನ್ನು ನಿಜವೆಂದು ನಂಬಿ ಹಂಚಿಕೊಳ್ಳುತ್ತಿದ್ದಾರೆ. ಈ ವಿಡಿಯೋದ ಕುರಿತು ನಮ್ಮ ಕನ್ನಡ ಫ್ಯಾಕ್ಟ್‌ ಚೆಕ್‌ನಲ್ಲಿ ಸತ್ಯಾಸತ್ಯತೆಯನ್ನು ತಿಳಿಯೋಣ. ಫ್ಯಾಕ್ಟ್‌ ಚೆಕ್‌ : ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋದ…

Read More

Fact Check | ಮುಸ್ಲಿಂ ವ್ಯಕ್ತಿ ಬಿರಿಯಾನಿ ತಯಾರಿಕೆಯಲ್ಲಿ ಚರಂಡಿ ನೀರನ್ನು ಬಳಸಿದ್ದಾರೆ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದರಲ್ಲಿ ” ಈ ವಿಡಿಯೋ ನೋಡಿ.. ಇಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಚರಂಡಿಯಿಂದ ನೀರನ್ನು ತೆಗೆದು ಅದರ ಮೂಲಕ ಆಹಾರವನ್ನು ತಯಾರಿಸುತ್ತಿದ್ದಾನೆ. ಅವರು ಕೇವಲ ಆಹಾರಕ್ಕೆ ಉಗುಳುವುದು ಮಾತ್ರವಲ್ಲ. ಈ ರೀತಿಯಾಗಿ ಆಹಾರಕ್ಕೆ ಕೊಳಕು ನೀರನ್ನು ಸೇರಿಸಿ, ಹಿಂದೂಗಳ ವಿರುದ್ಧ ಆಹಾರದ ಜಿಹಾದ್‌ ಅನ್ನು ನಡೆಸುತ್ತಿದ್ದಾರೆ. ಈ ಬಗ್ಗೆ ಎಲ್ಲಾ ಸನಾತನಿ ಹಿಂದೂಗಳು ಎಚ್ಚರದಿಂದಿರಬೇಕು. ಮುಂದಿನ ದಿನಗಳಲ್ಲಿ ಮುಸಲ್ಮಾನರ ಹೋಟೆಲ್‌ಗಳಲ್ಲಿ ಆಹಾರ ಖರಿದಿಸುವುದನ್ನು ಹಿಂದೂಗಳು ನಿಲ್ಲಿಸಬೇಕಾಗಿದೆ.” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ…

Read More